Headlines

Ashwa Surya

ಛತ್ತೀಸ್‌ಗಢ್ : 2018 ರಲ್ಲಿ ಕಾಣೆಯಾಗಿದ್ದ ಯುವ ಪತ್ರಕರ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! ಸ್ಫೋಟಕ ಮಾಹಿತಿ ಬಹಿರಂಗ!

ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್‌ನಲ್ಲಿ ಅನಾವರಣಗೊಂಡಿದೆ.ತುಟಿಗೆ ಸಿಗರೇಟು ಇಟ್ಟು ಸಂಭ್ರಮಿಸಿದ್ದರು.!ಮೂವರು ತುಟಿಗಳ ಮೇಲಿನ ಸಿಗರೇಟು ಕಿಕ್ ಹೆಚ್ಚಿಸುತ್ತಿತ್ತು. ಜೊತೆಗೆ ಹಳೆ ಬಾಲಿವುಡ್ ಸಿನಿಮಾದ “ತುಜೆ ನಾರಾಜ್ ನಹಿ ಮೈ ಜಿಂದಗಿ ಹಾಡು ಮೆಲ್ಲನೆ ಪರಿಸ್ಥಿತಿಯನ್ನೇ ಬದಲಿಸಿತ್ತು. ಜಿಮ್ ಇನ್ಸ್‌ಸ್ಟ್ರರ್ ಜೊತೆಗೆ ಆತನ ಇಬ್ಬರು ಸ್ನೇಹಿತರು ಸೇರಿ ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನಳ ಉಸಿರು ನಿಲ್ಲಿಸಿದ್ದರು. 18ರ…

Read More

ನವದೆಹಲಿ : ಕೊನೆಗೂ ಪಟ್ಟು ಹಿಡಿದು ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿ ಚರ್ಚಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್‌ನಲ್ಲಿ ಸಂಚಲ.

ನವದೆಹಲಿ : ಕೊನೆಗೂ ಪಟ್ಟು ಹಿಡಿದು ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿ ಚರ್ಚಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್‌ನಲ್ಲಿ ಸಂಚಲ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಹಲವು ದಿನಗಳಿಂದ ರಾಹುಲ್‌ಗಾಂಧಿ ಅವರ ಭೇಟಿಗಾಗಿ ಪ್ರಯತ್ನ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರು, ಗುರುವಾರ (ಫೆ, 12 )ದಂದು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಎಲ್ಲಾ ವಿದ್ಯಮಾನಗಳನ್ನು ಅವರ ಗಮನಕ್ಕೆ ತಂದು ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷಗಿರಿ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸುದೀರ್ಘ…

Read More

ಸಿದ್ಧಾಪುರ ಕೊಲೆ ಪ್ರಕರಣ : ಕೊಲೆಯಾದ ದಿನ ಆಗಿದ್ದೇನು.? ಐದೇ ನಿಮಿಷದಲ್ಲಿ ನಡೆದು ಹೊಯ್ತಾ ವಸಂತ್ ನಾಯ್ಕನ ಕೊಲೆ.! ಗಂಡ ಕೊಲೆ ಕುರಿತು ಮೃತ ವಸಂತ್​ ಪತ್ನಿ ಹೇಳಿದ್ದು ಎನು.?

ಸಿದ್ಧಾಪುರ ಕೊಲೆ ಪ್ರಕರಣ : ಕೊಲೆಯಾದ ದಿನ ಆಗಿದ್ದೇನು.? ಐದೇ ನಿಮಿಷದಲ್ಲಿ ನಡೆದು ಹೊಯ್ತಾ ವಸಂತ್ ನಾಯ್ಕನ ಕೊಲೆ.! ಗಂಡ ಕೊಲೆ ಕುರಿತು ಮೃತ ವಸಂತ್​ ಪತ್ನಿ ಹೇಳಿದ್ದು ಎನು.? news.ashwasurya.in ಅಶ್ವಸೂರ್ಯ/ಸಿದ್ಧಾಪುರ : ಜ್ಯೋತಿಷಿ ಕಮಲಾಕರ ಭಟ್ಟ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣದಲ್ಲಿ ಮೃತಪಟ್ಟ ವಸಂತ್ ಕಾಯ್ಕ್ ಅವರ ಪತ್ನಿ, ಘಟನೆಯ ದಿನ ನಡೆದ ಘಟನೆಯ ಒಂದಷ್ಟು ಸತ್ಯಾ ಸತ್ಯತೆಗಳನ್ನು ಬಹಿರಂಗಪಡಿಸಿದ್ದಾರೆ. ಕೇವಲ ಐದೇ ನಿಮಿಷಗಳಲ್ಲಿ ನಡೆದ ಆ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.ಇಡೀ ರಾಜ್ಯವನ್ನೇ…

Read More

ಕಾರವಾರ : ಜೈಲಲ್ಲೇ ಪ್ರೇಮಿಗಳ ದಿನಾಚರಣೆ ಆಚರಿಸಲಿರುವ ಜ್ಯೋತಿಷ್ಯಿ ಭಟ್ಟ ಸುಪ್ನಾತಿ‌ ಸುಚಿತ್ರಾ.! ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌!

ಕಾರವಾರ : ಜೈಲಲ್ಲೇ ಪ್ರೇಮಿಗಳ ದಿನಾಚರಣೆ ಆಚರಿಸಲಿರುವ ಜ್ಯೋತಿಷ್ಯಿ ಭಟ್ಟ ಸುಪ್ನಾತಿ‌ ಸುಚಿತ್ರಾ.! ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌! news.ashwasurya.in ಅಶ್ವಸೂರ್ಯ/ಸಿದ್ಧಾಪುರ : ರಾಜ್ಯದಲ್ಲೆ ದೊಡ್ಡ ಸುದ್ದಿಯಾಗಿದ್ದ ಸಿದ್ಧಾಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಐವರ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಿದೆ. ಸಿದ್ಧಾಪುರ JMFC ನ್ಯಾಯಾಲಯ ಈ ಆದೇಶ ನೀಡಿದೆ.ಕಾರವಾರ ಜಿಲ್ಲೆಯಲ್ಲಿ ಅತಂಕ ಸೃಷ್ಟಿಸಿದ್ದ ಸಿದ್ಧಾಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ…

Read More

ಸುರತ್ಕಲ್ : ಮನೆಗೆ ಬರುತ್ತೇನೆ ಎಂದು ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಚ್ಚಳಿಕೆಯನ್ನು ಹರಿದು ಹಾಕಿದ್ದಾಳೆ – ಮಗಳಿಗಾಗಿ ಕಣ್ಣೀರುಡುತ್ತಿರುವ ಪೋಷಕರು.

ಸುರತ್ಕಲ್ : ಮನೆಗೆ ಬರುತ್ತೇನೆ ಎಂದು ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಚ್ಚಳಿಕೆಯನ್ನು ಹರಿದು ಹಾಕಿದ್ದಾಳೆ – ಮಗಳಿಗಾಗಿ ಕಣ್ಣೀರುಡುತ್ತಿರುವ ಪೋಷಕರು. news.ashwasurya.in ಅಶ್ವಸೂರ್ಯ/ಮಂಗಳೂರು : ಪ್ರತಿ ಕ್ಷಣವೂ ತಾವು ಮಗಳಿಗಾಗಿ ಎಲ್ಲವನ್ನೂ ಧಾರೆರ ಎರೆದು ಕಷ್ಟಪಟ್ಟು ಮುದ್ದಾಗಿ ಸಾಕಿ ಓದಿಸಿದ ಮಗಳು ಇದೀಗ ಅನ್ಯಕೋಮಿನ ಯುವಕನ ಜೊತೆಗೆ ಓಡಿ ಹೋಗಿದ್ದಾಳೆ. ಅಲ್ಲದೆ ರಿಜಿಸ್ಟರ್ ಮದುವೆ ಕೂಡ ಆಗಿದ್ದು, ಇತ್ತ ಹೆತ್ತ ತಂದೆತಾಯಿ ಮಗಳಿಗಾಗಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.ಮೂಲತಃ ಕಾಸರಗೋಡು ಜಿಲ್ಲೆಯ ಸದ್ಯ ಸುರತ್ಕಲ್…

Read More

ನವದೆಹಲಿ : ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ ಸರ್ಕಾರ; ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಯಶಸ್ಸು

ನವದೆಹಲಿ : ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ ಸರ್ಕಾರ; ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಯಶಸ್ಸು. ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆ ಯೋಜನೆ ಜೊತೆಗೆ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನದೊಂದಿಗೆ 6 ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಗೆ ಆಹ್ವಾನ, 2.33 ಕೋಟಿ ರೂ. ಮೀಸಲು. ಕೇಂದ್ರ ಸರ್ಕಾರದ ಮಹತ್ವಪೂರ್ಣ ನಿರ್ಣಯವನ್ನು ಸ್ವಾಗತಿಸಿದ ಸಂಸದ ರಾಘವೇಂದ್ರ – ಸುರಕ್ಷಿತ, ಸುಗಮ ಸಂಪರ್ಕ…

Read More
Optimized by Optimole
error: Content is protected !!