Headlines

ಅಹಮದಾಬಾದ್ : ನಿಮ್ಮಿ ಅದ್ಭುತವಾದ ಆಟ ಖುಷಿ ತಂದಿದೆ “ಚೆಟಾ” ಸಂಜುಗೆ ಕಿಂಗ್ ಕೊಹ್ಲಿಯ ವಿಶೇಷ ಸಂದೇಶ.!

ಅಹಮದಾಬಾದ್ : ನಿಮ್ಮಿ ಅದ್ಭುತವಾದ ಆಟ ಖುಷಿ ತಂದಿದೆ “ಚೆಟಾ” ಸಂಜುಗೆ ಕಿಂಗ್ ಕೊಹ್ಲಿಯ ವಿಶೇಷ ಸಂದೇಶ.! news.ashwasurya. in ಅಶ್ವಸೂರ್ಯ/ ಅಹಮದಾಬಾದ್‌ : 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಕ್ರಿಕೆಟ್‌ ದಿಗ್ಗಜ ಕಿಂಗ್ ಕೊಹ್ಲಿ, ವಿಶ್ವಕಪ್ ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಸಂಜು ಸ್ಯಾಮ್ಸನ್‌ಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ನಿಮ್ಮಿ ಅದ್ಭುತ ಆಟದಿಂದ ತುಂಬಾ ಖುಷಿಯಾಗಿದೆ ಚೆಟಾ ಎಂದು ಕಿಂಗ್‌ ಕೊಹ್ಲಿ ತಮ್ಮ…

Read More

ಬೆಂಗಳೂರು : ಕನಸುಗಾರ ರವಿಚಂದ್ರನ್ ಮನೆಗೆ ಡಿಸಿಎಂ ಡಿ.ಕೆ.ಭೇಟಿ.!ರಾಜಕೀಯಕ್ಕೆ ಬರ್ತಾರ ಕ್ರೇಜಿಸ್ಟಾರ್.?

ಬೆಂಗಳೂರು : ಕನಸುಗಾರ ರವಿಚಂದ್ರನ್ ಮನೆಗೆ ಡಿಸಿಎಂ ಡಿ.ಕೆ.ಭೇಟಿ.!ರಾಜಕೀಯಕ್ಕೆ ಬರ್ತಾರ ಕ್ರೇಜಿಸ್ಟಾರ್.? news.ashwasurya.in ♦️ Highlight… ಟ್ರಬಲ್ ಶೂಟರ್’ (Trouble-shooter) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಸುಗಾರ (ಕ್ರೇಜಿಸ್ಟಾರ್) ರವಿಚಂದ್ರನ್ ಅವರ ಹೊಸಕೆರೆಹಳ್ಳಿ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.ಇಬ್ಬರು ಬಾಲ್ಯದ ಸ್ನೇಹಿತರು ಈ ದಿಗ್ಗಜರ ಭೇಟಿಯು ಸೌಜನ್ಯದ ಭೇಟಿ ಎನ್ನಲಾಗಿದ್ದರೂ, ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚೆ ನಡೆದಿರಬಹುದೆಂಬ ಕುತೂಹಲ ಮೂಡಿಸಿದೆ…. ಅಶ್ವಸೂರ್ಯ/ಬೆಂಗಳೂರು : ‘ಟ್ರಬಲ್ ಶೂಟರ್’ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು…

Read More

ಬೆಳಗಾವಿ : ಕುಖ್ಯಾತ ವಾಹನ ಕಳ್ಳರ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸರು.! ಗ್ಯಾಂಗ್ ನಲ್ಲಿದ್ದ ಭದ್ರಾವತಿಯ ಖತರ್ನಾಕ್ ಕಳ್ಳ. 95.50 ಲಕ್ಷ ಮೌಲ್ಯದ 21 ವಾಹನಗಳ ಜಪ್ತಿ.!

ಬೆಳಗಾವಿ : ಕುಖ್ಯಾತ ವಾಹನ ಕಳ್ಳರ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸರು.! ಗ್ಯಾಂಗ್ ನಲ್ಲಿದ್ದ ಭದ್ರಾವತಿಯ ಖತರ್ನಾಕ್ ಕಳ್ಳ.95.50 ಲಕ್ಷ ಮೌಲ್ಯದ 21 ವಾಹನಗಳ ಜಪ್ತಿ.! news.ashwasurya.in ಅಂತರರಾಜ್ಯ ಹಾಗೂ ಅಂತರ್ ಜಿಲ್ಲಾ ಮಟ್ಟದಲ್ಲಿ ವಾಹನ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಗ್ಯಾಂಗ್ ನ್ನು ಬೆಳಗಾವಿ ಪೊಲೀಸರು ಬಂಧಿಸಿ, ಸುಮಾರು 95.50 ಲಕ್ಷ ಮೌಲ್ಯದ 21 ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ….. ಅಶ್ವಸೂರ್ಯ/ಬೆಳಗಾವಿ : ಅಂತರರಾಜ್ಯ ಹಾಗೂ ಅಂತರ್ ಜಿಲ್ಲಾ ಮಟ್ಟದಲ್ಲಿ ವಾಹನ ಕಳ್ಳತನ ನಡೆಸುತ್ತಿದ್ದ ವಾಹಕ ಕಳ್ಳರ ಕುಖ್ಯಾತ ಗ್ಯಾಂಗ್ ಅನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು…

Read More

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತರಬೇತಿ ಶಾಲೆ, ಏರ್ ಕ್ರಾಫ್ಟ್ ಅಸೆಂಬ್ಲಿ ಘಟಕ ಸ್ಥಾಪನೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತರಬೇತಿ ಶಾಲೆ, ಏರ್ ಕ್ರಾಫ್ಟ್ ಅಸೆಂಬ್ಲಿ ಘಟಕ ಸ್ಥಾಪನೆ. news.ashwasurya.in ಅಶ್ವಸೂರ್ಯ/ ಶಿವಮೊಗ್ಗ: ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶಿವಮೊಗ್ಗ (Shivamogga) ವಿಮಾನ ನಿಲ್ದಾಣದ (Airport) ಆವರಣದಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ಹಾಗೂ ಏರ್‌ಕ್ರಾಫ್ಟ್ ಮ್ಯಾನುಫ್ಯಾಕ್ಚರಿಂಗ್ / ಅಸೆಂಬ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ (Budget 2026) ಘೋಷಿಸಿದ್ದಾರೆ.ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆ…

Read More

ಮುಂಬಯಿ : ಸಂಜು ಕ್ಯಾಚ್‌ ಕೈಬಿಟ್ಟು ದೊಡ್ಡ ತಪ್ಪು ಮಾಡಿದೆ, ಅ ಒಂದು ತಪ್ಪು ನಮ್ಮ ಸೋಲಿಗೆ ಕಾರಣವಾಯಿತು.! : ಹ್ಯಾರಿ ಬ್ರೂಕ್.

ಮುಂಬಯಿ : ಸಂಜು ಕ್ಯಾಚ್‌ ಕೈಬಿಟ್ಟು ದೊಡ್ಡ ತಪ್ಪು ಮಾಡಿದೆ, ಅ ಒಂದು ತಪ್ಪು ನಮ್ಮ ಸೋಲಿಗೆ ಕಾರಣವಾಯಿತು.! : ಹ್ಯಾರಿ ಬ್ರೂಕ್. news.ashwasurya.in ಅಶ್ವಸೂರ್ಯ/ಮುಂಬಯಿ :ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 253 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು.! ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 246 ರನ್ ಗಳಿಸಿತು ಕೇವಲ 7 ರನ್‌ಗಳಿಂದ ಸೋಲಿಗೆ ಶರಣಾಯ್ತು. ಹಾಲಿ ಚಾಂಪಿಯನ್…

Read More

ಮುಂಬಯಿ :ಈ ಪಂದ್ಯದ ಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು.! ಆತ ಶ್ರೇಷ್ಠ ಮಟ್ಟದ ಬೌಲಿಂಗ್ ಮಾಡದೆ ಇದ್ದಿದ್ದರೆ ನಾವು ಸೆಮಿಫೈನಲ್ ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ.! : ಸಂಜು ಸ್ಯಾಮ್ಸನ್.

ಮುಂಬಯಿ :ಈ ಪಂದ್ಯದ ಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು.! ಆತ ಶ್ರೇಷ್ಠ ಮಟ್ಟದ ಬೌಲಿಂಗ್ ಮಾಡದೆ ಇದ್ದಿದ್ದರೆ ನಾವು ಸೆಮಿಫೈನಲ್ ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ.! : ಸಂಜು ಸ್ಯಾಮ್ಸನ್. news.ashwasurya.in ಅಶ್ವಸೂರ್ಯ/ಮುಂಬಯಿ : ಮುಂಬಯಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಗೆಲುವನ್ನು ದಾಖಲಿಸಿ ಫೈನಲ್ ಹಂತವನ್ನು ತಲುಪಿತು.ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತ ತಂಡವನ್ನು…

Read More
Optimized by Optimole
error: Content is protected !!