Headlines

ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೆಂಪುಕೋಟೆಯ ಬಳಿ ದುಷ್ಕೃತ್ಯದಲ್ಲಿ ಮಡಿದವರಿಗೆ ಮೌನಾಚರಣೆ.

ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೆಂಪುಕೋಟೆಯ ಬಳಿ ದುಷ್ಕೃತ್ಯದಲ್ಲಿ ಮಡಿದವರಿಗೆ ಮೌನಾಚರಣೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ದಿನಾಂಕ 11.11.2025 ರಂದು ಶಿವಮೊಗ್ಗದ ನಾಸಾ ಸ್ವತಂತ್ರ ಪಿಯು ಕಾಲೇಜಿನಲ್ಲಿ ಮಕ್ಕಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ವಕೀಲರ ಒಕ್ಕೂಟದ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಪೋಕ್ಸೋ ಕಾಯ್ದೆ ಹಾಗೂ ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಜಾಗೃತಿ ಮೂಡಿಸಲಾಯಿತು. ಮಕ್ಕಳಿಗೆ ಪೋಕ್ಸೋ ಕಾಯ್ದೆ ಕುರಿತು ಮಾಹಿತಿಯನ್ನು ನೀಡಿದ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ…

Read More

ದೆಹಲಿ : ಕೆಂಪುಕೋಟೆ ಬಾಂಬ್ ಸ್ಪೋಟ: ಭಯೋತ್ಪಾದಕ ಕೃತ್ಯದಲ್ಲಿ 6 ಡಾಕ್ಟರ್‌ಗಳು ಬಾಗಿಯ ಶಂಕೆ.!?

ದೆಹಲಿ : ಕೆಂಪುಕೋಟೆ ಬಾಂಬ್ ಸ್ಪೋಟ: ಭಯೋತ್ಪಾದಕ ಕೃತ್ಯದಲ್ಲಿ 6 ಡಾಕ್ಟರ್‌ಗಳು ಬಾಗಿಯ ಶಂಕೆ.!? news.ashwasurya.in ಅಶ್ವಸೂರ್ಯ/ದೆಹಲಿ : ಭಾರತದ ನೆಲದಲ್ಲಿ ಬೆಳೆದು ಈ ನೆಲದ ಅನ್ನ ತಿಂದು ಬೆಳದ ದೇಶ ದ್ರೋಹಿ ಡಾಕ್ಟರ್ ಗಳ ತಂಡವೊಂದು ಉಂಡ ಮನೆಗೆ ಜಂತಿ ಎಣಿಸಿದೆ.! ಉಗ್ರರ ಜೋತೆಗೆ ಕೈಜೋಡಿಸಿರುವ ಡಾಕ್ಟರ್ ಗಳು ಫರೀದಾಬಾದ್ ಅಲ್ ಫಲಾ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೊಬ್ಬ ವೈದ್ಯ ಗುಜರಾತಿನವನು ಎನ್ನಲಾಗಿದೆ. ವೈದ್ಯರ ವೇಷ ತೊಟ್ಟು ಉಗ್ರ ಕೃತ್ಯದಲ್ಲಿ ಭಾಗಿಯಾಗಿದ್ದು ಇವರಲ್ಲಿ ಒಬ್ಬಳು ಲಖನೌ…

Read More

ಮುಂಬಯಿ : ಧರ್ಮೇಂದ್ರ ಸಾವಿನ ವದಂತಿ: ‘ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ’: ಇಶಾ ಡಿಯೋಲ್ ಪೋಸ್ಟ್, ಮಾಧ್ಯಮ ವರದಿಗಳನ್ನು ಟೀಕಿಸಿದ ಮಡದಿ ಹೇಮಾ ಮಾಲಿನಿ.

ಮುಂಬಯಿ : ಧರ್ಮೇಂದ್ರ ಸಾವಿನ ವದಂತಿ: ‘ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ’: ಇಶಾ ಡಿಯೋಲ್ ಪೋಸ್ಟ್, ಮಾಧ್ಯಮ ವರದಿಗಳನ್ನು ಟೀಕಿಸಿದ ಮಡದಿ ಹೇಮಾ ಮಾಲಿನಿ. news.ashwasurya.in ಅಶ್ವಸೂರ್ಯ/ಮುಂಬಯಿ : ಧರ್ಮೇಂದ್ರ ಸಾವಿನ ವದಂತಿ ಹಿನ್ನೆಲೆಯಲ್ಲಿ ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ ಎಂದು ಮಗಳು ಇಶಾ ಡಿಯೋಲ್ ಪೋಸ್ಟ್, ಮಾಡಿದ್ದಾರೆ.!ಜೋತೆಗೆ ಧರ್ಮೇಂದ್ರ ಹೆಂಡತಿ ಹಿರಿಯ ನಟಿ ಹೇಮಾ ಮಾಲಿನ ಕೂಡಾ ಮಾದ್ಯಮದ ವರದಿಗಳನ್ನು ಕಟುವಾಗಿ ಟಿಕಿಸಿದ್ದಾರೆ… ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿರುವ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ…

Read More

ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು.

ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು. ಘಟನೆ 1.ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಘಟನೆ ಕೆಲವು ಗಂಟೆಗಳ ಮುಂದೆ ಜನಿಸಿದ ನವಜಾತ ಹೆಣ್ಣು ಶಿಶುವಿಗೆ ರಸ್ತೆಯ ಬದಿಯಲ್ಲಿ ಗೋಣಿಚೀಲದಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬಿಸಾಡಿದ್ದರು ನಂತರ ಮಗುವಿನ ಅಳುವ ಶಬ್ದವನ್ನು ಕೇಳಿದ ಸಾರ್ವಜನಿಕರು ಚೀಲ ಬಿಚ್ಚಿ ನೋಡಿದಾಗ ಆಗ ತಾನೆ ಜನಿಸಿದ ಇರುವೆ ಮುತ್ತಿಕೊಂಡ ಮಾಂಸದ ಮುದ್ದೆ. ಮಾಹಿತಿ ತಿಳಿದ…

Read More

ವಿಶೇಷ ಲೇಖನ : ನ.1 ರಿಂದ 30 ರವರೆಗೆ ದತ್ತು ಮಾಸಾಚರಣೆ ‘ದತ್ತು’ ಮಗುವಿನ ಜಗತ್ತಿಗೆ ವಿಶೇಷ ‘ಒತ್ತು’

ವಿಶೇಷ ಲೇಖನ :ನ.1 ರಿಂದ 30 ರವರೆಗೆ ದತ್ತು ಮಾಸಾಚರಣೆ “ದತ್ತು” ಮಗುವಿನ ಜಗತ್ತಿಗೆ ವಿಶೇಷ “ಒತ್ತು“ news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಒಂದು ಮಗುವನ್ನು ದತ್ತು ತೆಗೆದುಕೊಂಡಲ್ಲಿ ಜಗತ್ತು ಬದಲಾಗುವುದಿಲ್ಲ. ಆದರೆ ಆ ಮಗುವಿನ ಜಗತ್ತು ಬದಲಾಗುತ್ತದೆ… ಪ್ರತಿಯೊಂದು ಮಗುವೂ ಕುಟುಂಬ ಹೊಂದಲು ಅರ್ಹ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕಾನೂನು ಬದ್ದ ದತ್ತು ಯೋಜನೆಯನ್ನು ರೂಪಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಈ ಯೋಜನೆಯನ್ನು ಜಾರಿಗೊಳಿಸುತ್ತಾ ಬಂದಿದೆ.ಈ ಯೋಜನೆಯ ಭಾಗವಾಗಿ ನವೆಂಬರ್ ಮಾಸ ಪೂರ್ತಿ ದತ್ತು…

Read More

ಬಜ್ಪೆ : ರೌಡಿಶೀಟರ್ ಪ್ರಶಾಂತ್ ಕಳವಾರು ಸಹಿತ ಮೂವರ ವಿರುದ್ಧ ‘ಕೋಕಾ ಕಾಯ್ದೆ’ ದಾಖಲು, ಬಂಧನ.

ಬಜ್ಪೆ : ರೌಡಿಶೀಟರ್ ಪ್ರಶಾಂತ್ ಕಳವಾರು ಸಹಿತ ಮೂವರ ವಿರುದ್ಧ ‘ಕೋಕಾ ಕಾಯ್ದೆ’ ದಾಖಲು, ಬಂಧನ. news.ashwasurya.in ಅಶ್ವಸೂರ್ಯ/ಬಜ್ಪೆ : ರೌಡಿಶೀಟರ್ ಪ್ರಶಾಂತ್ ಕಳವಾರು ಸಹಿತ ಮೂವರ ವಿರುದ್ಧ ಕೋಕಾ ಕಾಯ್ದೆ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆದರಿಕೆ ಹಾಕಿ ಬಲವಂತದಿಂದ ಪಟಾಕಿ ಲೂಟಿ ಮಾಡಿದ ಮೂವರು ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.ಬಂಧಿತರನ್ನು ರೌಡಿ ಶೀಟರ್ ಪ್ರಶಾಂತ್ ಕಳವಾರು ಯಾನೆ ಪಚ್ಚು, ಗಣೇಶ್ ಮತ್ತು ಅಶ್ವಿತ್…

Read More
Optimized by Optimole
error: Content is protected !!