Headlines

ಶಿವಮೊಗ್ಗ : ಬಡವರ ಏಳಿಗೆಗಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಬಂಗಾರಪ್ಪ ಜೀವಂತವಾಗಿದ್ದಾರೆ : ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ : ಬಡವರ ಏಳಿಗೆಗಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಬಂಗಾರಪ್ಪ ಜೀವಂತವಾಗಿದ್ದಾರೆ : ಸಚಿವ ಮಧು ಬಂಗಾರಪ್ಪ. ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ಯೋಜನೆಗಳು, ಕಾರ್ಯಕ್ರಮಗಳು ಸದಾ ಹಸಿರಾಗಿವೆ. ಹಕ್ಕುಪತ್ರಗಳನ್ನು ವಿತರಣೆ ಮಾಡುವುದರಲ್ಲಿ ಕೂಡ ಅವರ ಚಿಂತನೆ ಇದೆ. ಗೋಪಾಲಗೌಡರ ಜಯಂತಿಯಂದು ಬಂಗಾರಪ್ಪ ರಸ್ತೆ ನಾಮಕರಣವಾಗುತ್ತಿರುವುದು ಹಿರಿಯ ಚೇತನಗಳ ಆಶೀರ್ವಾದವಾಗಿದೆ ಹಾಗೂ ಉಸ್ತುವಾರಿ ಸಚಿವನಾಗಿ ಈ ಕಾರ್ಯಕ್ರಮ ಉದ್ಘಾಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಮತ್ತು ನನ್ನ ಪುಣ್ಯ ಎಂದ ಅವರು ಬಂಗಾರಪ್ಪನವರ ತತ್ವ, ಸಿದ್ದಾಂತಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದೇನೆ ಎಂದರು.ಆಶ್ರಯ, ಆರಾಧನಾ,…

Read More

ಚಿತ್ರದುರ್ಗ : ಡಿಸಿ, ಎಡಿಸಿ ಸಹಿ ದುರುಪಯೋಗ ಮಾಡಿ 15 ಲಕ್ಷದ ನಕಲಿ ಬಿಲ್ ಸೃಷ್ಟಿಸಿದ ಐವರು ಖದೀಮರು ಅಂದರ್.!

ಚಿತ್ರದುರ್ಗ : ಡಿಸಿ, ಎಡಿಸಿ ಸಹಿ ದುರುಪಯೋಗ ಮಾಡಿ 15 ಲಕ್ಷದ ನಕಲಿ ಬಿಲ್ ಸೃಷ್ಟಿಸಿದ ಐವರು ಖದೀಮರು ಅಂದರ್.! Five officials were arrested for misusing the signatures of Chitradurga DC and ADC to create a fake bill worth Rs. 15 lakhs! ಚಿತ್ರದುರ್ಗದ ಜಿಲ್ಲಾಧಿಕಾರಿ (DC) ಮತ್ತು ಅಪರ ಜಿಲ್ಲಾಧಿಕಾರಿ (ADC) ಅವರ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ…

Read More

ಮುಂಬಯಿ : ಶುರುವಾಗಲಿದೆ ಟೀಮ್ ಇಂಡಿಯಾ ಟಿ20 ಯಲ್ಲಿ ವೈಭವ್ ಸೂರ್ಯವಂಶಿ ರುದ್ರ ತಾಂಡವ.! ತಂಡಕ್ಕೆ ಎಂಟ್ರಿ.! ಎದುರಾಳಿ ಯಾರು?

ಮುಂಬಯಿ : ಶುರುವಾಗಲಿದೆ ಟೀಮ್ ಇಂಡಿಯಾ ಟಿ20 ಯಲ್ಲಿ ವೈಭವ್ ಸೂರ್ಯವಂಶಿ ರುದ್ರ ತಾಂಡವ.! ತಂಡಕ್ಕೆ ಎಂಟ್ರಿ.! ಎದುರಾಳಿ ಯಾರು? news.ashwasurya.in ಅಶ್ವಸೂರ್ಯ/ಮುಂಬಯಿ : ಈ ಸಾಲಿನಲ್ಲಿ ಭಾರತದ ಭವಿಷ್ಯದ ಯುವ ಕ್ರಿಕೆಟಿಗರಾದ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ್ ಆರ್ಯ ಟೀಮ್ ಇಂಡಿಯಾ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಬಿಸಿಸಿಐ ಈ ತಂಡಗಳ ವಿರುದ್ಧ ಟಿ20 ಸರಣಿಯನ್ನು ಸಹ ಆಯೋಜಿಸಬಹುದು. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ. ಭಾರತ (India) ತಂಡದ 2026 ರ ಅವಧಿಯ ಪಂದ್ಯಾವಳಿಗಳನ್ನು ಈಗಾಗಲೇ…

Read More

BAN vs PAK: ಇದೇನಾ ಸ್ಪೋರ್ಟ್ಸ್​ಮೆನ್​ಶಿಪ್ ಅಂದ್ರೆ.? ಬಾಂಗ್ಲಾ ಆಟಗಾರನಿಗೆ ಸಹಾಯ ಮಾಡಲು ಹೋಗಿ ಪಾಕ್ ಬ್ಯಾಟ್ಸ್‌ಮನ್ ವಿಚಿತ್ರ ರನೌಟ್ ! ವಿಡಿಯೋ ವೈರಲ್.!

BAN vs PAK: ಇದೇನಾ ಸ್ಪೋರ್ಟ್ಸ್​ಮೆನ್​ಶಿಪ್ ಅಂದ್ರೆ.? ಬಾಂಗ್ಲಾ ಆಟಗಾರನಿಗೆ ಸಹಾಯ ಮಾಡಲು ಹೋಗಿ ಪಾಕ್ ಬ್ಯಾಟ್ಸ್‌ಮನ್ ವಿಚಿತ್ರ ರನೌಟ್ ! ವಿಡಿಯೋ ವೈರಲ್.! news.ashwasurya.in ಅಶ್ವಸೂರ್ಯ/ ಡಾಕ : ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನೆಡೆದಿದೆ.! ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ತಮ್ಮ ಬ್ಯಾಟಿಂಗ್ ಸರದಿಯಲ್ಲಿ ವಿಚಿತ್ರ ರೀತಿಯಲ್ಲಿ ರನೌಟ್ ಆದರು. ಇದಾದ ನಂತರ ಸಲ್ಮಾನ್ ಅಲಿ ಅಘಾ ವಿಚಿತ್ರ ರನೌಟ್ ದೊಡ್ಡ ವಿವಾದವನ್ನು ಸೃಷ್ಟಿಸಿದೆ….

Read More

ಶಿವಮೊಗ್ಗ : ಸುವರ್ಣ ಸಂಸ್ಕೃತಿ ಭವನ ಆವರಣದಲ್ಲಿ ನಿರ್ಮಿಸಿರುವ ಪಿ.ಲಂಕೇಶ್ ಬಯಲು ರಂಗಮಂದಿರ ಉದ್ಘಾಟನೆ ಹಾಗೂ ಒಮ್ಮೆ ಹೆಣ್ಣಾಗು ನಾಟಕ ಪ್ರದರ್ಶನ.

ಶಿವಮೊಗ್ಗ : ಸುವರ್ಣ ಸಂಸ್ಕೃತಿ ಭವನ ಆವರಣದಲ್ಲಿ ನಿರ್ಮಿಸಿರುವ ಪಿ.ಲಂಕೇಶ್ ಬಯಲು ರಂಗಮಂದಿರ ಉದ್ಘಾಟನೆ ಹಾಗೂ ಒಮ್ಮೆ ಹೆಣ್ಣಾಗು ನಾಟಕ ಪ್ರದರ್ಶನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುವರ್ಣ ಸಂಸ್ಕೃತಿ ಭವನ ಆವರಣದಲ್ಲಿ ರಂಗಾಯಣ, ಶಿವಮೊಗ್ಗ ಇವರು ನೂತನವಾಗಿ ನಿರ್ಮಿಸಿರುವ ‘ಪಿ ಲಂಕೇಶ್ ಬಯಲು ಮಂದಿರ’ದ ಉದ್ಘಾಟನಾ ಸಮಾರಂಭವನ್ನು ಮಾ.14 ರ ಸಂಜೆ 4.30 ಕ್ಕೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ…

Read More

ಆಗ್ರಾ : ನಾಲ್ಕು ವರ್ಷ ಆಕೆಯನ್ನು ಹೇಗೆ ಬೇಕೊ ಹಾಗೆ ಬಳಸಿಕೊಂಡ ಪೊಲೀಸಪ್ಪ.! ಬೇರೆ ಮದುವೆಯಾದ.!ಕೊನೆಯ ವಿಡಿಯೋ ಮಾಡಿ ದುರಂತ ಅಂತ್ಯಕಂಡ ಮಹಿಳೆ.!

ಆಗ್ರಾ : ನಾಲ್ಕು ವರ್ಷ ಆಕೆಯನ್ನು ಹೇಗೆ ಬೇಕೊ ಹಾಗೆ ಬಳಸಿಕೊಂಡ ಪೊಲೀಸಪ್ಪ.! ಬೇರೆ ಮದುವೆಯಾದ.!ಕೊನೆಯ ವಿಡಿಯೋ ಮಾಡಿ ದುರಂತ ಅಂತ್ಯಕಂಡ ಮಹಿಳೆ.! Policeman used her for four years as he wanted.! Married someone else.! Woman dies tragically after making last video.! news.ashwasurya.in ಮಹಿಳೆ ಜೋತೆಗೆ ಎಲ್ಲಾ ಆಟವಾಡಿ ಕೊನೆಗೆ ಬೇರೆ ಮದುವೆಯಾದ ಪೊಲೀಸಪ್ಪ.! ದುರಂತ ಅಂತ್ಯಕಂಡ ಮಹಿಳೆ.! ಆಕೆ ಕೊನೆಯದಾಗಿ ಮಾಡಿದ ವಿಡಿಯೋ ವೈರಲ್.! ಕಳೆದ ನಾಲ್ಕು…

Read More
Optimized by Optimole
error: Content is protected !!