Ashwa Surya

ಶಿವಮೊಗ್ಗ: ಉದ್ಯೋಗ ನೀಡಲು ನೇರ ಸಂದರ್ಶನ.

ಶಿವಮೊಗ್ಗ : ಉದ್ಯೋಗ ನೀಡಲು ನೇರ ಸಂದರ್ಶನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲು ಮಾ.13 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಮಾ.13 ರ ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ಆಯೋಜಿಸಿದ್ದು, ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗವಹಿಸಿ, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವರು. ಎಸ್‌ಎಸ್‌ಎಲ್‌ಸಿ, ಪಿಯುಸಿ,…

Read More

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಕುರುವಳ್ಳಿ ನಾಗರಾಜ್ ಆಯ್ಕೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಕುರುವಳ್ಳಿ ನಾಗರಾಜ್ ಆಯ್ಕೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ತೀರ್ಥಹಳ್ಳಿ ಪಟ್ಟಣದ ಕ್ರಿಯಾಶೀಲ ಯುಕರ ಸಾಲಿನಲ್ಲಿ ಒಬ್ಬರಾಗಿದ್ದು, ತೀರ್ಥಹಳ್ಳಿಯ ಮನೆ ಮಗನಂತೆ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಕುರುವಳ್ಳಿಯ ನಾಗರಾಜ್ ಅವರದು ಪ್ರತಿಯೊಬ್ಬರು ಗೌರವಿಸಬೇಕಾದಂತಹ ವ್ಯಕ್ತಿತ್ವದ ಗುಣ. ಯಾರಿಗೆ ತೊಂದರೆ ಆಗಿರಲಿ, ಯಾರಿಗೆ ಆರೋಗ್ಯ ಸಮಸ್ಯೆ ಇರಲಿ ಅಲ್ಲಿಗೆ ದಾವಿಸಿ ತಕ್ಷಣಕ್ಕೆ ತನ್ನ ಕೈಲಾದ ಮಟ್ಟಿಗೆ ಸ್ಪಂದಿಸುವ ವ್ಯಕ್ತಿತ್ವವುಳ್ಳ ಹುಡುಗ ಎಂದರೆ ತಪ್ಪಾಗಲಾರದು.ಕುರುವಳ್ಳಿ ನಾಗರಾಜ್ ಕಾಂಗ್ರೆಸ್ ಪಕ್ಷದ…

Read More

ಬೆಂಗಳೂರು : ಕೊಲೆ ಆರೋಪಿ ರೌಡಿಶೀಟರ್ ಸಂತೋಷ್ ಮಚ್ಚಿನಿಂದ ದಾಳಿ.!

ಬೆಂಗಳೂರು : ಕೊಲೆ ಆರೋಪಿ ರೌಡಿಶೀಟರ್ ಸಂತೋಷ್ ಮಚ್ಚಿನಿಂದ ದಾಳಿ.! news.ashwasurya.in ಅಶ್ವಸೂರ್ಯ/ಬೆಂಗಳೂರು:ಬೆಂಗಳೂರಿನಲ್ಲಿ ರೌಡಿಶೀಟರ್ ಸಂತೋಷ್ ಮೇಲೆ ಅಟ್ಯಾಕ್ ನೆಡೆದಿದೆ.! ಹಾಡು ಹಗಲೇ ನಡು ರಸ್ತೆಯಲ್ಲಿ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಭೀಕರ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಮಾರ್ಚ್ 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೋಷ್ ಎಂಬ ಕೊಲೆ ಆರೋಪಿಯ ಮೇಲೆ ಶರತ್ ಮತ್ತು ಆತನ ಗ್ಯಾಂಗ್ ಸ್ಕೆಚ್ ಹಾಕಿ ಕಾದು ಮಾರಕಾಸ್ತ್ರಗಳಿಂದ…

Read More

ಬೆಂಗಳೂರು ಡಿಕೆ ಶಿವಕುಮಾರ್ ಡಿನ್ನರ್‌ ಪಾರ್ಟಿಯಲ್ಲಿ ಸಿಎಂ ಸಿದ್ಧರಾಮಯ್ಯ ಹಾಜರ್.!

ಬೆಂಗಳೂರು : ಡಿಕೆ ಶಿವಕುಮಾರ್ ಡಿನ್ನರ್‌ ಪಾರ್ಟಿಯಲ್ಲಿ ಸಿಎಂ ಸಿದ್ಧರಾಮಯ್ಯ ಹಾಜರ್.! ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾರ್ಚ್ 10, 2026 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಭರ್ಜರಿ ಡಿನ್ನರ್ ಪಾರ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರು, ಮತ್ತು 120ಕ್ಕೂ ಹೆಚ್ಚು ಶಾಸಕರು/MLCಗಳು ಭಾಗವಹಿಸಿದ್ದರು.ರಾಜ್ಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಪ್ರದರ್ಶನ ಮತ್ತು ನಾಯಕತ್ವದ ಚರ್ಚೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ.ಈ ಭೋಜನ ಕೂಟವು ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ವದಂತಿಗಳಿಗೆ ತೆರೆ ಎಳೆದಿದೆ….. news.ashwasurya.in ಅಶ್ವಸೂರ್ಯ/ಬೆಂಗಳೂರು…

Read More

ಮುಂಬಯಿ :ಗೆಳೆಯನ ಕಿರುಕುಳ ಡೆತ್‌ನೋಟ್ ಬರೆದಿಟ್ಟು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.! ಸಾವಿನ ಪತ್ರದಲ್ಲಿ ಏನಿದೆ.?

ಮುಂಬಯಿ :ಗೆಳೆಯನ ಕಿರುಕುಳ ಡೆತ್‌ನೋಟ್ ಬರೆದಿಟ್ಟು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.! ಸಾವಿನ ಪತ್ರದಲ್ಲಿ ಏನಿದೆ.? news.ashwasurya.in ಅಶ್ವಸೂರ್ಯ/ಮುಂಬಯಿ : ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗೆಳೆಯನೊಬ್ಬನ ಮಾನಸಿಕ ಕಿರುಕುಳದಿಂದ ನೊಂದು ಮುಂಬೈನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.!24 ವರ್ಷದ ಸ್ತುತಿ ಸೋನ್ವಾನೆ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ.! ಎಂಡಿಎಸ್‌ ವಿದ್ಯಾರ್ಥಿನಿಯಾಗಿದ್ದ ಸ್ತುತಿ ಸೋನ್ವಾನೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಈಕೆ ಮೋಸ ಮಾಡಿದ್ದಾಳೆಂದು ಗೆಳೆಯ ಯಾವಾಗಲೂ ಅವಮಾನಿಸುತ್ತಿದ್ದನಂತೆ.! ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು ಆಡುತ್ತಿದ್ದನಂತೆ….

Read More

ಬೆಳಗಾವಿ : ಶ್ರೀಮಂತರೆ ಇವಳ‌ ಟಾರ್ಗೆಟ್.! ಖತರ್ನಾಕ್ ಲೇಡಿ ಕೊನೆಗೂ ಅಂದರ್ ಅದ್ಲು…! ಈಕೆ ಮಾಡಿದ್ದಾದರು ಎನು.?

ಬೆಳಗಾವಿ : ಶ್ರೀಮಂತರೆ ಇವಳ‌ ಟಾರ್ಗೆಟ್.! ಖತರ್ನಾಕ್ ಲೇಡಿ ಕೊನೆಗೂ ಅಂದರ್ ಅದ್ಲು…! ಈಕೆ ಮಾಡಿದ್ದಾದರು ಎನು.? news.ashwasurya.in ಅಶ್ವಸೂರ್ಯ/ಬೆಳಗಾವಿ : ಖತರ್ನಾಕ್‌ಲೇಡಿ ಫ್ಯಾಷನ್ ಡಿಸೈನರ್. ಶ್ರೀಮಂತರೇ ಗಾಳ ಹಾಕಿ ಬಲೆಗೆ ಬಿಳಿಸಿಕೊಳ್ಳುತ್ತಿದ್ದ ಈಕೆ ಹನಿಟ್ರ್ಯಾಪ್ ಬೆಡಗಿ.! ಫೇಸ್ ಬುಕ್ ಮತ್ತು ಇನ್ನಿತರ ಸೋಷಿಯಲ್‌ ಮಿಡಿಯಾ ಮುಖಾಂತರ ಪರಿಚಯ ಮಾಡಿಕೊಂಡು ಲಾಡ್ಜ್‌ಗೆ ಕರೆಸಿಕೊಂಡು ಅವರ ಹಣ, ಚಿನ್ನ, ಅಮೂಲ್ಯ ವಸ್ತುಗಳಿಗೆ ಕನ್ನ ಹಾಕುತ್ತಿದ್ದಳು. ಇದೀಗ ಈ ಖತರ್ನಾಕ್ ಲೇಡಿ ಬೆಳಗಾವಿ ಪೊಲೀಸರ ಅತಿಥಿಯಾಗಿದ್ದಾಳೆ. ಹನಿ ಖೆಡ್ಡಕ್ಕೆ ಕೆಡವಿ…

Read More
Optimized by Optimole
error: Content is protected !!