Headlines

ಕರಿಂನಗರ : ಬಯಲಯ್ತು ಭಯಂಕರ ಹನಿಟ್ರ್ಯಾಪ್ ದಂಧೆ: ರೆಕಾರ್ಡ್ ಅಯ್ತು 100 ಜನರ ಆಪ್ತ ವಿಡಿಯೋ.! ಲಕ್ಷಾಂತರ ರೂಪಾಯಿ ಸುಲಿಗೆ ದಂಪತಿಗಳು ಅಂದರ್.!

ಒಂದು ವರ್ಷದ ಹಿಂದೆ ಹೀಗೆ ಇವರ ಬಲೆಗೆ ಬಿದ್ದ ಕರೀಂನಗರದ ಉದ್ಯಮಿಯೊಬ್ಬರಿಂದ 14 ಲಕ್ಷ ರೂ. ಸುಲಿಗೆ ಮಾಡಿದ್ದರು. ದುಬಾರಿ ಗೃಹೋಪಯೋಗಿ ವಸ್ತುಗಳು, ಮನೆ ಮತ್ತು ಕಾರನ್ನು ನೀಡಿದ್ದ. ಆದರೂ, ಇದರಿಂದ ತೃಪ್ತರಾಗದ ದಂಪತಿ, ಇನ್ನೂ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಕುಟುಂಬ ಸದಸ್ಯರಿಗೆ ಅಥವಾ ಜಾಲತಾಣದಲ್ಲಿ ನಗ್ನ ವಿಡಿಯೊಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಭಯಭೀತರಾದ ಆ ವ್ಯಕ್ತಿ, 1 ಲಕ್ಷ ರೂ.ಗಳ ಚೆಕ್ ನೀಡಿದ್ದ. ಬಳಿಕ ಇದು ಹನಿಟ್ರ್ಯಾಪ್ ಎಂದು ತಿಳಿದು…

Read More

ಬೆಂಗಳೂರು : ತಾಯಿ ಮಗನ ಸೈಬರ್ ವಂಚನೆ.! ದೇಶದ ಉದ್ದಗಲಕ್ಕೂ 9 ಸಾವಿರ ಬ್ಯಾಂಕ್ ಖಾತೆ 242 ಎಟಿಎಂ ಕಾರ್ಡ್.! ಎನಿದು ಅಮ್ಮ ಮಗನ ಕಥೆ.?

ಬೆಂಗಳೂರು : ತಾಯಿ ಮಗನ ಸೈಬರ್ ವಂಚನೆ.! ದೇಶದ ಉದ್ದಗಲಕ್ಕೂ 9 ಸಾವಿರ ಬ್ಯಾಂಕ್ ಖಾತೆ 242 ಎಟಿಎಂ ಕಾರ್ಡ್.! ಎನಿದು ಅಮ್ಮ ಮಗನ ಕಥೆ.? ಕಳೆದ ಮೂರು ವರ್ಷಗಳಲ್ಲಿದೇಶಾದ್ಯಂತ ಒಂದು ಸಾವಿರ ಕೋಟಿ ರೂ. ಗಿಂತ ಅಧಿಕಹಣ ದೋಚಿದ್ದ ಸೈಬರ್‌ ವಂಚಕರ ಜಾಲವನ್ನು ಭೇದಿಸುವಲ್ಲಿಯಶಸ್ವಿಯಾಗಿರುವ ಹುಳಿಮಾವು ಠಾಣೆ ಪೊಲೀಸರು, ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಿದ್ದಾರೆ. ವಂಚನೆಗೆ ಬಳಸಿದ್ದ 4,500 ಬ್ಯಾಂಕ್‌ ಖಾತೆಗಳಲ್ಲಿದ್ದ ಸುಮಾರು 240 ಕೋಟಿ ರೂ. ಗಳನ್ನು ಫ್ರೀಜ್‌ ಮಾಡಿಸಲಾಗಿದೆ…. news.ashwasurya.in ಅಶೋಕನ/ಬೆಂಗಳೂರು : ಬೆಂಗಳೂರು ನಗರದಲ್ಲಿ…

Read More

ಶಿವಮೊಗ್ಗ : ಸುವರ್ಣ ಸಂಸ್ಕೃತಿ ಭವನದಲ್ಲಿ ಜನವರಿ 14 ರಿಂದ 19 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026.ಆರು ದಿನಗಳ ಕಾಲ ಆರು ಸುಂದರ ನಾಟಕಗಳ ಪ್ರದರ್ಶನ.

ರಂಗಾಯಣ ಶಿವಮೊಗ್ಗ ಶಿವಮೊಗ್ಗ : ಸುವರ್ಣ ಸಂಸ್ಕೃತಿ ಭವನದಲ್ಲಿ ಜನವರಿ 14 ರಿಂದ 19 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026.ಆರು ದಿನಗಳ ಕಾಲ ಆರು ಸುಂದರ ನಾಟಕಗಳ ಪ್ರದರ್ಶನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಂಗಾಯಣ, ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026 ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ವಿವಿಧ…

Read More

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.!

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.! news.ashwasurya.in ಕೃಷಿ ಕಲ್ಯಾಣ ವರ್ಷ-2026 ರ ಅದ್ಧೂರಿ ಉದ್ಘಾಟನೆಯನ್ನು ಜಂಬೂರಿ ಮೈದಾನದಲ್ಲಿ ನಡೆಸಲಾಯಿತು. ಕೃಷಿ ಪ್ರದರ್ಶನದಲ್ಲಿ 65 ಸುಧಾರಿತ ಕೃಷಿ ಉಪಕರಣಗಳು ಮತ್ತು ಅಪರೂಪದ ಪುಂಗನೂರು ಹಸು ರೈತರನ್ನು ಮಂತ್ರಮುಗ್ಧಗೊಳಿಸಿತು….. ಅಶ್ವಸೂರ್ಯ/ಭೋಪಾಲ್: ರೈತ ಕಲ್ಯಾಣ ವರ್ಷ 2026ಕ್ಕೆ ಚಾಲನೆ ನೀಡುವ ಸಲುವಾಗಿ ಜಂಬೋರಿ ಮೈದಾನದಲ್ಲಿ ಕೃಷಿ ಅಭಿವೃದ್ಧಿ ಪ್ರದರ್ಶನವನ್ನು ನಡೆಸಲಾಯಿತು. ಇದು ರೈತರಿಗೆ…

Read More

ದೆಹಲಿ : ಅಪ್ಪ ಅಪ್ಪ ಮಾತಾಡು ಅಪ್ಪ.! ಅಪ್ಪನ ಮೃತದೇಹವನ್ನು ಬಡಿದು ಮಾತಾಡಿಸಲು ಯತ್ನಿಸಿದ ಮಗಳು.! ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಶವದೆದುರು ಮಗಳ ಆಕ್ರಂದನ.!

ಇಂಡಿಯನ್‌ ಐಡಲ್‌ ಸೀಸನ್‌ 3’ರ ವಿನ್ನರ್‌, ನಟ-ಗಾಯಕ ಪ್ರಶಾಂತ್‌ ತಮಾಂಗ್‌ 43ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತದಿಂದ ನವದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ದೆಹಲಿ : ಅಪ್ಪ ಅಪ್ಪ ಮಾತಾಡು ಅಪ್ಪ.! ಅಪ್ಪನ ಮೃತದೇಹವನ್ನು ಬಡಿದು ಮಾತಾಡಿಸಲು ಯತ್ನಿಸಿದ ಮಗಳು.! ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಶವದೆದುರು ಮಗಳ ಆಕ್ರಂದನ.! news.ashwasuryain ಅಶ್ವಸೂರ್ಯ/ದೆಹಲಿ : ಅಪ್ಪ ಮಾತಾಡು ಅಪ್ಪ ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಪಾರ್ಥಿವ ಶರೀರದ ಮುಂದೆ ಮಗಳ ಆಕ್ರಂದನ ಮುಗಿಲು ಮುಟ್ಟಿದೆ.ಪ್ರಶಾಂತ್ ಗೆ ಮಗಳೆಂದರೆ‌ ಪ್ರಾಣ…

Read More

ದಾವಣಗೆರೆ : ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮಾಜಿ ಕಾರ್ಪೊರೇಟರ್.! ಸುಟ್ಟು ಕರಕಲಾಯ್ತು ದೇಹ.! ತಂದೆಯ ಸಾವಿನ ಸುದ್ದಿ ತಿಳಿದು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನ.!

ದಾವಣಗೆರೆ : ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮಾಜಿ ಕಾರ್ಪೊರೇಟರ್.! ಸುಟ್ಟು ಕರಕಲಾಯ್ತು ದೇಹ.! ತಂದೆಯ ಸಾವಿನ ಸುದ್ದಿ ತಿಳಿದು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನ.! news.ashwasurya.in ಅಶ್ವಸೂರ್ಯ/ದಾವಣಗೆರೆ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆಯಾಗಿದ್ದು, ದಾವಣಗೆರೆ ಹೊರವಲಯದಲ್ಲಿ ಕಾರಿನಲ್ಲಿ ಕಾರ್ಪೋರೇಟ್‌ರ್ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ, ಮಾಹಿತಿ ತಿಳಿದ ಕೂಡಲೆ ಇಬ್ಬರು ಮಕ್ಕಳು ದುಡುಕಿನ ನಿರ್ಧಾರಕ್ಕೆ ಯತ್ನಿಸಿದ್ದಾರೆ.ದಾವಣೆಗೆರೆ ನಗರದ 43ನೇ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಸಂಕೋಳ್ ಚಂದ್ರಶೇಖರ ಶವ ಕಾರಿನಲ್ಲಿ ಸುಟ್ಟು…

Read More
Optimized by Optimole
error: Content is protected !!