ಭದ್ರಾವತಿ : ಖಡಕ್ ಎಸ್ಪಿ ನಿಖಿಲ್ ಬಿ.ಐಪಿಎಸ್ ಮಾರ್ಗದರ್ಶನದಲ್ಲಿ ಪೊಲೀಸರ ದಾಳಿ, ಅಕ್ರಮ ಜೂಜಾಟದಲ್ಲಿ ತೋಡಗಿದ್ದ 19 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲು.
ಭದ್ರಾವತಿ : ಖಡಕ್ ಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ಪೊಲೀಸರ ದಾಳಿ, ಅಕ್ರಮ ಜೂಜಾಟದಲ್ಲಿ ತೋಡಗಿದ್ದ 19 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲು. news.ashwasurya.in ಅಶ್ವಸೂರ್ಯ/ಭದ್ರಾವತಿ : ಅಕ್ರಮ ಜೂಜಾಟದ ತವರೂರಾದ ಭದ್ರಾವತಿ ಹಾಗೂ ಹೊಳೆಹೊನ್ನೂರಿನಲ್ಲಿ ಪೋಲಿಸರು ತಮ್ಮ ಕರ್ತವ್ಯ ಮೆರೆದಿದ್ದರೆ.ಅಕ್ರಮ ಜೂಜೂ ಕೋರರಿಗೆ ಖಡಕ್ ಎಸ್ಪಿ ನಿಖಿಲ್ ಬಿ ಐಪಿಎಸ್ ಅವರು ಬಿಸಿ ಮುಟ್ಟಿಸಿದ್ದಾರೆ.ನಮ್ಮ “ಅಶ್ವಸೂರ್ಯ” ಪತ್ರಿಕೆಯಲ್ಲಿ ವರದಿಗೆ ಸ್ಪಂದನೆ. ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್ ಅವರು ತಕ್ಷಣವೇ ಭದ್ರಾವತಿ ತಾಲ್ಲೂಕಿನ ಹಿರಿಯ ಅಧಿಕಾರಿಗಳಿಗೆ ಜೂಜೂಕೋರರ ವಿರುದ್ಧ…
