ಮಂಗಳೂರು : ಮತ್ತೆ ಜಳಪಿಸಿದ ಲಾಂಗು ಮಚ್ಚು.! ಮುಂಜಾನೆಯೆ ಹರಿಯಿತು ರೌಡಿಶೀಟರ್ ನೆತ್ತರು.!ಮಾರಕಾಸ್ತ್ರಗಳಿಂದ ಕಡಿದು ಟ್ಯಾಬ್ಲೆಟ್ ಆರಿಫ್ ಹತ್ಯೆ.!
ಮಂಗಳೂರು : ಮತ್ತೆ ಜಳಪಿಸಿದ ಲಾಂಗು ಮಚ್ಚು.! ಮುಂಜಾನೆಯೆ ಹರಿಯಿತು ರೌಡಿಶೀಟರ್ ನೆತ್ತರು.!ಮಾರಕಾಸ್ತ್ರಗಳಿಂದ ಕಡಿದು ಟ್ಯಾಬ್ಲೆಟ್ ಆರಿಫ್ ಹತ್ಯೆ.! news.ashwasurya.in ಅಶ್ವಸೂರ್ಯ/ಮಂಗಳೂರು :ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್ನಲ್ಲಿ ಮುಂಜಾನೆ ರೌಡಿಶೀಟರ್ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬುಲೆಟ್ ಬೈಕ್ನಲ್ಲಿ ಹೋಗುತ್ತಿದ್ದ ಆರಿಫ್ಗೆ ಕಾರ್ನಿಂದ ಡಿಕ್ಕಿ ಹೊಡೆದ ಹಂತಕರು ಮಾರಕಾಸ್ತ್ರಗಳಿಂದ ಮನಸ್ಸೊ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಣ್ಣಗಿದ್ದ ದಕ್ಷಿಣಕನ್ನಡಮಂಗಳೂರಿನಲ್ಲಿ ಮತ್ತೆ ನೆತ್ತರ ಘಮಲು ಕರಾವಳಿಯ ಸರಹದ್ದಿನಲ್ಲಿ ಪಸರಿಸಿದೆ.!ಮಂಗಳೂರು ಹೊರವಲಯದ ತೊಕ್ಕೊಟ್ಟು…
