Headlines

ಶಿವಮೊಗ್ಗ : ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಯೋಗ ಶಿಬಿರ ಯಶಸ್ವಿ ಮುಕ್ತಾಯ.

ಶಿವಮೊಗ್ಗ : ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದಮೂರು ದಿನಗಳ ಯೋಗ ಶಿಬಿರ ಯಶಸ್ವಿ ಮುಕ್ತಾಯ. ಶಿವಮೊಗ್ಗ ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಯೋಗ ತರಬೇತಿ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು, ಮತ್ತು ಕಮಲಾ ಕನ್ನಡಿಗ….  news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಡಿ,5 ರಿಂದ 6 ಮತ್ತು 7 ರವರೆಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್…

Read More

ಮಂಗಳೂರು : ಖಡಕ್ ಪೊಲೀಸ್ ಕಮಿಷನ‌ರ್ ಹಾಗೂ ರಕ್ಷಣಾಧಿಕಾರಿ ವರ್ಗಾವಣೆಗೆ ನಡೆದಿದೆ ಮರಳು ಮಾಫಿಯಾ ಮತ್ತು ಅಕ್ರಮ ದಂಧೆಕೋರರಿಂದ ಹುನ್ನಾರ.!

ಮಂಗಳೂರು : ಖಡಕ್ ಪೊಲೀಸ್ ಕಮಿಷನ‌ರ್ ಹಾಗೂ ರಕ್ಷಣಾಧಿಕಾರಿ ವರ್ಗಾವಣೆಗೆ ನಡೆದಿದೆ ಮರಳು ಮಾಫಿಯಾ ಮತ್ತು ಅಕ್ರಮ ದಂಧೆಕೋರರಿಂದ ಹುನ್ನಾರ.! news.ashwasurya.in ಅಶ್ವಸೂರ್ಯ/ಮಂಗಳೂರು : ಪೊಲೀಸ್ ಕಮಿಷನ‌ರ್ ಮತ್ತು ರಕ್ಷಣಾಧಿಕಾರಿಗಳ ವರ್ಗಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಕ್ರಮ ಮರಳು ದಂಧೆಕೋರರು ಮತ್ತು ಬೆಟ್ಟಿಂಗ್ ದಂಧೆಕೋರರಿಂದ ದೊಡ್ಡ ಮಟ್ಟದ ಹುನ್ನಾರ ನೆಡೆದಿದೆಯಂತೆ.!ದಕ್ಷಿಣ ಕನ್ನಡ ಜಿಲ್ಲೆ ಕಳೆದ ಆರೇಳು ತಿಂಗಳಿನಿಂದ ಶಾಂತಿಯುತವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡುಬರುವಲ್ಲಿ ಪೋಲಿಸ್ ಇಲಾಖೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿ ಮಂಗಳೂರಿನ ಬೆಟ್ಟಿಂಗ್ ದೊರೆಗಳು,ಮರಳು ಮಾಫಿಯಾ…

Read More

ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಪ್ರಿಯತಮನ ಹಳೆಯ ಕಾಮ ಪುರಾಣ.! ತಾಳಿ ಕಿತ್ತೆಸೆದು ಮನೆಗೆ ಹೋದ ನವ ವಧು.!

ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಪ್ರಿಯತಮನ ಹಳೆಯ ಕಾಮ ಪುರಾಣ.! ತಾಳಿ ಕಿತ್ತೆಸೆದು ಮನೆಗೆ ಹೋದ ನವ ವಧು.! news.ashwasurya.in ಅಶ್ವಸೂರ್ಯ/ಚಿಕ್ಕಬಳ್ಳಾಪುರ : ಕ್ರಿಮಿನಲ್ ಪ್ರೀಯತಮನ ಪ್ರೀತಿ ಪ್ರೇಮ ವೆಂದು ಆರಂಭವಾದ ನೈಜ ಕಥೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದಂತೆ ಆಘಾತಕಾರಿ ತಿರುವು ಪಡೆದುಕೊಂಡ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.ಠಾಣೆಗೆ ಹೋಗುತ್ತಿದ್ದಂತೆ ಪ್ರಿಯಕರನ ಹಳೆಯ ಕೃತ್ಯಗಳು ಒಂದೊಂದಾಗಿ ಬಯಲಾಗಿದೆ.! ಯುವತಿಯೊಬ್ಬಳು ಕ್ರಿಮಿನಲ್ ಪ್ರಿಯತಮ ವಂಚಿಸಿ ಕಟ್ಟಿದ್ದ ತಾಳಿಯನ್ನೇ ಕಿತ್ತು ಬಿಸಾಕಿ ಪೋಷಕರೊಂದಿಗೆ ಮನೆಗೆ ಮರಳಿದ ಘಟನೆ ಅಚ್ಚರಿ ಮೂಡಿಸಿದೆ.ನಗರದ…

Read More

ಅಂಡರ್-19 : ನಾಯಕ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಹರಿಣಿ ಪಡೆ ದೂಳಿಪಟ.!10 ಸಿಕ್ಸರ್ ನೊಂದಿಗೆ ವೇಗದ ಅರ್ಧ ಶತಕ ಬಾರಿಸಿದ 14 ವರ್ಷದ ಬಾಲಕ.!

ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ “ಉಪಹಾರ ಮಂದಿರ” ಸಾಗರ ರಸ್ತೆಯ ಐ ದೃಷ್ಠಿ ಮುಂಬಾಗದಲ್ಲಿ ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ ” ಉಪಾಹಾರ ಮಂದಿರ, ಮನೆ ರುಚಿ ಮಾದರಿಯ ತಿಂಡು ತಿನಿಸು ಮಧ್ಯಾಹ್ನದ ಊಟಕ್ಕಾಗಿ ಒಮ್ಮೆ ಭೇಟಿ ಕೊಡಿ… ——————————————————- ಅಂಡರ್-19 : ನಾಯಕ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಹರಿಣಿ ಪಡೆ ದೂಳಿಪಟ.!10 ಸಿಕ್ಸರ್ ನೊಂದಿಗೆ ವೇಗದ ಅರ್ಧ ಶತಕ ಬಾರಿಸಿದ 14 ವರ್ಷದ ಬಾಲಕ.! ಭಾರತ ಮತ್ತು ದಕ್ಷಿಣ…

Read More

ಕುಂದಾಪುರ : ಶಂಕರನಾರಾಯಣ ನಕಲಿ ಖಾತೆ ಸೃಷ್ಠಿಸಿ ಅಂಪಾರು ಸಹಕಾರಿ ವ್ಯವಸಾಯಿಕ ಸಂಘಕ್ಕೆ 3 ಕೋಟಿಗೂ ಅಧಿಕ ಹಣ ವಂಚನೆ.!

ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ “ಉಪಹಾರ ಮಂದಿರ” ಸಾಗರ ರಸ್ತೆಯ ಐ ದೃಷ್ಠಿ ಮುಂಬಾಗದಲ್ಲಿ ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ ” ಉಪಾಹಾರ ಮಂದಿರ, ಮನೆ ರುಚಿ ಮಾದರಿಯ ತಿಂಡು ತಿನಿಸು ಮಧ್ಯಾಹ್ನದ ಊಟಕ್ಕಾಗಿ ಒಮ್ಮೆ ಭೇಟಿ ಕೊಡಿ… ಕುಂದಾಪುರ : ಶಂಕರನಾರಾಯಣ ನಕಲಿ ಖಾತೆ ಸೃಷ್ಠಿಸಿ ಅಂಪಾರು ಸಹಕಾರಿ ವ್ಯವಸಾಯಿಕ ಸಂಘಕ್ಕೆ 3 ಕೋಟಿಗೂ ಅಧಿಕ ಹಣ ವಂಚನೆ.! ಅಂಪಾರು ಸಹಕಾರಿ ವ್ಯವಸಾಯಿತ ಸಂಘ ದಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿಯೊಬ್ಬರು ಸಂಘದಲ್ಲಿ…

Read More

ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು, ಶಿವಮೊಗ್ಗದ ವೈ.ಹರೀಶ್, ಪಾಪಣ್ಣ ಮತ್ತು ಇವರ ತಂಡ ಜಯಭೇರಿ ಬಾರಿಸಿದ್ದಾರೆ. ಗೆದ್ದವರ ಪಟ್ಟಿ ಇಲ್ಲಿದೆ.

ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು, ಶಿವಮೊಗ್ಗದ ವೈ.ಹರೀಶ್, ಪಾಪಣ್ಣ ಮತ್ತು ಇವರ ತಂಡ ಜಯಭೇರಿ ಬಾರಿಸಿದ್ದಾರೆ. ಗೆದ್ದವರ ಪಟ್ಟಿ ಇಲ್ಲಿದೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರದಂದು ನಡೆದಿದ್ದು ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚುನಾವಣೆಯಲ್ಲಿ ಪ್ರಬಲ ಪೈಪೋಟಿಯ ನಡುವೆ ಶಿವಮೊಗ್ಗದ ವೈ.ಹರೀಶ್ ಮತ್ತು ಪಾಪಣ್ಣ ಸೇರಿದಂತೆ ಇವರ ಟೀಮ್ ನ ಸದಸ್ಯರು…

Read More
Optimized by Optimole
error: Content is protected !!