Headlines

ಶಿವಮೊಗ್ಗ : ಏಕಕಾಲಕ್ಕೆ ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ.! ಇತಿಹಾಸದಲ್ಲೇ ಅಕ್ರಮ ಮರಳು ಅಡ್ಡೆಯ ಮೇಲೆ ಬಹು ದೊಡ್ಡ ದಾಳಿ .!

ಶಿವಮೊಗ್ಗ : ಏಕಕಾಲಕ್ಕೆ ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ.! ಇತಿಹಾಸದಲ್ಲೇ ಅಕ್ರಮ ಮರಳು ಅಡ್ಡೆಯ ಮೇಲೆ ಬಹು ದೊಡ್ಡ ದಾಳಿ .! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತರಿಂದ ದೊಡ್ಡ ಕಾರ್ಯಾಚರಣೆ ನಡೆದಿದೆ. ಜಿಲ್ಲೆಯ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯ 25ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡಗಳ ಮೇಲೆ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖ‌ರ್…

Read More

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.!

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.! ಗಂಡನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದ ಹೆಂಡತಿ ಜನವರಿ 18ರಂದು ಮನೆಯಲ್ಲಿ ಬಿರಿಯಾನಿ ಮಾಡಿ ಸಾಕಷ್ಟು ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದಾಳೆ.! ಹೆಂಡತಿ ಕೊಟ್ಳು ಅಂತ ಬಿರಿಯಾನಿ ಗಡದ್ದಾಗಿ ತಿಂದ ನಾಗರಾಜು ಸೈಲೆಂಟಾಗಿ ನಿದ್ರೆಗೆ ಜಾರಿದ್ದಾನೆ. ನಾಗರಾಜು ಗಾಢ ನಿದ್ದೆಗೆ ಜಾರಿದಾಗ ರಾತ್ರಿ ಸುಮಾರು 11.30ಕ್ಕೆ ಗೆಳೆಯ ಗೋಪಿಯನ್ನು ಮಾಧುರಿ ಕರೆಸಿಕೊಂಡಿದ್ದಾಳೆ. ಈ ವೇಳೆ…

Read More

ಭೂಪಾಲ್ : ರೌಡಿಶೀಟರ್‌ನನ್ನು ಕಾರಿನಿಂದ ಎಳೆದು ಮಾರಣಾಂತಿಕ ಹಲ್ಲೆ.! ಹಲ್ಲೆಯ ವೀಡಿಯೋ ವೈರಲ್.!

ಭೂಪಾಲ್ : ರೌಡಿಶೀಟರ್‌ನನ್ನು ಕಾರಿನಿಂದ ಎಳೆದು ಮಾರಣಾಂತಿಕ ಹಲ್ಲೆ.! ಹಲ್ಲೆಯ ವೀಡಿಯೋ ವೈರಲ್.! news.ashwasurya. in ಅಶ್ವಸೂರ್ಯ/ಭೂಪಾಲ್ : ಭೂಪಾಲ್ ಕೋಲಾರ ಪ್ರದೇಶದಲ್ಲಿ ಭಾನುವಾರ ಹಗಲು ಹೊತ್ತಿನಲ್ಲೇ ನಡೆದ ಘಟನೆಯಲ್ಲಿ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಮಾಡಿದೆ. ರೌಡಿ ಶೀಟರ್ ಕುಲದೀಪ್ ಸಿಂಗ್ ಎಂಬಾತನ ಮೇಲೆ ದುಷ್ಕರ್ಮಿಗಳ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿದೆ. ಮಧ್ಯಪ್ರದೇಶದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ಈ ಘಟನೆಯು ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ….

Read More

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.!

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಆಲ್ಕೋಳ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜ. 18 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿನಗರ, ರವೀಂದ್ರನಗರ, ವೆಂಕಟೇಶನಗರ, ಚೆನ್ನಪ್ಪ ಲೇಔಟ್, ಉಷಾ ನರ್ಸಿಂಗ್ ಹೋಮ್, ಜೈಲ್ ರಸ್ತೆ, ರಾಜೇಂದ್ರನಗರ, ಎ.ಎನ್.ಕೆ. ರಸ್ತೆ, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿರಸ್ತೆ, ಜೈಲ್…

Read More

ಬೆಂಗಳೂರು : ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ – 2026 // ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಸ್ತಬ್ಧಚಿತ್ರ – ಭಾರತ ಪರ್ವದಲ್ಲಿ ಪ್ರದರ್ಶನ.

ಬೆಂಗಳೂರು : ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ – 2026 // ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಸ್ತಬ್ಧಚಿತ್ರ – ಭಾರತ ಪರ್ವದಲ್ಲಿ ಪ್ರದರ್ಶನ. news.ashwasurya.in ಅಶ್ವಸೂರ್ಯ/ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, “ಸಿರಿಧಾನ್ಯದಿಂದ ಮೈಕ್ರೋಚಿಪ್” ವರೆಗೆ ( ಮಿಲ್ಲೆಟ್ ಟು ಮೈಕ್ರೋಚಿಪ್ ) ಎನ್ನುವ ಸ್ತಬ್ಧಚಿತ್ರವನ್ನು 2026ರ ಜನವರಿ 26 ರಂದು…

Read More

ಬೆಂಗಳೂರು : ಹಾಡುಹಗಲೇ 3 ಕೋಟಿ ರೂ ಆಭರಣ ದೋಚಿದ ಖದೀಮರು ಎಸ್ಕೇಪ್.! ಇದು ‘ಹೋಲ್‌ಸೇಲ್’ ಲೂಟಿ.!

ಬೆಂಗಳೂರು : ಹಾಡುಹಗಲೇ 3 ಕೋಟಿ ರೂ ಆಭರಣ ದೋಚಿದ ಖದೀಮರು ಎಸ್ಕೇಪ್.! ಇದು ‘ಹೋಲ್‌ಸೇಲ್’ ಲೂಟಿ.! news.ashwasurya.in ಸಾಂದರ್ಭಿಕ ಚಿತ್ರಗಳು…. ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ಖದೀಮರು ಭರ್ಜರಿ ಕೈಚಳಕ ತೋರಿಸಿದ್ದಾರೆ.! ಸಾರ್ವಜನಿಕರು ಇರುವಂತಹ ರಸ್ತೆಯಲ್ಲಿ ಚೈನ್ ಸ್ನ್ಯಾಚಿಂಗ್, ಬೀಗ ಹಾಕಿದ ಮನೆಗಳ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಕೋಟಿ ಲೂಟಿಗೆ ಮುಂದಾಗಿದ್ದಾರೆ.ಖದೀಮರ ಗ್ಯಾಂಗ್ ಇತ್ತೀಚೆಗೆ ಖತರ್ನಾಕ್ ಸ್ಕೆಚ್ ಹಾಕುತ್ತಿದ್ದಾರೆ.ಇದಕ್ಕೆ ಉದಾಹರಣೆಗೆ ಎಂಬಂತೆ ಬೆಂಗಳೂರಿನ ಹೃದಯಭಾಗವಾದ ಮಲ್ಲೇಶ್ವರಂ ನಲ್ಲಿ ಹಾಡಹಗಲೇ ಅಪ್ಪಟ ಸಿನಿಮೀಯ ಸ್ಟೈಲ್‌ನಲ್ಲಿ ಬರೋಬ್ಬರಿ 3…

Read More
Optimized by Optimole
error: Content is protected !!