Headlines

ಬೆಂಗಳೂರು: ಸಿಎಲ್ 7 ಲೈಸನ್ಸ್‌ 2.30 ಕೋಟಿ ಲಂಚ.! ಹಣಕ್ಕೆ ಕೈ ಒಡ್ಡಿದಾಗಲೆ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ!

ಬೆಂಗಳೂರು: ಸಿಎಲ್ 7 ಲೈಸನ್ಸ್‌ 2.30 ಕೋಟಿ ಲಂಚ.! ಹಣಕ್ಕೆ ಕೈ ಒಡ್ಡಿದಾಗಲೆ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಲೋಕಾಯುಕ್ತ ರೈಡ್ ನಲ್ಲಿ ಹಣದಾಹಿ ದೊಡ್ಡ ತಿಮಿಂಗಿಲ ಒಂದು ಭಲೇಗೆ ಬಿದ್ದಿದೆ. ಸಿಎಲ್–7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ಸೇರಿದಂತೆ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.! ಸಿಎಲ್–7 ಮತ್ತು ಮೈಕ್ರೋ…

Read More

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.!

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಆಲ್ಕೋಳ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜ. 18 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿನಗರ, ರವೀಂದ್ರನಗರ, ವೆಂಕಟೇಶನಗರ, ಚೆನ್ನಪ್ಪ ಲೇಔಟ್, ಉಷಾ ನರ್ಸಿಂಗ್ ಹೋಮ್, ಜೈಲ್ ರಸ್ತೆ, ರಾಜೇಂದ್ರನಗರ, ಎ.ಎನ್.ಕೆ. ರಸ್ತೆ, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿರಸ್ತೆ, ಜೈಲ್…

Read More

ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.!

ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.! news.ashwasurya.in ಅಶ್ವಸೂರ್ಯ/ಕಣ್ಣೂರು : ಇತ್ತೀಚೆಗೆ ಕೇರಳ ಲಾಟರಿಯಲ್ಲಿ 1 ಕೋಟಿ ಗೆದ್ದ ಪೆರವೂರಿನ ಸಾದಿಕ್ ಎ ಕೆ ಎಂಬಾತನನ್ನು ಗ್ಯಾಂಗ್‌ವೊಂದು ಕಿಡ್ನಾಪ್ ಮಾಡಿ ಅವನಿಂದ ಕೋಟಿ ಗೆದ್ದ ಲಾಟರಿ ಟಿಕೆಟ್ ಅನ್ನು ಕಿತ್ತುಕೊಂಡು ಎಸ್ಕೇಪ್‌ ಅದ ಘಟನೆ ಕೇರಳದ ರಾಜ್ಯದ ಕಣ್ಣೂರಿನಲ್ಲಿ ನಡೆದಿದೆ.ಪೊಲೀಸರ ವರದಿ ಪ್ರಕಾರ ಪೆರವೂರಿನ ನಿವಾಸಿ ಸಾದಿಕ್ ಎ ಕೆ ಅವರನ್ನು ಐದು ಜನ ಸದಸ್ಯರ ತಂಡವೊಂದು ಅಪಹರಿಸಿದೆ….

Read More

ಶಿವಮೊಗ್ಗ : ಅಜೀಂ ಪ್ರೇಂ ಜೀ ಫೌಂಡೇಶನ್‌ನಿಂದ ಪದವಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ.

ವಿದ್ಯಾರ್ಥಿ ವೇತನ ಯೋಜನೆಯಡಿ ಪದವಿ ಕೋರ್ಸ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ 30,000 ರೂ. ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಈ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್‌ನಿಂದ ಒಟ್ಟು 37,000 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ … ಶಿವಮೊಗ್ಗ : ಅಜೀಂ ಪ್ರೇಂ ಜೀ ಫೌಂಡೇಶನ್‌ನಿಂದ ಪದವಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಅಜೀಂ ಪ್ರೇಂ ಜೀ ಫೌಂಡೇಶನ್‌ನವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ವಿನೂತನ ಕಾರ್ಯಕ್ರಮ ಆರಂಭಿಸಿದ್ದು ಪದವಿ ಮೊದಲನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿವೇತನವನ್ನು…

Read More

ಕರಿಂನಗರ : ಬಯಲಯ್ತು ಭಯಂಕರ ಹನಿಟ್ರ್ಯಾಪ್ ದಂಧೆ: ರೆಕಾರ್ಡ್ ಅಯ್ತು 100 ಜನರ ಆಪ್ತ ವಿಡಿಯೋ.! ಲಕ್ಷಾಂತರ ರೂಪಾಯಿ ಸುಲಿಗೆ ದಂಪತಿಗಳು ಅಂದರ್.!

ಒಂದು ವರ್ಷದ ಹಿಂದೆ ಹೀಗೆ ಇವರ ಬಲೆಗೆ ಬಿದ್ದ ಕರೀಂನಗರದ ಉದ್ಯಮಿಯೊಬ್ಬರಿಂದ 14 ಲಕ್ಷ ರೂ. ಸುಲಿಗೆ ಮಾಡಿದ್ದರು. ದುಬಾರಿ ಗೃಹೋಪಯೋಗಿ ವಸ್ತುಗಳು, ಮನೆ ಮತ್ತು ಕಾರನ್ನು ನೀಡಿದ್ದ. ಆದರೂ, ಇದರಿಂದ ತೃಪ್ತರಾಗದ ದಂಪತಿ, ಇನ್ನೂ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಕುಟುಂಬ ಸದಸ್ಯರಿಗೆ ಅಥವಾ ಜಾಲತಾಣದಲ್ಲಿ ನಗ್ನ ವಿಡಿಯೊಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಭಯಭೀತರಾದ ಆ ವ್ಯಕ್ತಿ, 1 ಲಕ್ಷ ರೂ.ಗಳ ಚೆಕ್ ನೀಡಿದ್ದ. ಬಳಿಕ ಇದು ಹನಿಟ್ರ್ಯಾಪ್ ಎಂದು ತಿಳಿದು…

Read More

ಬೆಂಗಳೂರು : ತಾಯಿ ಮಗನ ಸೈಬರ್ ವಂಚನೆ.! ದೇಶದ ಉದ್ದಗಲಕ್ಕೂ 9 ಸಾವಿರ ಬ್ಯಾಂಕ್ ಖಾತೆ 242 ಎಟಿಎಂ ಕಾರ್ಡ್.! ಎನಿದು ಅಮ್ಮ ಮಗನ ಕಥೆ.?

ಬೆಂಗಳೂರು : ತಾಯಿ ಮಗನ ಸೈಬರ್ ವಂಚನೆ.! ದೇಶದ ಉದ್ದಗಲಕ್ಕೂ 9 ಸಾವಿರ ಬ್ಯಾಂಕ್ ಖಾತೆ 242 ಎಟಿಎಂ ಕಾರ್ಡ್.! ಎನಿದು ಅಮ್ಮ ಮಗನ ಕಥೆ.? ಕಳೆದ ಮೂರು ವರ್ಷಗಳಲ್ಲಿದೇಶಾದ್ಯಂತ ಒಂದು ಸಾವಿರ ಕೋಟಿ ರೂ. ಗಿಂತ ಅಧಿಕಹಣ ದೋಚಿದ್ದ ಸೈಬರ್‌ ವಂಚಕರ ಜಾಲವನ್ನು ಭೇದಿಸುವಲ್ಲಿಯಶಸ್ವಿಯಾಗಿರುವ ಹುಳಿಮಾವು ಠಾಣೆ ಪೊಲೀಸರು, ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಿದ್ದಾರೆ. ವಂಚನೆಗೆ ಬಳಸಿದ್ದ 4,500 ಬ್ಯಾಂಕ್‌ ಖಾತೆಗಳಲ್ಲಿದ್ದ ಸುಮಾರು 240 ಕೋಟಿ ರೂ. ಗಳನ್ನು ಫ್ರೀಜ್‌ ಮಾಡಿಸಲಾಗಿದೆ…. news.ashwasurya.in ಅಶೋಕನ/ಬೆಂಗಳೂರು : ಬೆಂಗಳೂರು ನಗರದಲ್ಲಿ…

Read More
Optimized by Optimole
error: Content is protected !!