Headlines

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕನಕಪುರದ ಬಂಡೆ ಡಿಕೆ ಶಿವಕುಮಾರ್.

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕನಕಪುರದ ಬಂಡೆ ಡಿಕೆ ಶಿವಕುಮಾರ್. news.ashwasurya.in ಅಶ್ವಸೂರ್ಯ/ಬೆಂಗಳೂರು : ಡಿ.ಕೆ. ಶಿವಕುಮಾರ್ (D.K. Shivakumar) ಅವರು ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಶಾಲಿ ನಾಯಕ ಹಾಗೂ ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ. ಕನಕಪುರದ ಸಾಮಾನ್ಯ ಕೃಷಿ ಕುಟುಂಬದಿಂದ ಆರಂಭವಾದ ಇವರ ಪಯಣ, ಇಂದು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ತಲುಪಿದೆ. ಕಠಿಣ ಪರಿಶ್ರಮ, ಹಠ, ಮತ್ತು ಸಂಘಟನಾ ಚಾತುರ್ಯದಿಂದಾಗಿ ಇವರನ್ನು ರಾಜಕೀಯದಲ್ಲಿ ‘ಕನಕಪುರ ಬಂಡೆ’ ಮತ್ತು ಕಾಂಗ್ರೆಸ್ ಪಕ್ಷದ ‘ಟ್ರಬಲ್ ಶೂಟರ್’ ಎಂದೇ ಕರೆಯಲಾಗುತ್ತದೆ.ಡಿ.ಕೆ….

Read More

ನವದೆಹಲಿ : ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ಹೈಕಮಾಂಡ್‌ನಿಂದ 11 ಸಚಿವರ ಪಟ್ಟಿಗೆ ಅಂತಿಮ ಮುದ್ರೆ! ಇಲ್ಲಿದೆ ಪಟ್ಟಿ.!

ನವದೆಹಲಿ : ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ಹೈಕಮಾಂಡ್‌ನಿಂದ 11 ಸಚಿವರ ಪಟ್ಟಿಗೆ ಅಂತಿಮ ಮುದ್ರೆ! ಇಲ್ಲಿದೆ ಪಟ್ಟಿ.! news.ashwasurya.in ಅಶ್ವಸೂರ್ಯ/ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ 11ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಅನುಮೋದಿಸಿದ ಈ ಪಟ್ಟಿಯಲ್ಲಿ ಹಿರಿಯರು, ಯುವಕರು, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನಾಳೆ (ಜೂನ್ 3) ಸಂಜೆ 4:05ಕ್ಕೆ…

Read More

ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ ಕೇಲವು ಅಧಿಕಾರಿಗಳು ಮತ್ತು ಕೇಲವು ಪೊಲೀಸರಿಗೆ ಮಂತ್ಲಿ ಮಾಮೂಲಿ ನಿಗದಿತವಾಗಿ ತಲುಪುವುದರಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಲೂಟಿ ನಿರಂತರ.!

ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ ಕೇಲವು ಅಧಿಕಾರಿಗಳು ಮತ್ತು ಕೇಲವು ಪೊಲೀಸರಿಗೆ ಹಫ್ತಾ ನಿಗದಿತವಾಗಿ ತಲುಪುವುದರಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಲೂಟಿ ನಿರಂತರ.! ಇವರುಗಳು ಸರ್ಕಾರಿ ಅಧಿಕಾರಿಗಳೆ ಅಥವಾ ಲೂಟಿ ಕೋರರ ಕೃಪಪೋಷಿತರೆ ಎನ್ನುವ ಅನುಮಾನ ಸ್ಥಳೀಯನ್ನು ಕಾಡುತ್ತಿದೆ.ನಿತ್ಯ ಪಿರನಗುಡ್ಡೆಯಿಂದ 10 ರಿಂದ 15 ಲೋಡ್, ರಂಜದಕಟ್ಟೆಯಿಂದ ಸರಿ ಸುಮಾರು 50 ಲೋಡ್ ಮತ್ತು ಕುಶಾವತಿಯಿಂದ 40 ಲೋಡ್ ಹಾಗೂ ರಾವೆ ಯಿಂದ 50 ಲೋಡ್ ಅಕ್ರಮ ಮರಳು ಸರಾಗವಾಗಿ ತೀರ್ಥಹಳ್ಳಿ…

Read More

ಪಶ್ಚಿಮ ಬಂಗಾಳ : ಅಂದು ಮನೆ ಕೆಲಸದಾಕೆ ಇಂದು ರಾಜ್ಯದ ಸಚಿವೆ.! ಕಲಿತಾ ಮಾಝಿ ಇದೀಗ ಬಂಗಾಳದ ರಾಜ್ಯ ಸಚಿವೆ.!

ಪಶ್ಚಿಮ ಬಂಗಾಳ : ಅಂದು ಮನೆ ಕೆಲಸದಾಕೆ ಇಂದು ರಾಜ್ಯದ ಸಚಿವೆ.! ಕಲಿತಾ ಮಾಝಿ ಇದೀಗ ಬಂಗಾಳದ ರಾಜ್ಯ ಸಚಿವೆ! ಪಶ್ಚಿಮ ಬಂಗಾಳದ ಮನೆಗಳಲ್ಲಿ ಪಾತ್ರೆ ತೊಳೆದು, ಮುಸುರೆ ತಿಕ್ಕಿ ತಿಂಗಳಿಗೆ ಕೇವಲ ₹2,500 ರಿಂದ ₹4,500 ಗಳಿಸುತ್ತಿದ್ದ ಕಲಿತಾ ಮಾಝಿ (Kalita Majhi) ಅವರು ಇದೀಗ ಪಶ್ಚಿಮ ಬಂಗಾಳ ಸರ್ಕಾರದ ರಾಜ್ಯ ಸಚಿವರಾಗಿ (Minister of State) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ತಳಮಟ್ಟದ ಶಕ್ತಿಗೆ ಇವರ ಈ ಯಶೋಗಾಥೆ ಅತ್ಯುತ್ತಮ ಉದಾಹರಣೆಯಾಗಿದೆ…. news.ashwasurya.in…

Read More

IPL-RCB vs GT: ಈ ಸಲಾನು ಕಪ್‌ ನಮ್ಮದೇ ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಕಿರೀಟ.!

IPL-RCB vs GT: ಈ ಸಲಾನು ಕಪ್‌ ನಮ್ಮದೇ ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಕಿರೀಟ.! news.ashwasurya.in ಅಶ್ವಸೂರ್ಯ/ಅಹಮದಾಬಾದ್ : ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿ ಹಾಗೂ ವಿರಾಟ್‌ ಕೊಹ್ಲಿಯ ಹೋರಾಟದ ಅರ್ಧಶತಕದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಸತತ ಎರಡನೇ ಬಾರಿ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ…

Read More
Optimized by Optimole
error: Content is protected !!