Headlines

Ashwa Surya

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14 ವರ್ಷದ ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ.!

murder and suicide.! ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14 ವರ್ಷದ ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ತಾಯಿಯೇ ತಾನು ಹೆತ್ತು ಸಾಕಿಸಲುಹಿದ 14 ವರ್ಷದ ಮುದ್ದಾದ ಮಗಳನ್ನು ತನ್ನ ಕೈಯಾರ ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ವರದಿಯಾಗಿದೆ. ನೆರೆಹೊರೆಯವರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಸಿಲಿಕಾನ್ ಸಿಟಿ…

Read More

ಬೆಂಗಳೂರು ಐಟಿ ಉದ್ಯಮ: ಮುಂದಿನ 3 ವರ್ಷಗಳಲ್ಲಿ ಐಟಿ ಕಂಪನಿಯ ಶೇ. 80 ರಷ್ಟು ಉದ್ಯೋಗಗಳಿಗೆ AI ಕುತ್ತು.!

ಬೆಂಗಳೂರು ಐಟಿ ಉದ್ಯಮ: ಮುಂದಿನ 3 ವರ್ಷಗಳಲ್ಲಿ ಐಟಿ ಕಂಪನಿಯ ಶೇ. 80 ರಷ್ಟು ಉದ್ಯೋಗಗಳಿಗೆ AI ಕುತ್ತು.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪ್ರಸ್ತುತ ಐಟಿ ಮತ್ತು ತಂತ್ರಜ್ಞಾನ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯು ಭಾರೀ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ. ಭವಿಷ್ಯದಲ್ಲಿ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ನಗರದ ಐಟಿ ಉದ್ಯಮದಲ್ಲಿ ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಟೆಕ್ಕಿಯೊಬ್ಬರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಶೇ.80…

Read More

ಸರ್ಕಾರಿ ನೌಕರರ ವರ್ಗಾವಣೆ 2026-27: ವರ್ಗಾವಣೆ ನಿರೀಕ್ಷೆಯಲ್ಲಿದ್ದವರಿಗರ ಸಿಹಿ ಸುದ್ದಿ.! ಏ.15ರಿಂದ ಮೇ 31ರವರೆಗೆ ನೌಕರರ ವರ್ಗಾವಣೆಗೆ ಸರ್ಕಾರ ಅಸ್ತು.ಹೊಸ ಮಾರ್ಗಸೂಚಿಯಲ್ಲಿ ಎನಿದೆ.?

ಸರ್ಕಾರಿ ನೌಕರರ ವರ್ಗಾವಣೆ 2026-27: ವರ್ಗಾವಣೆ ನಿರೀಕ್ಷೆಯಲ್ಲಿದ್ದವರಿಗರ ಸಿಹಿ ಸುದ್ದಿ.! ಏ.15ರಿಂದ ಮೇ 31ರವರೆಗೆ ನೌಕರರ ವರ್ಗಾವಣೆಗೆ ಸರ್ಕಾರ ಅಸ್ತು. news.ashwasurya.in ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಏಪ್ರಿಲ್ 15 ರಿಂದ ಮೇ 31ರವರೆಗೆ ನಡೆಯುವ ಈ ಪ್ರಕ್ರಿಯೆಯಲ್ಲಿ, ವರ್ಗಾವಣೆಗಳ ಸಂಖ್ಯೆಯನ್ನು ಪ್ರತಿ ವೃಂದದ ಕಾರ್ಯನಿರತ ನೌಕರರ ಶೇ.6ಕ್ಕೆ ಸೀಮಿತಗೊಳಿಸಲಾಗಿದೆ. ಈ ಆದೇಶದಲ್ಲಿ ಏನಿದೆ ಎಂದು ತಿಳಿಯಿರಿ… ಅಶ್ವಸೂರ್ಯ/ಬೆಂಗಳೂರು : ರಾಜ್ಯ ಸರ್ಕಾರ 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗೆ…

Read More

ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ) ಶಿವಮೊಗ್ಗ. JNN College of Engineering, Shivamogga – ADMISSIONS OPEN / Your future of excellence begins here.

ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ) ಶಿವಮೊಗ್ಗ. JNN College of Engineering, Shivamogga – ADMISSIONS OPEN / Your future of excellence begins here. ಉತ್ಕೃಷ್ಟ ಶಿಕ್ಷಣದೊಂದಿಗೆ ಬೆಳಗುತ್ತಿದೆ ನಾವೀನ್ಯತೆಯ ದಿವಿಗೆ. 1946ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಶಿವಮೊಗ್ಗದ ಸಜ್ಜನರು, ಸ್ವಾತ್ರಂತ್ರ್ಯಹೋರಾಟಗಾರರು ಸ್ಥಾಪಿಸಿದ ಸಂಸ್ಥೆ ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಐವಿ‌), ಸಂಸ್ಥೆಯ ಮೊದಲ ಶಾಲೆಯಾಗಿ1946 ರಲ್ಲಿ ರಾಷ್ಟ್ರೀಯ ಪ್ರೌಢಶಾಲೆಯು ಕೇವಲ 16 ವಿದ್ಯಾರ್ಥಿಗಳಿಂದ ಪ್ರಾರಂಭವಾಯಿತು. ಅರ್ಹತೆ ಉಳ್ಳವರಿಗೆಲ್ಲ ಗುಣಮಟ್ಟದ ವಿದ್ಯಾಭ್ಯಾಸವನ್ನು ಕೈಗೆಟುಕುವ…

Read More

ಬೆಂಗಳೂರು : ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ ಕೊಟ್ಟ ಸರ್ಕಾರ.! ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ

ಬೆಂಗಳೂರು : ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ ಕೊಟ್ಟ ಸರ್ಕಾರ.! ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ. ಕರ್ನಾಟಕ ಸರ್ಕಾರವು 2025-26 ಮತ್ತು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಶುಲ್ಕವನ್ನು ಶೇ. 7.5 ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. ಈ ನಿರ್ಧಾರದಿಂದಾಗಿ ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮತ್ತಷ್ಟು ದುಬಾರಿಯಾಗಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ… news ashwasurya.in ಅಶ್ವಸೂರ್ಯ/ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್ ಗಳ ಶುಲ್ಕವನ್ನು…

Read More

ಚಿಕ್ಕಮಗಳೂರು: ಶ್ರೀನಂದಾ ಶವ ಪರೀಕ್ಷೆಯಲ್ಲಿ ಸಿಕ್ಕಿದೆ ಬೆಚ್ಚಿಬೀಳಿಸುವ ಅಂಶ.! ಕೊನೆಯದಾಗಿ ಆಕೆ 1000 ಸೆಕೆಂಡ್ ಫೋನ್ ನಲ್ಲಿ ಮಾತನಾಡಿದ್ದು ಯಾರ ಬಳಿ.!?

ಚಿಕ್ಕಮಗಳೂರು: ಶ್ರೀನಂದಾ ಶವ ಪರೀಕ್ಷೆಯಲ್ಲಿ ಸಿಕ್ಕಿದೆ ಬೆಚ್ಚಿಬೀಳಿಸುವ ಅಂಶ.! ಕೊನೆಯದಾಗಿ ಆಕೆ 1000 ಸೆಕೆಂಡ್ ಫೋನ್ ನಲ್ಲಿ ಮಾತನಾಡಿದ್ದು ಯಾರ ಬಳಿ.!? news.ashwasurya.in ಅಶ್ವಸೂರ್ಯ/ಚಿಕ್ಕಮಗಳೂರು : ಕೇರಳದಿಂದ ಕುಟುಂಬದ ಜೊತೆ ಪ್ರವಾಸಕ್ಕೆಂದು ಬಂದು ಮಾಣಿಕ್ಯಧಾರಾ ಬಳಿಕ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಶ್ರೀನಂದಾ ಶವಪರೀಕ್ಷೆಯಲ್ಲಿ ಶಾಕಿಂಗ್ ಅಂಶಗಳು ಬಯಲಾಗಿವೆ.!ಚಿಕ್ಕಮಗಳೂರಿನ ಮಾಣಿಕ್ಯಧಾರಾ ಫಾಲ್ಸ್ ಬಳಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಕೇರಳದ ಶ್ರೀನಂದಾ ಪ್ರಕರಣ ಈಗ ಭಾರೀ ಚರ್ಚೆಯಾಗುತ್ತಿದೆ. ಬಾಲಕಿ ತಾನಾಗಿಯೇ ಪ್ರಪಾತಕ್ಕೆ ಬಿದ್ದಳೇ? ಅಥವಾ ಆಕೆಯನ್ನು ಯಾರಾದರೂ ಕಿಡ್ನ್ಯಾಪ್ ಮಾಡಿ…

Read More
Optimized by Optimole
error: Content is protected !!