ತುಮಕೂರು: ಪಾರ್ಟಿಗೆ ಹೋಗ್ತಿದ್ದವರ ಮೇಲೆ ಅಟ್ಯಾಕ್! ಓರ್ವನ ಹತ್ಯೆ.! ಮತ್ತೊಬ್ಬನ ಸ್ಥಿತಿ ಗಂಭೀರ.!
ತುಮಕೂರು: ಪಾರ್ಟಿಗೆ ಹೋಗ್ತಿದ್ದವರ ಮೇಲೆ ಅಟ್ಯಾಕ್! ಓರ್ವನ ಹತ್ಯೆ.! ಮತ್ತೊಬ್ಬನ ಸ್ಥಿತಿ ಗಂಭೀರ.! news.ashwasurya.in ಗೆಳೆಯನ ಹುಟ್ಟು ಹಬ್ಬದ ಪಾರ್ಟಿಗೆ ಹೋಗುತ್ತಿದ್ದ ಯುವಕರ ಮೇಲೆ ಹಂತಕರ ಗ್ಯಾಂಗ್ ಒಂದು ನಡು ಹಾದಿಯಲ್ಲೆ ಡೆಡ್ಲಿ ಅಟ್ಯಾಕ್ ಮಾಡಿದೆ.! ಹಂತಕರ ಲಾಂಗು ಮಚ್ಚಿನೇಟಿಗೆ ಒಬ್ಬ ನೆತ್ತರ ಮಡುವಿನಲ್ಲಿ ಉಸಿರು ಚೆಲ್ಲಿದರೆ ಮತ್ತೊರ್ವನ ಸ್ಥಿತಿ ಚಿಂತಾಜನಕವಾಗಿದೆ.. ಉಸಿರು ಬಿಗಿ ಹಿಡಿದು ಬದುಕಿಗಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಹೋರಾಡುತಿದ್ದಾನೆ…. ಅಶ್ವಸೂರ್ಯ/ತುಮಕೂರು :ತುಮಕೂರಿನಲ್ಲಿ ಇಬ್ಬರು ಯುವಕರ ಮೇಲೆ ಹಂತಕರ ಗ್ಯಾಂಗ್ ಒಂದು ಡೆಡ್ಲಿ ಅಟ್ಯಾಕ್…
