Headlines

ಸುಪ್ರೀಂ ಕೋರ್ಟ್ : ಎಲ್ಲವೂ ಉಚಿತವಾದ್ರೆ ದುಡಿಯುವವರು ಯಾರು.? ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಛೀಮಾರಿ!

ಉಚಿತ……..ಉಚಿತ…….ಉಚಿತ…..ಉಚಿತ….. ಸುಪ್ರೀಂ ಕೋರ್ಟ್ : ಎಲ್ಲವೂ ಉಚಿತವಾದ್ರೆ ದುಡಿಯುವವರು ಯಾರು.? ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಛೀಮಾರಿ! The Supreme Court of India has strongly criticized the states that have declared free for irresponsible waste of public funds….. news.ashwasurya.in ಅಶ್ವಸೂರ್ಯ/ನವದೆಹಲಿ : ಸಾರ್ವಜನಿಕ ಹಣಕಾಸನ್ನು ಬೇಜವಾಬ್ದಾರಿಯುತ ಉಚಿತ ಕೊಡುಗೆಗಳನ್ನು ಘೋಷಿಸಿದ್ದಕ್ಕಾಗಿ ಭಾರತದ ಸುಪ್ರೀಂ ಕೋರ್ಟ್ ಉಚಿತ ಘೋಷಣೆ ಮಾಡಿರುವ ರಾಜ್ಯಗಳನ್ನು ಕಟುವಾಗಿ ಟೀಕಿಸಿದೆ, ಅಂತಹ ನಿರ್ಧಾರಗಳ…

Read More

ಹೈದರಾಬಾದ್: ಎರಡನೇ ಮದುವೆಯಾಗಿದ್ದ ಮಾಜಿ ಪತ್ನಿಯ ಮನೆಗೆ ನುಗ್ಗಿ ಗರಗಸದಿಂದ ಕತ್ತರಿಸಿ ಕೊಂದ ಮಾಜಿ ಪತಿ.!

ಹೈದರಾಬಾದ್: ಎರಡನೇ ಮದುವೆಯಾಗಿದ್ದ ಮಾಜಿ ಪತ್ನಿಯ ಮನೆಗೆ ನುಗ್ಗಿ ಗರಗಸದಿಂದ ಕತ್ತರಿಸಿ ಕೊಂದ ಮಾಜಿ ಪತಿ.! news.ashwasurya.in ಅಶ್ವಸೂರ್ಯ/ಹೈದರಾಬಾದ್ : ಮಹೇಶ್ ಎಂಬಾತ ತನ್ನ ಮಾಜಿ ಪತ್ನಿಯ ಸುನೀತಾಳ ಮನೆಗೆ ನುಗ್ಗಿ ಆಕೆಯನ್ನು ಗರಗಸದಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಸುನೀತಾಳೆ ಕಾರಣ ಎಂದು ಆರೋಪಿ ಮಹೇಶ್ ಆರೋಪಿಸಿದ್ದಾನೆ. ಮಹಿಳೆಯ ಎರಡನೇ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆ ಮೂರು ತಿಂಗಳ…

Read More

ಆಗ್ರಾ : 20 ವರ್ಷ ಜೈಲುವಾಸದ ನಂತರ ನಿರಪರಾಧಿ ಎಂದು ಸಾಬೀತು.! ಹೊರಬಂದಾಗ ಮನೆ ಪಾಳುಬಿದ್ದಿತ್ತು ಕುಟುಂಬವೇ ಸಮಾಧಿಯಾಗಿತ್ತು.! ವಿಧಿ ನಿನೇಷ್ಟೂ ಕ್ರೂರಿ…..

ಆಗ್ರಾ : 20 ವರ್ಷ ಜೈಲುವಾಸದ ನಂತರ ನಿರಪರಾಧಿ ಎಂದು ಸಾಬೀತು.! ಹೊರಬಂದಾಗ ಮನೆ ಪಾಳುಬಿದ್ದಿತ್ತು ಕುಟುಂಬವೇ ಸಮಾಧಿಯಾಗಿತ್ತು.! ವಿಧಿ ನಿನೇಷ್ಟೂ ಕ್ರೂರಿ….. news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ : ನ್ಯಾಯದೇವತೆ ಕುರುಡು ಎಂದು ಹೇಳಲಾಗುವ ಮಾತಿಗೆ ಸಾಕ್ಷಿಯಾದ ಭೀಕರ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಅತ್ಯಾಚಾರದ ಸುಳ್ಳು ಆರೋಪದ ಮೇಲೆ ಬರೋಬ್ಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ವಿಷ್ಣು ತಿವಾರಿ ಎಂಬ ವ್ಯಕ್ತಿಯ ಜೀವನ ಈಗ ಸಂಪೂರ್ಣವಾಗಿ…

Read More

ಬೆಂಗಳೂರು : ಇದೆ ಮೊದಲ ಬಾರಿಗೆ ಪರೀಕ್ಷೆಗೂ ಮೊದಲೇ SSLC , 2nd PUC ಫಲಿತಾಂಶದ ದಿನಾಂಕ ಪ್ರಕಟ.

ಬೆಂಗಳೂರು : ಇದೆ ಮೊದಲ ಬಾರಿಗೆ ಪರೀಕ್ಷೆಗೂ ಮೊದಲೇ SSLC , 2nd PUC ಫಲಿತಾಂಶದ ದಿನಾಂಕ ಪ್ರಕಟ. news.ashwasurya.in ಅಶ್ವಸೂರ್ಯ/ಬೆಂಗಳೂರು : ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಮೊದಲೇ ಫಲಿತಾಂಶದ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್‌ 7 ರಂದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್‌ 24ಕ್ಕೆ ಪ್ರಕಟಿಸುವ ಗುರಿ ಇದೆ. ಫೆ.28ರಿಂದ ಮಾರ್ಚ್‌ 17ರವರೆಗೆ ನಡೆಯಲಿರುವ ದ್ವಿತೀಯ…

Read More

Ind vs Pak; ಮಗನ ಬ್ಯಾಟಿಂಗ್‌ ನೋಡಿ ಹೆತ್ತ ಕರಳು ಭಾವುಕ..! ಮನೆಯಲ್ಲೇ ಟಿವಿ ನೋಡುತ್ತಾ ಕಣ್ಣೀರು ಹಾಕಿದ ಇಶಾನ್ ಕಿಶನ್‌ ತಾಯಿ.!

Ind vs Pak; ಮಗನ ಬ್ಯಾಟಿಂಗ್‌ ನೋಡಿ ಹೆತ್ತ ಕರಳು ಭಾವುಕ..! ಮನೆಯಲ್ಲೇ ಟಿವಿ ನೋಡುತ್ತಾ ಕಣ್ಣೀರು ಹಾಕಿದ ಕಿಶನ್‌ ತಾಯಿ.! news.ashwasurya.in ಅಶ್ವಸೂರ್ಯ/ಪಾಟ್ನಾ : ಇಶಾನ್‌ ಕಿಶನ್‌‌ ಸತತ ಎರಡು ವರ್ಷಗಳಿಂದ ಹೊರಗುಳಿದ ಬಳಿಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು ಮಾತ್ರ ಅದೃಷ್ಟವೇ ಸರಿ. ಬಿಗ್‌ ಕಮ್‌ಬ್ಯಾಕ್‌ ಮಾಡಿರುವ ಯುವ ವಿಕೆಟ್‌ ಕೀಪರ್‌ ಪಾಕಿಸ್ತಾನ ವಿರುದ್ಧ ಸಿಡಿದು ನಿಂತು ಅರ್ಧಶತಕ ಬಾರಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಮಗ ಬ್ಯಾಟಿಂಗ್‌ ಮಾಡುವಾಗ ತಾಯಿ ಸುಚಿತ್ರಾ ಸಿಂಗ್‌ ಮನೆಯಲ್ಲಿ…

Read More

✨ T20 world cup, IND vs PAK: ಇಶಾನ್‌ ಕಿಶನ್‌ ಅಬ್ಬರದ ಬ್ಯಾಟಿಂಗ್ ಪಾಕಿಸ್ತಾನಕ್ಕೆ ಹೀನಾಯ ಸೋಲು ಭಾರತ ಸೂಪರ್‌-8ರ ಘಟ್ಟಕ್ಕೆ.!

No hand shake again …👍 ✨ T20 world cup, IND vs PAK: ಇಶಾನ್‌ ಕಿಶನ್‌ ಅಬ್ಬರದ ಬ್ಯಾಟಿಂಗ್ ಪಾಕಿಸ್ತಾನಕ್ಕೆ ಹೀನಾಯ ಸೋಲು ಭಾರತ ಸೂಪರ್‌-8 ಘಟ್ಟಕ್ಕೆ.! ಶ್ರೀಲಂಕಾದ ಕೊಲಂಬೊದ ಪ್ರೇಮದಾಸ್ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನ ತಂಡದ ನಾಯಕ ಟಾಸ್ ಗೆದ್ದು ಭಾರತ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿದರು ಭಾರತ ತಂಡ ಶಿಸ್ತು ಬದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಮಾಡಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ನಿರೀಕ್ಷೆಗಿಂತಲು ಸುಲಭವಾಗಿ ಪಾಕಿಸ್ತಾನ ತಂಡವನ್ನು ಸೋಲಿಸಿ…

Read More
Optimized by Optimole
error: Content is protected !!