Ashwa Surya

ತೀರ್ಥಹಳ್ಳಿ : ಇಸ್ಪೀಟ್ ಆಡಬೇಕೆ.? “ತೀರ್ಥಹಳ್ಳಿ ಪಟ್ಟಣಕ್ಕೆ ಬನ್ನಿ” ಕೈಬೀಸಿ ಕರೆಯುತ್ತಿವೆ ಕ್ಲಬ್ಬುಗಳು.!ಮೌನಕ್ಕೆ ಜಾರಿದ ಪೊಲೀಸರು.!? ಖಡಕ್ ಶಾಸಕರು ಸೈಲೆಂಟು.?

ತೀರ್ಥಹಳ್ಳಿ : ಇಸ್ಪೀಟ್ ಆಡಬೇಕೆ.? “ತೀರ್ಥಹಳ್ಳಿ ಪಟ್ಟಣಕ್ಕೆ ಬನ್ನಿ” ಕೈಬೀಸಿ ಕರೆಯುತ್ತಿವೆ ಕ್ಲಬ್ಬುಗಳು.!ಮೌನಕ್ಕೆ ಜಾರಿದ ಪೊಲೀಸರು.!? ಖಡಕ್ ಶಾಸಕರು ಸೈಲೆಂಟು.? news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಎಂದೊಡನೆ ನೆನಪಾಗುವುದು ಮಲೆನಾಡಿನ ತವರು.. ಸುಸಂಸ್ಕೃತರು ಬುದ್ಧಿಜೀವಿಗಳ ಬಿಡು..ರಮಣೀಯ ತಾಣಗಳ ಒಡಲು..ಎಂದು ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ ತೀರ್ಥಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ, ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಧಂದೆ ಭರ್ಜರಿಯಾಗಿ ಬಲಿತುಕೊಂಡಿದೆ.! ಇತ್ತೀಚಿಗಂತು ತೀರ್ಥಹಳ್ಳಿ ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ.ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ…

Read More

ಭದ್ರಾವತಿ : ವಿಧವೆ ಮಹಿಳೆಗೆ ತೀರ್ಥಹಳ್ಳಿ ಠಾಣೆಯ ಪೊಲೀಸ್ ಮೋಹನನ ಕಾಟ.!ಮಹಿಳೆ ಆತ್ಮಹತ್ಯೆಗೆ ಶರಣು.! ವಾಟ್ಸಾಪ್​​ನಲ್ಲಿತ್ತು ಡೆತ್​ನೋಟ್​​​.!?

ಭದ್ರಾವತಿ : ವಿಧವೆ ಮಹಿಳೆಗೆ ತೀರ್ಥಹಳ್ಳಿ ಠಾಣೆಯ ಪೊಲೀಸ್ ಮೋಹನನ ಕಾಟ.!ಮಹಿಳೆ ಆತ್ಮಹತ್ಯೆಗೆ ಶರಣು.! ವಾಟ್ಸಾಪ್​​ನಲ್ಲಿತ್ತು ಡೆತ್​ನೋಟ್​​​.!? news.ashwasurya.in ರಕ್ಷಣೆ ನೀಡಬೇಕಾದ ಪೊಲೀಸಪ್ಪನೇ ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು, ನೊಂದ ವಿಧವೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.ಪೊಲೀಸಪ್ಪನ ಕಾಟಕ್ಕೆ ಬೇಸತ್ತ ವಿಧವೆ ಸ್ವಾತಿ ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ ಎಂದು ಹೇಳಲಾಗುತ್ತಿದ್ದು. ಶಿವಮೊಗ್ಗದ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಟ್ಸ್ ಆಪ್ ನಲ್ಲಿ…

Read More

ಬೆಂಗಳೂರು : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೆಸರು ದುರ್ಬಳಕೆ ಮಾಡಿಕೊಂಡು ಅಮ್ರಪಾಲಿ ಸುರೇಶ್ ಎಂಬಾತನಿಂದ ಮಹಿಳೆಗೆ ವಂಚನೆ.! ಅದಾನಿ ಗ್ರೂಪ್‌ನಿಂದ 100 ಕೋಟಿ ಫಂಡ್ ಕೊಡಿಸೋದಾಗಿ 35 ಲಕ್ಷ ಉಂಡೆನಾಮ.!

ಬೆಂಗಳೂರು : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೆಸರು ದುರ್ಬಳಕೆ ಮಾಡಿಕೊಂಡು ಅಮ್ರಪಾಲಿ ಸುರೇಶ್ ಎಂಬಾತನಿಂದ ಮಹಿಳೆಗೆ ವಂಚನೆ; ಅದಾನಿ ಗ್ರೂಪ್‌ನಿಂದ 100 ಕೋಟಿ ಫಂಡ್ ಕೊಡಿಸೋದಾಗಿ 35 ಲಕ್ಷ ಉಂಡೆನಾಮ.! news.ashwasurya. in ದಕ್ಷ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ಆಪ್ತನೆಂದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ತೀರ್ಥಹಳ್ಳಿಯ ಅಮ್ರಪಾಲಿ ಸುರೇಶ್ ಎಂಬಾತ ಅದಾನಿ ಗ್ರೂಪ್‌ನಿಂದ 100 ಕೋಟಿ ಸಿಎಸ್‌ಆರ್ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 35 ಲಕ್ಷ ರೂಪಾಯಿ ವಂಚಿಸಿದ್ದಾನೆ. ಈ…

Read More

ಧಾರವಾಡ : ಗುಂಡಾ ಕಾಯ್ದೆ ಅಡಿಯಲ್ಲಿ ರೌಡಿಶೀಟರ್ ಹ್ಯಾರೀಸ್ ಪಠಾಣ್ ಬಂಧನ.!

ಧಾರವಾಡ : ಗುಂಡಾ ಕಾಯ್ದೆ ಅಡಿಯಲ್ಲಿ ರೌಡಿಶೀಟರ್ ಹ್ಯಾರೀಸ್ ಪಠಾಣ್ ಬಂಧನ.! news.ashwasurya.in ಅಶ್ವಸೂರ್ಯ/ಧಾರವಾಡ : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕುಖ್ಯಾತ ರೌಡಿಶೀಟರ್ ಆಗಿದ್ದ ಹ್ಯಾರೀಸ್ ಪಠಾಣ್ ನನ್ನು ಕೊನೆಗೂ ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಹೆಡಿಮುರಿ ಕಟ್ಟಿದ್ದು, ಆತನನ್ನು ರೌಡಿಶೀಟರ್ ಕಾಯ್ದೆ ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ.ಮಂಗಳವಾರ ಆತನನ್ನು ಬಂಧಿಸಿದ ಪೊಲೀಸರು ಅವಳಿ ನಗರದ ಕಾನೂನು ಸುವ್ಯವಸ್ಥೆ ಮತ್ತು ವಿಶೇಷವಾಗಿ ನಗರದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಆತನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಎರಡು ವರ್ಷಗಳ ಅವಧಿಗೆ ರವಾನಿಸಿದ್ದಾರೆ.ಹ್ಯಾರೀಸ್…

Read More

ಮಂಗಳೂರು : ಸಿಸಿಬಿ ಪೊಲೀಸರ ಕಾರ್ಯಾಚರಣೆ, ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ.ಇತನ ಮೇಲಿದೆ 31 ಪ್ರಕರಣಗಳು.!

ಮಂಗಳೂರು : ಸಿಸಿಬಿ ಪೊಲೀಸರ ಕಾರ್ಯಾಚರಣೆ, ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ.ಇತನ ಮೇಲಿದೆ 31 ಪ್ರಕರಣಗಳು.! news.ashwasurya.in ಅಶ್ವಸೂರ್ಯ/ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಯ ವೇಳೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್‌ನನ್ನು ಬಂಧಿಸಲಾಗಿದೆ.ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 02 ಕೊಲೆ, 04 ಕೊಲೆಯತ್ನ, ಗ್ಯಾಂಗ್ ರೇಪ್, 05 ದರೋಡೆ, ಅಪಹರಣ, ಸುಲಿಗೆ, ಪೊಲೀನ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಹಲ್ಲೆ, ಜೈಲಿನಲ್ಲಿ ಸಹ ಖೈದಿಗಳ…

Read More

ಸುಪ್ರೀಂ ಕೋರ್ಟ್ : ಎಲ್ಲವೂ ಉಚಿತವಾದ್ರೆ ದುಡಿಯುವವರು ಯಾರು.? ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಛೀಮಾರಿ!

ಉಚಿತ……..ಉಚಿತ…….ಉಚಿತ…..ಉಚಿತ….. ಸುಪ್ರೀಂ ಕೋರ್ಟ್ : ಎಲ್ಲವೂ ಉಚಿತವಾದ್ರೆ ದುಡಿಯುವವರು ಯಾರು.? ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಛೀಮಾರಿ! The Supreme Court of India has strongly criticized the states that have declared free for irresponsible waste of public funds….. news.ashwasurya.in ಅಶ್ವಸೂರ್ಯ/ನವದೆಹಲಿ : ಸಾರ್ವಜನಿಕ ಹಣಕಾಸನ್ನು ಬೇಜವಾಬ್ದಾರಿಯುತ ಉಚಿತ ಕೊಡುಗೆಗಳನ್ನು ಘೋಷಿಸಿದ್ದಕ್ಕಾಗಿ ಭಾರತದ ಸುಪ್ರೀಂ ಕೋರ್ಟ್ ಉಚಿತ ಘೋಷಣೆ ಮಾಡಿರುವ ರಾಜ್ಯಗಳನ್ನು ಕಟುವಾಗಿ ಟೀಕಿಸಿದೆ, ಅಂತಹ ನಿರ್ಧಾರಗಳ…

Read More
Optimized by Optimole
error: Content is protected !!