Headlines

Ashwa Surya

ತುಮಕೂರು: ಪಾರ್ಟಿಗೆ ಹೋಗ್ತಿದ್ದವರ ಮೇಲೆ ಅಟ್ಯಾಕ್​! ಓರ್ವನ ಹತ್ಯೆ.! ಮತ್ತೊಬ್ಬನ ಸ್ಥಿತಿ ಗಂಭೀರ.!

ತುಮಕೂರು: ಪಾರ್ಟಿಗೆ ಹೋಗ್ತಿದ್ದವರ ಮೇಲೆ ಅಟ್ಯಾಕ್​! ಓರ್ವನ ಹತ್ಯೆ.! ಮತ್ತೊಬ್ಬನ ಸ್ಥಿತಿ ಗಂಭೀರ.! news.ashwasurya.in ಗೆಳೆಯನ ಹುಟ್ಟು ಹಬ್ಬದ ಪಾರ್ಟಿಗೆ ಹೋಗುತ್ತಿದ್ದ ಯುವಕರ ಮೇಲೆ ಹಂತಕರ ಗ್ಯಾಂಗ್ ಒಂದು ನಡು ಹಾದಿಯಲ್ಲೆ ಡೆಡ್ಲಿ ಅಟ್ಯಾಕ್ ಮಾಡಿದೆ.! ಹಂತಕರ ಲಾಂಗು ಮಚ್ಚಿನೇಟಿಗೆ ಒಬ್ಬ ನೆತ್ತರ ಮಡುವಿನಲ್ಲಿ ಉಸಿರು ಚೆಲ್ಲಿದರೆ ಮತ್ತೊರ್ವನ ಸ್ಥಿತಿ ಚಿಂತಾಜನಕವಾಗಿದೆ.. ಉಸಿರು ಬಿಗಿ ಹಿಡಿದು ಬದುಕಿಗಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಹೋರಾಡುತಿದ್ದಾನೆ…. ಅಶ್ವಸೂರ್ಯ/ತುಮಕೂರು :ತುಮಕೂರಿನಲ್ಲಿ ಇಬ್ಬರು ಯುವಕರ ಮೇಲೆ ಹಂತಕರ ಗ್ಯಾಂಗ್ ಒಂದು ಡೆಡ್ಲಿ ಅಟ್ಯಾಕ್…

Read More

ಶಿವಮೊಗ್ಗ : ನೆಹರೂ ರಸ್ತೆ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ನೆಹರು ರಸ್ತೆಯ ವರ್ತಕರ ಸಭೆ.!

ಶಿವಮೊಗ್ಗ : ನೆಹರೂ ರಸ್ತೆ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ನೆಹರು ರಸ್ತೆಯ ವರ್ತಕರ ಸಭೆ.! news.ashwasurya.in 1) ಹಳೆಯ ಶಿವಮೊಗ್ಗ ಭಾಗಕ್ಕೆ ಗಾಂಧಿಬಜಾರ್ ಯಾವ ರೀತಿ ಪ್ರಮುಖವಾದ ರಸ್ತೆಯಾಗಿರುತ್ತದೆಯೋ ಅದೇ ರೀತಿ ಹೊಸ ಶಿವಮೊಗ್ಗ ಭಾಗಕ್ಕೆ ನೆಹರೂ ರಸ್ತೆಯು ಪ್ರಮುಖವಾದ ರಸ್ತೆಯಾಗಿರುತ್ತದೆ. ಇದರ ಜೊತೆಗೆ ನೆಹರೂ ರಸ್ತೆಯು ಹಲವು ರಸ್ತೆಗಳಿಗೆ ಪ್ರವೇಶ ಬಿಂದು / ಸಂಧಿಸುವ ರಸ್ತೆಯಾಗಿರುತ್ತದೆ. ಹೆಚ್ಚಿನ ಅಂಗಡಿ ಮುಂಗಟ್ಟುಗಳು ಇರುವ ಕಾರಣದಿಂದ ಸದರಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಸರ್ವೇ ಸಾಮಾನ್ಯವಾಗಿರುತ್ತದೆ 2) ಈ…

Read More

ಬೆಂಗಳೂರು : ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ.! ಪರಿಚಯ ಆಗ್ತಾಳೆ.!ವಿಡಿಯೋ ಕಾಲ್‌ನಲ್ಲಿ ಅದೇನೊ ಮೋಡಿ ಮಾಡ್ತಾಳೊ.! ಪುರುಷನ ಜೋತೆಗೆ ಲಾಡ್ಜ್‌ವರೆಗೂ ಬರ್ತಾಳೆ.!ಲೇಡಿಯ ಬೆನ್ನಿಗೆ ಬಿದ್ದ ಬೆಂಗಳೂರು ಪೊಲೀಸ್..!

ಬೆಂಗಳೂರು : ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ.! ಪರಿಚಯ ಆಗ್ತಾಳೆ.!ವಿಡಿಯೋ ಹಾಲ್‌ನಲ್ಲಿ ಅದೇನು ಮೋಡಿ ಮಾಡ್ತಾಳೊ.! ಪುರುಷನ ಜೋತೆಗೆ ಲಾಡ್ಜ್‌ವರೆಗೂ ಬರ್ತಾಳೆ.!ಲೇಡಿಯ ಬೆನ್ನಿಗೆ ಬಿದ್ದ ಬೆಂಗಳೂರು ಪೊಲೀಸ್..! news.ashwasurya.in ಅಶ್ವಸೂರ್ಯ/ಬೆಂಗಳೂರು : ಡೆಟೀಂಗ್ ಆ್ಯಪ್ ಮೇಲೆ ‌ಕೈ ಇಡುವ ಮುನ್ನ ಎಚ್ಚರ ಇರಲಿ.? ಯುವತಿ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ ಆಗ್ತಾಳೆ..ಕರೆದ ಕೂಡಲೇ ಲಾಡ್ಜ್‌ವರೆಗೂ ಬರ್ತಾಳೆ,ಬೆಳಗಾಗುವುದರೊಳಗೆ ಮಾಯ ಆಗ್ತಾಳೆ.! ಲಾಡ್ಜ್ ನಿಂದ ಮಾಯವಾದ ಡೆಟೀಂಗ್ ಲೇಡಿಯ ಬಂಧನಕ್ಕಾಗಿ ಪೊಲೀಸರು ಭಲೇ ಬಿಸಿದ್ದಾರೆ.ಪುರುಷನಿಗೆ ಯುವತಿಯ ಜೊತೆ ಲಾಡ್ಜ್‌ಗೆ ಹೋಗಿದ್ದು ಮಾತ್ರ ಗೊತ್ತು,…

Read More

ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೆಂಪುಕೋಟೆಯ ಬಳಿ ದುಷ್ಕೃತ್ಯದಲ್ಲಿ ಮಡಿದವರಿಗೆ ಮೌನಾಚರಣೆ.

ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೆಂಪುಕೋಟೆಯ ಬಳಿ ದುಷ್ಕೃತ್ಯದಲ್ಲಿ ಮಡಿದವರಿಗೆ ಮೌನಾಚರಣೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ದಿನಾಂಕ 11.11.2025 ರಂದು ಶಿವಮೊಗ್ಗದ ನಾಸಾ ಸ್ವತಂತ್ರ ಪಿಯು ಕಾಲೇಜಿನಲ್ಲಿ ಮಕ್ಕಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ವಕೀಲರ ಒಕ್ಕೂಟದ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಪೋಕ್ಸೋ ಕಾಯ್ದೆ ಹಾಗೂ ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಜಾಗೃತಿ ಮೂಡಿಸಲಾಯಿತು. ಮಕ್ಕಳಿಗೆ ಪೋಕ್ಸೋ ಕಾಯ್ದೆ ಕುರಿತು ಮಾಹಿತಿಯನ್ನು ನೀಡಿದ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ…

Read More

ದೆಹಲಿ : ಕೆಂಪುಕೋಟೆ ಬಾಂಬ್ ಸ್ಪೋಟ: ಭಯೋತ್ಪಾದಕ ಕೃತ್ಯದಲ್ಲಿ 6 ಡಾಕ್ಟರ್‌ಗಳು ಬಾಗಿಯ ಶಂಕೆ.!?

ದೆಹಲಿ : ಕೆಂಪುಕೋಟೆ ಬಾಂಬ್ ಸ್ಪೋಟ: ಭಯೋತ್ಪಾದಕ ಕೃತ್ಯದಲ್ಲಿ 6 ಡಾಕ್ಟರ್‌ಗಳು ಬಾಗಿಯ ಶಂಕೆ.!? news.ashwasurya.in ಅಶ್ವಸೂರ್ಯ/ದೆಹಲಿ : ಭಾರತದ ನೆಲದಲ್ಲಿ ಬೆಳೆದು ಈ ನೆಲದ ಅನ್ನ ತಿಂದು ಬೆಳದ ದೇಶ ದ್ರೋಹಿ ಡಾಕ್ಟರ್ ಗಳ ತಂಡವೊಂದು ಉಂಡ ಮನೆಗೆ ಜಂತಿ ಎಣಿಸಿದೆ.! ಉಗ್ರರ ಜೋತೆಗೆ ಕೈಜೋಡಿಸಿರುವ ಡಾಕ್ಟರ್ ಗಳು ಫರೀದಾಬಾದ್ ಅಲ್ ಫಲಾ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೊಬ್ಬ ವೈದ್ಯ ಗುಜರಾತಿನವನು ಎನ್ನಲಾಗಿದೆ. ವೈದ್ಯರ ವೇಷ ತೊಟ್ಟು ಉಗ್ರ ಕೃತ್ಯದಲ್ಲಿ ಭಾಗಿಯಾಗಿದ್ದು ಇವರಲ್ಲಿ ಒಬ್ಬಳು ಲಖನೌ…

Read More

ಮುಂಬಯಿ : ಧರ್ಮೇಂದ್ರ ಸಾವಿನ ವದಂತಿ: ‘ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ’: ಇಶಾ ಡಿಯೋಲ್ ಪೋಸ್ಟ್, ಮಾಧ್ಯಮ ವರದಿಗಳನ್ನು ಟೀಕಿಸಿದ ಮಡದಿ ಹೇಮಾ ಮಾಲಿನಿ.

ಮುಂಬಯಿ : ಧರ್ಮೇಂದ್ರ ಸಾವಿನ ವದಂತಿ: ‘ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ’: ಇಶಾ ಡಿಯೋಲ್ ಪೋಸ್ಟ್, ಮಾಧ್ಯಮ ವರದಿಗಳನ್ನು ಟೀಕಿಸಿದ ಮಡದಿ ಹೇಮಾ ಮಾಲಿನಿ. news.ashwasurya.in ಅಶ್ವಸೂರ್ಯ/ಮುಂಬಯಿ : ಧರ್ಮೇಂದ್ರ ಸಾವಿನ ವದಂತಿ ಹಿನ್ನೆಲೆಯಲ್ಲಿ ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ ಎಂದು ಮಗಳು ಇಶಾ ಡಿಯೋಲ್ ಪೋಸ್ಟ್, ಮಾಡಿದ್ದಾರೆ.!ಜೋತೆಗೆ ಧರ್ಮೇಂದ್ರ ಹೆಂಡತಿ ಹಿರಿಯ ನಟಿ ಹೇಮಾ ಮಾಲಿನ ಕೂಡಾ ಮಾದ್ಯಮದ ವರದಿಗಳನ್ನು ಕಟುವಾಗಿ ಟಿಕಿಸಿದ್ದಾರೆ… ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿರುವ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ…

Read More
Optimized by Optimole
error: Content is protected !!