Headlines

ಬೆಂಗಳೂರು : ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ – 2026 // ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಸ್ತಬ್ಧಚಿತ್ರ – ಭಾರತ ಪರ್ವದಲ್ಲಿ ಪ್ರದರ್ಶನ.

ಬೆಂಗಳೂರು : ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ – 2026 // ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಸ್ತಬ್ಧಚಿತ್ರ – ಭಾರತ ಪರ್ವದಲ್ಲಿ ಪ್ರದರ್ಶನ. news.ashwasurya.in ಅಶ್ವಸೂರ್ಯ/ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, “ಸಿರಿಧಾನ್ಯದಿಂದ ಮೈಕ್ರೋಚಿಪ್” ವರೆಗೆ ( ಮಿಲ್ಲೆಟ್ ಟು ಮೈಕ್ರೋಚಿಪ್ ) ಎನ್ನುವ ಸ್ತಬ್ಧಚಿತ್ರವನ್ನು 2026ರ ಜನವರಿ 26 ರಂದು…

Read More

ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್‌ಗಳಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ಯಶಸ್ವಿ.

ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್‌ಗಳಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ಯಶಸ್ವಿ. news.ashwasurya.in ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಸಹಯೋಗದೊಂದಿಗೆ ನಿಮ್ಹಾನ್ಸ್ ನ ಜನ ಆರೋಗ್ಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಪ್ರದೀಪ್.ಬಿ.ಎಸ್ ರವರ ನೇತೃತ್ವದಲ್ಲಿ ಬೆಂಗಳೂರಿನ ಬನಶಂಕರಿಯ ವಿದ್ಯಾರ್ಥಿ ನಿಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್‌ಗಳಿಗೆ 3 ದಿನಗಳ ಕಾಲ…

Read More

ರಾಜಸ್ಥಾನ : ಅವನು ಮಾಡಿದ್ದು 5 ಕೊಲೆ, ಅವಳು ಮಾಡಿದ್ದು 1 ಕೊಲೆ : ಜೀವಾವಧಿ ಶಿಕ್ಷೆಗೊಳಗಾದ ಇಬ್ಬರ ನಡುವೆ ಸೆರೆಮನೆಯಲ್ಲೆ ಪ್ರೀತಿ.! ಮದುವೆಗೆ ಕೋರ್ಟ್ ಕೊಡ್ತು ಷರತ್ತುಬದ್ಧ ಬಿಡುಗಡೆ.!

ಹದಿನೈದು ದಿನಗಳ ಪೆರೋಲ್ ಮೇಲೆ ಹೊರಬಂದಿರುವ ಇಬ್ಬರೂ ಕೈದಿಗಳು ಮದುವೆಯಾಗಿ ಮತ್ತೆ ಪೆರೋಲ್ ಅವಧಿ ಮುಗಿದ ಮೇಲೆ ಜೈಲು ಸೇರಲು ನಿರ್ಧರಿಸಿದ್ದಾರೆಪ್ರಿಯಾ ಸೇಥ್ (34) ಎಂಬಾಕೆ 2018 ರ ಜೈಪುರದಲ್ಲಿ ಡೇಟಿಂಗ್ ಆಪ್‌ನಲ್ಲಿ ಭೇಟಿಯಾದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾಳೆ. ಹನುಮಾನ್ ಪ್ರಸಾದ್ (29) ಎಂಬಾತ 2017 ರ ಅಲ್ವಾರ್ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿಕೊಂಡ ನಂತರ ಆತನ ಮೂವರು ಗಂಡು ಮಕ್ಕಳು ಮತ್ತು ಸೋದರಳಿಯನನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾನೆ… ರಾಜಸ್ಥಾನ : ಅವನು ಮಾಡಿದ್ದು…

Read More

ಮಂಗಳೂರು : 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯ ಚಿಕ್ಕ ಹನುಮನ ಬಂಧನ.!

ಮಂಗಳೂರು : 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯ ಚಿಕ್ಕ ಹನುಮನ ಬಂಧನ.! ಬಂಧಿತನ ಗುರುತು: ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ (55). ಈತ ಬೆಂಗಳೂರಿನ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದವನು.ಕಾರ್ಯಾಚರಣೆ ನಡೆದ ಸ್ಥಳ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಮಂಗಳೂರಿನ ವಿಶೇಷ ಪೊಲೀಸ್ ತಂಡ ಪತ್ತೆಹಚ್ಚಿದೆ.ಹೆಸರು ಬದಲಿಸಿ ವಾಸ: ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಕೆ. ಕೃಷ್ಣಪ್ಪ ಅಲಿಯಾಸ್ ಕೃಷ್ಣ ಎಂದು ಹೆಸರು ಬದಲಿಸಿಕೊಂಡು ದಶಕಗಳಿಂದ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದ.1997ರ…

Read More

ಧಾರವಾಡ : ಪ್ಯಾರ ಮೆಡಕಲ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ, ಮದುವೆಯಾಗ ಬೇಕಿದ್ದವನೆ ಯುವತಿಯನ್ನು ಮಸಣ ಸೇರಿಸಿ ಬಿಟ್ಟ.!

ಧಾರವಾಡ :ಪ್ಯಾರ ಮೆಡಿಕಲ್ ವಿಧ್ಯಾರ್ಥಿನಿ ಹತ್ಯೆ ಪ್ರಕರಣ, ಮದುವೆಯಾಗ ಬೇಕಿದ್ದವನೆ ಯುವತಿಯನ್ನು ಮಸಣ ಸೇರಿಸಿ ಬಿಟ್ಟ.! ಅಶ್ವಸೂರ್ಯ/ಧಾರವಾಡ: ವಿದ್ಯಾ ಕಾಶಿ ಧಾರವಾಡದ ಮನಸೂರ ರಸ್ತೆಯಲ್ಲಿರುವ ವಿನಯ್ ಕುಲಕರ್ಣಿ ಡೈರಿ ಬಳಿ ಬರ್ಬರವಾಗಿ ಹತ್ಯೆಯಾಗಿದ್ದ ಪ್ಯಾರಾ ಮೆಡಿಕಲ್ ಯುವತಿ ಝಾಕಿಯಾ ಮುಲ್ಲಾ (21) ಅವರ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು 12 ಗಂಟೆಯಲ್ಲೇ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಆಕೆಯನ್ನು ಮದುವೆಯಾಗಬೇಕಿದ್ದ ಯುವಕನೇ ಈ ಕೊಲೆ ಮಾಡಿದ್ದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಧಾರವಾಡದ ಗಾಂಧಿ…

Read More

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.!

ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.! ಗಂಡನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದ ಹೆಂಡತಿ ಜನವರಿ 18ರಂದು ಮನೆಯಲ್ಲಿ ಬಿರಿಯಾನಿ ಮಾಡಿ ಸಾಕಷ್ಟು ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದಾಳೆ.! ಹೆಂಡತಿ ಕೊಟ್ಳು ಅಂತ ಬಿರಿಯಾನಿ ಗಡದ್ದಾಗಿ ತಿಂದ ನಾಗರಾಜು ಸೈಲೆಂಟಾಗಿ ನಿದ್ರೆಗೆ ಜಾರಿದ್ದಾನೆ. ನಾಗರಾಜು ಗಾಢ ನಿದ್ದೆಗೆ ಜಾರಿದಾಗ ರಾತ್ರಿ ಸುಮಾರು 11.30ಕ್ಕೆ ಗೆಳೆಯ ಗೋಪಿಯನ್ನು ಮಾಧುರಿ ಕರೆಸಿಕೊಂಡಿದ್ದಾಳೆ. ಈ ವೇಳೆ…

Read More
Optimized by Optimole
error: Content is protected !!