Headlines

Ashwa Surya

ಮಂಗಳೂರು : ಮತ್ತೆ ಜಳಪಿಸಿದ ಲಾಂಗು ಮಚ್ಚು.! ಮುಂಜಾನೆಯೆ ಹರಿಯಿತು ರೌಡಿಶೀಟರ್ ನೆತ್ತರು.!ಮಾರಕಾಸ್ತ್ರಗಳಿಂದ ಕಡಿದು ಟ್ಯಾಬ್ಲೆಟ್ ಆರಿಫ್ ಹತ್ಯೆ.!

ಮಂಗಳೂರು : ಮತ್ತೆ ಜಳಪಿಸಿದ ಲಾಂಗು ಮಚ್ಚು.! ಮುಂಜಾನೆಯೆ ಹರಿಯಿತು ರೌಡಿಶೀಟರ್ ನೆತ್ತರು.!ಮಾರಕಾಸ್ತ್ರಗಳಿಂದ ಕಡಿದು ಟ್ಯಾಬ್ಲೆಟ್ ಆರಿಫ್ ಹತ್ಯೆ.! news.ashwasurya.in ಅಶ್ವಸೂರ್ಯ/ಮಂಗಳೂರು :ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಮುಂಜಾನೆ ರೌಡಿಶೀಟರ್ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬುಲೆಟ್ ಬೈಕ್‌ನಲ್ಲಿ ಹೋಗುತ್ತಿದ್ದ ಆರಿಫ್‌ಗೆ ಕಾರ್‌ನಿಂದ ಡಿಕ್ಕಿ ಹೊಡೆದ ಹಂತಕರು ಮಾರಕಾಸ್ತ್ರಗಳಿಂದ ಮನಸ್ಸೊ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಣ್ಣಗಿದ್ದ ದಕ್ಷಿಣಕನ್ನಡಮಂಗಳೂರಿನಲ್ಲಿ ಮತ್ತೆ ನೆತ್ತರ ಘಮಲು ಕರಾವಳಿಯ ಸರಹದ್ದಿನಲ್ಲಿ ಪಸರಿಸಿದೆ.!ಮಂಗಳೂರು ಹೊರವಲಯದ‌ ತೊಕ್ಕೊಟ್ಟು…

Read More

ಕಲಬುರಗಿ: ನಡುರಸ್ತೆಯಲ್ಲಿ ಪತ್ನಿಯ ಕೊಲೆಮಾಡಿ ಹೆಣದ ಮೇಲೆ ಕಾರು ಹತ್ತಿಸಿದ ಪತಿಯ ಬಂಧನ.!

ಕಲಬುರಗಿ: ನಡುರಸ್ತೆಯಲ್ಲಿ ಪತ್ನಿಯ ಕೊಲೆಮಾಡಿ ಹೆಣದ ಮೇಲೆ ಕಾರು ಹತ್ತಿಸಿದ ಪತಿಯ ಬಂಧನ.! news.ashwasurya.in ಅಶ್ವಸೂರ್ಯ/ಕಲಬುರಗಿ : ಕಲಬುರಗಿಯ ಅಫಜಲಪುರ ತಾಲೂಕಿನ ಬಳಿ ಪತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾನೆ.! ಈ ಘಟನೆಗೆ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ದಂಗುಬಡಿಸಿದೆ. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.ಕಲಬುರಗಿಯಲ್ಲಿ ಇಂದು ಹಾಡುಹಗಲೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು. ಅಫಜಲಪುರ ತಾಲೂಕಿನ ಬಳುರಗಿ ಬಳಿ ರಕ್ಕಸ ಪತಿಯೊಬ್ಬ ತನ್ನ…

Read More

ಧಾರವಾಡ : ಮಾಜಿ ಶಾಸಕ ಪುತ್ರನ ಮರ್ಡರ್‌ಗೆ ಬಿಗ್ ಟ್ವಿಸ್ಟ್! ಕೊಲೆಗೆ ಅನೈತಿಕ ಸಂಬಂಧವೆ ಕಾರಣ.!ಕೊಲೆಯ ಘಟನೆ ವಿವರಿಸಿದ ಎಸ್ಪಿ.

ಧಾರವಾಡ : ಮಾಜಿ ಶಾಸಕ ಪುತ್ರನ ಮರ್ಡರ್‌ಗೆ ಬಿಗ್ ಟ್ವಿಸ್ಟ್! ಕೊಲೆಗೆ ಅನೈತಿಕ ಸಂಬಂಧವೆ ಕಾರಣ.!ಕೊಲೆಯ ಘಟನೆ ವಿವರಿಸಿದ ಎಸ್ಪಿ. news.ashwasurya.in ಅಶ್ವಸೂರ್ಯ/ಧಾರವಾಡ : ಧಾರವಾಡದಲ್ಲಿ ನಡೆದ ಮಾಜಿ ಶಾಸಕನ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣಕ್ಕೆ ಅಕ್ರಮ ಸಂಬಂಧವೇ ಕಾರಣ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.! ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ, ಮಾಜಿ ಶಾಸಕರ ಮಗನನ್ನು ತೋಟದ ಮನೆಯಲ್ಲಿ ಕೊಲೆ ಮಾಡಿ ನಂತರ ಆತನದೇ ಕಾರಿನಲ್ಲಿ ತಂದು ರಾಮಾಪುರ ಬಳಿ…

Read More

ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.!

ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಅದೇನು ಬಂದಿದಿಯೋ ಗ್ರಹಚಾರ ಪೊಲೀಸ್ ಇಲಾಖೆಗೆ ನಿತ್ಯ ಒಂದಲ್ಲ ಒಂದು ಪೊಲೀಸ್ ಇಲಾಖೆಯ ರಂಕುಗಳು ಹೊರಬಿಳುತ್ತಿದೆ.! ಕೇಲವು ಕಲೆ ಅಂಟಿದ ಖಾಕೀಗಳಿಂದ ದಕ್ಷರು,ಖಡಕ್ ಅಧಿಕಾರಿಗಳು ಮತ್ತು ಕರ್ನಾಟಕದ ಹೆಮ್ಮೆಯ ಪವರ್‌ ಫುಲ್ ಪೊಲೀಸ್ ಇಲಾಖೆ ಕೂಡ ತಲೆ ತಗ್ಗಿಸುವಂತಾಗಿದೆ.ಈಬಹಾದಿಯಲ್ಲಿ ಮತ್ತೊಂದು ಹೆಸರು ಬೆಂಗಳೂರಿನ ಇನ್ಸ್‌ಪೆಕ್ಟರ್ ಪೋಲಿಸ್ ಪಾಪಣ್ಣ ಪೊಲಿ ಅವತಾರದ ವರದಿ. ಮಹಿಳಾ ರೌಡಿ ಶೀಟರ್‌ನ್ನೇ…

Read More

ಧಾರವಾಡ : ಕಾರಿನಲ್ಲಿ ಸುಟ್ಟು ಕರಕಲಾದ ಶಾಸಕರ‌ ಮಗನ ಶವ ಪತ್ತೆ.! ಕೊಲೆ ಶಂಕೆ.?

ಧಾರವಾಡ : ಕಾರಿನಲ್ಲಿ ಸುಟ್ಟು ಕರಕಲಾದ ಶಾಸಕರ‌ ಮಗನ ಶವ ಪತ್ತೆ.! ಕೊಲೆ ಶಂಕೆ.? news.ashwasuryain ಅಶ್ವಸೂರ್ಯ/ಧಾರವಾಡ :ಧಾರವಾಡದ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿಯಲ್ಲಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಇದು ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಮೃತದೇಹ ಎಂದು ಗುರುತಿಸಿದ್ದು (Raju Bolashetty) ಅವರನ್ನು ಕೊಲೆ ಮಾಡಿ ಮೃತದೇಹವನ್ನು ಕಾರಿನೊಳಗೆ ಹಾಕಿ ಸಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್…

Read More

ನವದೆಹಲಿ : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ, ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂ ನೋಟಿಸ್.!,ಮೈಕೊಡವಿತೆ ಸೌಜನ್ಯ ಮೃತದೇಹ.!

ನವದೆಹಲಿ : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ, ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂ ನೋಟಿಸ್.!ಮೈಕೊಡವಿತೆ ಸೌಜನ್ಯ ಮೃತದೇಹ.! news.ashwasurya.in ಅಶ್ವಸೂರ್ಯ/ನವದೆಹಲಿ : ರಾಷ್ಟ್ರವನ್ನೆ ಬೆಚ್ಚಿ ಬಿಳಿಸಿದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಇಂದು ರಾಜ್ಯ ಸರ್ಕಾರ ಮತ್ತು ಸಿಬಿಐಗೆ (CBI) ನೋಟಿಸ್ ನೀಡಿದೆ.ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ (Kusumavathi) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ…

Read More
Optimized by Optimole
error: Content is protected !!