Headlines

Ashwa Surya

ಕಾಸರಗೋಡು : ಹೆಂಡತಿ ವಿಚ್ಚೇದನ ಕೇಳಿದ್ದಕ್ಕೆ ಮಗಳನ್ನೆ ಕೊಂದ ಅಪ್ಪ.! ತಡೆಯಲು ಬಂದ ದೊಡ್ಡಪ್ಪನಿಗೂ ಚಾಕು ಇರಿತ.!

ಕಾಸರಗೋಡು : ಹೆಂಡತಿ ವಿಚ್ಚೇದನ ಕೇಳಿದ್ದಕ್ಕೆ ಮಗಳನ್ನೆ ಕೊಂದ ಅಪ್ಪ.! ತಡೆಯಲು ಬಂದ ದೊಡ್ಡಪ್ಪನಿಗೂ ಚಾಕು ಇರಿತ.! news.ashwasurya.in ಮಂಜೇಶ್ವರದ ಕುಂಜತ್ತೂರಿನಲ್ಲಿ, ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ಕೋಪಗೊಂಡ ತಂದೆ ಉಮರ್ ಪಾಷಾ, ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೌಟುಂಬಿಕ ಕಲಹದ ಘೋರ ದುರಂತದಲ್ಲಿ, ಅಡ್ಡ ಬಂದ ತನ್ನ ಅಣ್ಣನ ಮೇಲೂ ಸಹ ಆತ ಹಲ್ಲೆ ನಡೆಸಿದ್ದಾನೆ.ತನ್ನ ಹೆಂಡತಿವಿಚ್ಚೇದನ ಕೇಳಿದ ಹಿನ್ನೆಲೆಯಲ್ಲಿ ಗಂಡನಿಂದ ಮಗಳ ಕೊಲೆ ನೆಡೆದಿದೆ…. ಅಶ್ವಸೂರ್ಯ/ಮಂಜೇಶ್ವರ:…

Read More

ಹೈದರಾಬಾದ್ : ತಾಯಿ ತನ್ನ ಇಬ್ಬರು ಮಕ್ಕಳ ಜೊತೆಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ ಶರಣು.!

ಹೈದರಾಬಾದ್ : ತಾಯಿ ತನ್ನ ಇಬ್ಬರು ಮಕ್ಕಳ ಜೊತೆಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ :ಹೈದರಾಬಾದ್‌ನಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ತಾಯಿಯೊಬ್ಬರು ತಮ್ಮ ಇಬ್ಬರು ಹದಿಹರೆಯದ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ‌ ಶರಣಾಗಿದ್ದಾರೆ.! ಘಟನಾ ಸ್ಥಳದಲ್ಲಿ ನಿಲ್ಲಿಸಿದ್ದ ಅವರ ಕಾರಿನಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಸಾವಿಗೂ ಮೊದಲು ಅವರು ತಮ್ಮ ಸಂಬಂಧಿಕರ ಕ್ಷಮೆ ಕೇಳಿದ್ದಾರೆ. ಇಬ್ಬರು ಮಕ್ಕಳೊಂದಿಗೆ ರೈಲಿಗೆ ಡಿಕ್ಕಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಹಾಸ್ಟೆಲ್‌ನಲ್ಲಿ ಓದುತ್ತಿದ್ದ…

Read More

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ!

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ.! news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ : ಜಿತೇಂದ್ರ ಕುಮಾರ್‌ ಯಾದವ್‌ ಕೊಲೆಯಾದ ವ್ಯಕ್ತಿ ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡ ಸತ್ತಿದ್ದಾರೆ ಎಂದು ಬಿಂಬಿಸಿದ್ದಳು.ಜ್ಯೋತಿ ಮತ್ತು ಜಿತೇಂದ್ರ ಉತ್ತರ ಪ್ರದೇಶದ ಬರೇಲಿಯವರು,ಕಳೆದ ಒಂಬತ್ತು ವರ್ಷಗಳಿಂದ ಪ್ರೀತಿಸಿ ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು. ಪತ್ನಿಯೇ ಪ್ರೀತಿಸಿ ಮದುವೆಯಾದ…

Read More

ಕೊಟ್ಟೂರು ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್ : ಮಾವನ ಪ್ಲಾನ್.! ಅಳಿಯನ ದಾಳಿ ಕೊಂದು ಮುಗಿಸಿ ಬಿಟ್ಟ ಅಪ್ಪ-ಅಮ್ಮ ಮತ್ತು ಸಹೋದರಿಯನ್ನು.!

ಕೊಟ್ಟೂರು ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್ : ಮಾವನ ಪ್ಲಾನ್.! ಅಳಿಯನ ದಾಳಿ ಕೊಂದು ಮುಗಿಸಿ ಬಿಟ್ಟ ಅಪ್ಪ-ಅಮ್ಮ ಮತ್ತು ಸಹೋದರಿಯನ್ನು.! news.ashwasurya.in ಅಶ್ವಸೂರ್ಯ/ವಿಜಯನಗರ : ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆಗೈದಿದ್ದ ಆರೋಪಿ ಅಕ್ಷಯ್, ತನ್ನ ತಂಗಿಯ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಆಕೆಗೆ ಅನ್ಯಕೋಮಿನ ಹುಡುಗನ ಜೊತೆಗೆ ಸಂಬಂಧವಿದೆ ಎಂದು ಹೇಳಿಕೆ ನೀಡಿದ್ದ. ಆದರೆ ಇದೀಗ ಎಫ್‌ಡಿ ಹಣಕ್ಕಾಗಿ ಸ್ವಂತ ಕುಟುಂಬವನ್ನೇ ಕೊಂದಿದ್ದ ಎಂಬುವುದಾಗಿ ತಿಳಿದುಬಂದಿದೆ. ಕೊಟ್ಟೂರು ತ್ರಿವಳಿ ಹತ್ಯೆ ಪ್ರಕರಣ.; ವಿಜಯನಗರ ಜಿಲ್ಲೆಯ ಕೊಟ್ಟೂರಿನ…

Read More

ವಿಜಯನಗರ : ತಂದೆ-ತಾಯಿ, ತಂಗಿಯನ್ನು ಕೊಂದು ಮನೆಯ ಹಾಲ್‌ನಲ್ಲಿ ಹೂತು ಹಾಕಿದ್ದ ಮಗ.!!

ವಿಜಯನಗರ : ತಂದೆ-ತಾಯಿ, ತಂಗಿಯನ್ನು ಕೊಂದು ಮನೆಯ ಹಾಲ್‌ನಲ್ಲಿ ಹೂತು ಹಾಕಿದ್ದ ಮಗ.!! news.ashwasurya.in ಅಶ್ವಸೂರ್ಯ/ವಿಜಯನಗರ : ಕೊಟ್ಟೂರಿನಲ್ಲಿ ತನ್ನ ತಂದೆ ತಾಯಿ ತಂಗಿ ಮೂವರನ್ನು ಕೊಲೆ ಮಾಡಿದ್ದ ಯುವಕ ತಾನೆ ಹೋಗಿ ಬೆಂಗಳೂರಿನ ತಿಲಕ್‌ನಗರ ಠಾಣೆಯಲ್ಲಿ ಕುಟುಂಬಸ್ಥರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದ. ಆದರೆ ಆರೋಪಿಯ ದ್ವಂದ್ವ ಹೇಳಿಕೆಯನ್ನು ಗಮನಿಸಿದ ಪೊಲೀಸರಿಗೆ ಆತನ ಮೇಲೆ ಅನುಮಾನಗೊಂಡು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ. ಮನೆಯಲ್ಲೇ ಮೃತದೇಹ ಹೂತಿಟ್ಟಿದ್ದ ಹಂತಕ.! ಕೊಲೆಯಾದ ಭೀಮರಾಜ್‌-ಜಯಲಕ್ಷ್ಮೀ ದಂಪತಿ ಮತ್ತು ಮಗಳು…

Read More

ಲೋಕಾಯುಕ್ತರ ದಾಳಿ : ಬೆಂಗಳೂರು 4 ಲಕ್ಷ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್.! ಬಂಧನದ ವೇಳೆ ಇನ್ಸ್‌ಪೆಕ್ಟರ್ ಕೂಗಾಡಿದ್ದು ಯಾಕೆ.!?

ಲೋಕಾಯುಕ್ತರ ದಾಳಿ : ಬೆಂಗಳೂರು 4 ಲಕ್ಷ ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್.! ಬಂಧನದ ವೇಳೆ ಇನ್ಸ್‌ಪೆಕ್ಟರ್ ಕೂಗಾಡಿದ್ದು ಯಾಕೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹಣ ಹೂಡಿಕೆಗೆ ಸಂಬಂಧಿಸಿ ವಂಚನೆ ಪ್ರಕರಣದಲ್ಲಿ ಆರೋಪಿಗಳನ್ನು ಬಿಡಿಸಲು 5 ಲಕ್ಷ ನೀಡುವಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಬೇಡಿಕೆ ಇಟ್ಟಿದ್ದರಂರೆ. ಒಂದು ಲಕ್ಷ ಮೊದಲೇ ಪಡೆದಿದ್ದ ಪೊಲೀಸ್‌ ಅಧಿಕಾರಿ,…

Read More
Optimized by Optimole
error: Content is protected !!