Headlines

ಮುಂಬಯಿ :ಗೆಳೆಯನ ಕಿರುಕುಳ ಡೆತ್‌ನೋಟ್ ಬರೆದಿಟ್ಟು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.! ಸಾವಿನ ಪತ್ರದಲ್ಲಿ ಏನಿದೆ.?

ಮುಂಬಯಿ :ಗೆಳೆಯನ ಕಿರುಕುಳ ಡೆತ್‌ನೋಟ್ ಬರೆದಿಟ್ಟು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.! ಸಾವಿನ ಪತ್ರದಲ್ಲಿ ಏನಿದೆ.? news.ashwasurya.in ಅಶ್ವಸೂರ್ಯ/ಮುಂಬಯಿ : ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗೆಳೆಯನೊಬ್ಬನ ಮಾನಸಿಕ ಕಿರುಕುಳದಿಂದ ನೊಂದು ಮುಂಬೈನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.!24 ವರ್ಷದ ಸ್ತುತಿ ಸೋನ್ವಾನೆ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ.! ಎಂಡಿಎಸ್‌ ವಿದ್ಯಾರ್ಥಿನಿಯಾಗಿದ್ದ ಸ್ತುತಿ ಸೋನ್ವಾನೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಈಕೆ ಮೋಸ ಮಾಡಿದ್ದಾಳೆಂದು ಗೆಳೆಯ ಯಾವಾಗಲೂ ಅವಮಾನಿಸುತ್ತಿದ್ದನಂತೆ.! ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು ಆಡುತ್ತಿದ್ದನಂತೆ….

Read More

ಬೆಳಗಾವಿ : ಶ್ರೀಮಂತರೆ ಇವಳ‌ ಟಾರ್ಗೆಟ್.! ಖತರ್ನಾಕ್ ಲೇಡಿ ಕೊನೆಗೂ ಅಂದರ್ ಅದ್ಲು…! ಈಕೆ ಮಾಡಿದ್ದಾದರು ಎನು.?

ಬೆಳಗಾವಿ : ಶ್ರೀಮಂತರೆ ಇವಳ‌ ಟಾರ್ಗೆಟ್.! ಖತರ್ನಾಕ್ ಲೇಡಿ ಕೊನೆಗೂ ಅಂದರ್ ಅದ್ಲು…! ಈಕೆ ಮಾಡಿದ್ದಾದರು ಎನು.? news.ashwasurya.in ಅಶ್ವಸೂರ್ಯ/ಬೆಳಗಾವಿ : ಖತರ್ನಾಕ್‌ಲೇಡಿ ಫ್ಯಾಷನ್ ಡಿಸೈನರ್. ಶ್ರೀಮಂತರೇ ಗಾಳ ಹಾಕಿ ಬಲೆಗೆ ಬಿಳಿಸಿಕೊಳ್ಳುತ್ತಿದ್ದ ಈಕೆ ಹನಿಟ್ರ್ಯಾಪ್ ಬೆಡಗಿ.! ಫೇಸ್ ಬುಕ್ ಮತ್ತು ಇನ್ನಿತರ ಸೋಷಿಯಲ್‌ ಮಿಡಿಯಾ ಮುಖಾಂತರ ಪರಿಚಯ ಮಾಡಿಕೊಂಡು ಲಾಡ್ಜ್‌ಗೆ ಕರೆಸಿಕೊಂಡು ಅವರ ಹಣ, ಚಿನ್ನ, ಅಮೂಲ್ಯ ವಸ್ತುಗಳಿಗೆ ಕನ್ನ ಹಾಕುತ್ತಿದ್ದಳು. ಇದೀಗ ಈ ಖತರ್ನಾಕ್ ಲೇಡಿ ಬೆಳಗಾವಿ ಪೊಲೀಸರ ಅತಿಥಿಯಾಗಿದ್ದಾಳೆ. ಹನಿ ಖೆಡ್ಡಕ್ಕೆ ಕೆಡವಿ…

Read More

ಬಾಗಲಕೋಟೆ : ಬಾಲಕನ ಬಿಲ್ಡಪ್‌ ಪ್ರಶ್ನಿಸಿದ್ದಕ್ಕೆ ಹೊಳಿ ಹಬ್ಬದ ದಿನವೆ ನೆತ್ತರ ಓಕಳಿ.! ಅಪ್ರಾಪ್ತನಿಂದ ಯುವಕನ ಹತ್ಯೆ.!

ಬಾಗಲಕೋಟೆ : ಬಾಲಕನ ಬಿಲ್ಡಪ್‌ ಪ್ರಶ್ನಿಸಿದ್ದಕ್ಕೆ ಹೊಳಿ ಹಬ್ಬದ ದಿನವೆ ನೆತ್ತರ ಓಕಳಿ.! ಅಪ್ರಾಪ್ತನಿಂದ ಯುವಕನ ಹತ್ಯೆ.! news.ashwasurya.in ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ, ಗೆಳತಿ ಹಾಗೂ ಸ್ನೇಹಿತರ ಮುಂದೆ ಯುವಕನಿಗೆ ಥಳಿಸಿದ್ದಾಗಿ ಅಪ್ರಾಪ್ತನೊಬ್ಬ ಕೊಟ್ಟ ಬಿಲ್ಡಪ್ ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕನಿಂದಲೆ 19 ವರ್ಷದ ಯುವಕನ ಹತ್ಯೆಯಾಗಿದೆ. ಹೋಳಿ ಹಬ್ಬದ ವೇಳೆ ನಡೆದ ಸಣ್ಣ ಗಲಾಟೆಯ ಬಳಿಕ ನೆತ್ತರ ಓಕಳಿ ಕಾರಣವಾಗಿದೆ….. ಅಶ್ವಸೂರ್ಯ/ಬಾಗಲಕೋಟೆ : ಗೆಳತಿ ಹಾಗೂ ತನ್ನ ಗೆಳೆಯರ ಎದುರು ಯುವಕನೋರ್ವನಿಗೆ ತಾನು ಥಳಿಸಿದ್ದಾಗಿ ಅಪ್ರಾಪ್ತ ಬಾಲಕನೋರ್ವ…

Read More

ದಾವಣಗೆರೆ : ಉದ್ಯಮಿಗೆ ಹನಿ ಖೆಡ್ಡಕ್ಕೆ ಕೆಡವಲು ನರ್ಸ್ ಫ್ಲಾನ್.! 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಹನಿ ಗ್ಯಾಂಗ್ ಅಂದರ್.!ಆರೇಸ್ಟ್ ಆಗಿದ್ದು ಹೇಗೆ.?

ದಾವಣಗೆರೆ : ಉದ್ಯಮಿಗೆ ಹನಿ ಖೆಡ್ಡಕ್ಕೆ ಕೆಡವಲು ನರ್ಸ್ ಫ್ಲಾನ್.! 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಹನಿ ಗ್ಯಾಂಗ್ ಅಂದರ್.!ಆರೇಸ್ಟ್ ಆಗಿದ್ದು ಹೇಗೆ.? ಘಟನೆ ಹಿನ್ನೆಲೆ ಮೊದಲು ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಷ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಪರಿಚಯ ಮಾಡಿಕೊಂಡ ಬಳಿಕ ಸುಷ್ಮಿಯಾ, ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭು ಅವರನ್ನ ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಸರ್ವೀಸ್ ಅಪಾರ್ಟ್ಮೆಂಟ್ ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ…

Read More

ಬೆಂಗಳೂರು : ಅಪಹರಣವಾಗಿದ್ದ ಆನೇಕಲ್‌ ರಿಯಲ್‌ ಎಸ್ಟೇಟ್‌ ಏಜೆಂಟ್‌ ಬರ್ಬರ ಹತ್ಯೆ.!

ಬೆಂಗಳೂರು : ಅಪಹರಣವಾಗಿದ್ದ ಆನೇಕಲ್‌ ರಿಯಲ್‌ ಎಸ್ಟೇಟ್‌ ಏಜೆಂಟ್‌ ಬರ್ಬರ ಹತ್ಯೆ.! news.ashwasurya.in ಅಶ್ವಸೂರ್ಯ/ ಬೆಂಗಳೂರು : ಆನೇಕಲ್‌ನ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋದ ದುಷ್ಕರ್ಮಿಗಳು ತಮಿಳುನಾಡಿನಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾರೆ. ನಿನ್ನೆ ಸಂಜೆ ಆನೇಕಲ್‌ ತಾಲ್ಲೂಕಿನ ಕರ್ಪೂರು ಗೇಟ್‌ ಬಳಿ ಅಪಹರಣವಾಗಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮೃತದೇಹ ತಮಿಳುನಾಡಿನ ಡೆಂಕಣಿಕೋಟೆ ಬಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಕಂಡುಬಂದಿದೆ.!ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್‌ ಅವರು ನಿನ್ನೆ ಸಂಜೆ 7.30 ರ ಸುಮಾರಿನಲ್ಲಿ ಕರ್ಪೂರು ಗೇಟ್‌…

Read More

ಅಹಮದಾಬಾದ್ : ನಿಮ್ಮಿ ಅದ್ಭುತವಾದ ಆಟ ಖುಷಿ ತಂದಿದೆ “ಚೆಟಾ” ಸಂಜುಗೆ ಕಿಂಗ್ ಕೊಹ್ಲಿಯ ವಿಶೇಷ ಸಂದೇಶ.!

ಅಹಮದಾಬಾದ್ : ನಿಮ್ಮಿ ಅದ್ಭುತವಾದ ಆಟ ಖುಷಿ ತಂದಿದೆ “ಚೆಟಾ” ಸಂಜುಗೆ ಕಿಂಗ್ ಕೊಹ್ಲಿಯ ವಿಶೇಷ ಸಂದೇಶ.! news.ashwasurya. in ಅಶ್ವಸೂರ್ಯ/ ಅಹಮದಾಬಾದ್‌ : 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಕ್ರಿಕೆಟ್‌ ದಿಗ್ಗಜ ಕಿಂಗ್ ಕೊಹ್ಲಿ, ವಿಶ್ವಕಪ್ ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಸಂಜು ಸ್ಯಾಮ್ಸನ್‌ಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ನಿಮ್ಮಿ ಅದ್ಭುತ ಆಟದಿಂದ ತುಂಬಾ ಖುಷಿಯಾಗಿದೆ ಚೆಟಾ ಎಂದು ಕಿಂಗ್‌ ಕೊಹ್ಲಿ ತಮ್ಮ…

Read More
Optimized by Optimole
error: Content is protected !!