Headlines

Ashwa Surya

ಮಂಡ್ಯದಲ್ಲಿ ಘೋರ ದುರಂತ: ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ASI ಮಗಳು ಆತ್ಮಹತ್ಯೆ.!!

ಮಂಡ್ಯದಲ್ಲಿ ಘೋರ ದುರಂತ: ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ASI ಮಗಳು ಆತ್ಮಹತ್ಯೆ.!! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ASI ಒಬ್ಬರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಮಂಡ್ಯದ ಬಂದೀಗೌಡ ಬಡಾವಣೆ ಸಮೀಪದ ರೈಲ್ವೆ ಹಳಿಯಲ್ಲಿ ಈ ಆಘಾತಕಾರಿ ಘಟನೆಯೊಂದು ನಡೆದು ಹೋಗಿದೆ.!  ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನಾ (19) ಎಂದು ಗುರುತಿಸಲಾಗಿದೆ. ಈಕೆ ಮಂಡ್ಯದ ಸಶಸ್ತ್ರ ಮೀಸಲು ಪಡೆಯ…

Read More

ಸೌರಭ್ ತಿವಾರಿ ಮರ್ಡರ್ ಕೇಸ್ || ಗಂಡನನ್ನು ಕೊಂದ ಬಳಿಕ ಪ್ರಿಯಕರನ ಜೊತೆ ಹೋಳಿ ಡ್ಯಾನ್ಸ್ ಮಾಡಿದ್ದ ಮುಸ್ಕಾನ್.!

ಸೌರಭ್ ತಿವಾರಿ ಮರ್ಡರ್ ಕೇಸ್ || ಗಂಡನನ್ನು ಕೊಂದ ಬಳಿಕ ಪ್ರಿಯಕರನ ಜೊತೆ ಹೋಳಿ ಡ್ಯಾನ್ಸ್ ಮಾಡಿದ್ದ ಮುಸ್ಕಾನ್.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಲಕ್ನೋ: ಗಂಡ ಸೌರಭ್‌ನನ್ನು ಹತ್ಯೆಮಾಡಿದ ಬಳಿಕ ಹೆಂಡತಿ ಮುಸ್ಕಾನ್ ರಸ್ತೋಗಿ ಪ್ರಿಯಕರ ಸಾಹಿಲ್ ಜೊತೆ ಹೋಳಿ ಹಬ್ಬ ಆಚರಿಸಿ ಡ್ಯಾನ್ಸ್ ಮಾಡಿ ಕುಣಿದಿದ್ದಾಳೆ.! ಎನ್ನುವುದು ವರದಿಯಾಗಿದೆ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಸೌರಭ್ ತಿವಾರಿ ಕೇಸ್ ಈಗ ರಾಷ್ಟ್ರವ್ಯಾಪ್ತಿ ದೊಡ್ಡಮಟ್ಟದ ಸುದ್ದಿಯಾಗಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆನ್ನುವ ಒಂದೇ ಕಾರಣಕ್ಕೆ…

Read More

ಪ್ರಣಯ್ ಮರ್ಡರ್ ಪ್ರಕರಣ: ಅಂದು ಪ್ರೀತಿಸಿ ಮದುವೆಯಾದ ಜೋಡಿಯ ಮೇಲೆ ನೆಡೆದಿತ್ತು ಅಟ್ಯಾಕ್.! 7 ವರ್ಷದ ನಂತರ ಬಂತು ತೀರ್ಪು! ಆರೋಪಿ ಒಬ್ಬನಿಗೆ ಮರಣದಂಡನೆ, 6 ಮಂದಿಗೆ ಜೀವಾವಧಿ ಶಿಕ್ಷೆ.!

ಪ್ರಣಯ್ ಮರ್ಡರ್ ಪ್ರಕರಣ: ಅಂದು ಪ್ರೀತಿಸಿ ಮದುವೆಯಾದ ಜೋಡಿಯ ಮೇಲೆ ನೆಡೆದಿತ್ತು ಅಟ್ಯಾಕ್.! 7 ವರ್ಷದ ನಂತರ ಬಂತು ತೀರ್ಪು.! ಒಬ್ಬನಿಗೆ ಮರಣದಂಡನೆ, 6 ಮಂದಿಗೆ ಜೀವಾವಧಿ ಶಿಕ್ಷೆ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ತೆಲಂಗಾಣ : ಪ್ರಣಯ್‌, ಅಮೃತಾಈ ಫೋಟೋದಲ್ಲಿರುವ ಮುದ್ದಾದ ಜೋಡಿನ ನೋಡಿದರೆ ಅಂದು ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಈ ಜೋಡಿಯ ಪ್ರಕರಣವೊಂದು ನೆನಪಾಗುತ್ತದೆ.! ಮುದ್ದಾದ ಜೋಡಿಯ ಹೆಸರು ಪ್ರಣಯ್‌ ಕುಮಾರ್‌ ಮತ್ತು ಅಮೃತಾ ಇಬ್ಬರು ಕೂಡ ಬಾಲ್ಯ ಸ್ನೇಹಿತರು ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ವಿರೋಧದ ನಡುವೆಯೂ…

Read More

ಕಿತ್ತೊದ ಲವರ್ ಜೊತೆ ಸೇರಿ ಸುಂದರವಾದ ಗಂಡನನ್ನೆ ಹತ್ಯೆಮಾಡಿದ ಹೆಂಡತಿ.!ಅಳಿಯನನ್ನು ಹತ್ಯೆಮಾಡಿದ ಪಾಪಿ ಮಗಳನ್ನು ಗಲ್ಲಿಗೇರಿಸಿ’ ಎಂದು ಕಣ್ಣೀರಿಟ್ಟ ಪೋಷಕರು.!

ಕಿತ್ತೊದ ಲವರ್ ಜೊತೆ ಸೇರಿ ಸುಂದರವಾದ ಗಂಡನನ್ನೆ ಹತ್ಯೆಮಾಡಿದ ಹೆಂಡತಿ.!ಅಳಿಯನನ್ನು ಹತ್ಯೆಮಾಡಿದ ಪಾಪಿ ಮಗಳನ್ನು ಗಲ್ಲಿಗೇರಿಸಿ’ ಎಂದು ಕಣ್ಣೀರಿಟ್ಟ ಪೋಷಕರು.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಮೀರತ್: ಹತ್ಯೆಮಾಡಿದ ಮೃತ ದೇಹವನ್ನು 15 ತುಂಡರಸಿ ಪ್ಲಾಸ್ಟಿಕ್ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್ ಮಾಡಿದ ಪ್ರಕರಣ ಬಯಲಾಗಿದೆ.! ಈ ಪ್ರಕರಣ ಬಯಲಾಗಿದ್ದೆ ರೋಚಕ.! ತಮ್ಮ ಮಗಳಿಂದಲೆ ಅಳಿಯನ ಹತ್ಯೆಯಾದ ಸುದ್ದಿ ತಿಳಿಯುತಿದ್ದಂತೆ ಆಕೆಯ ಹೆತ್ತವರ ಅಕ್ರಂದನ ಮುಗಿಲು‌ ಮುಟ್ಟಿದೆ. ‘‘ನನ್ನ ಮಗಳನ್ನು ಗಲ್ಲಿಗೇರಿಸಿ ಆಕೆಗೆ ಬದುಕುವ ಯಾವುದೇ ಅರ್ಹತೆ ಇಲ್ಲ’’…

Read More

ಹನಿಟ್ರ್ಯಾಪ್‌ ಸೂತ್ರಧಾರಿ ಯಾರು.? ಸುಳಿವು ಸಿಕ್ಕಿತಾ.! :ಕಾಂಗ್ರೆಸ್‌ನಲ್ಲಿ ಬಿರುಗಾಳಿ.!?

ಹನಿಟ್ರ್ಯಾಪ್‌ ಸೂತ್ರಧಾರಿ ಯಾರು.? ಸುಳಿವು ಸಿಕ್ಕಿತಾ : ಕಾಂಗ್ರೆಸ್‌ನಲ್ಲಿ ಬಿರುಗಾಳಿ.!? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ನಿನ್ನೆ ಹನಿಟ್ರ್ಯಾಪ್‌ ಕುರಿತು ಜೋರಾಗಿಯೆ ಚರ್ಚೆ ನಡೆದ ಬೆನ್ನಲ್ಲಿಯೆ ಹನಿಟ್ರ್ಯಾಪ್‌ನ ರೂವಾರಿ ಯಾರು ಮತ್ತು ಯಾರಿಗೆಲ್ಲ ಹನಿಟ್ರ್ಯಾಪ್‌ ಬಲೆ ಹೆಣೆಯಲಾಗಿತ್ತು ಎಂಬ ಮಾಹಿತಿಗಳು ಹೊರ ಬಿಳತೊಡಗಿವೆ. ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ ತನ್ನನ್ನೂ ಸೇರಿಸಿ ರಾಜ್ಯ ಮತ್ತು ಕೇಂದ್ರದ 48 ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಶಾಸಕ ಸುನಿಲ್‌…

Read More

ಶಿವಮೊಗ್ಗ: ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ರವರು ಬಾಲರಾಜ್ ಅರಸ್ ರಸ್ತೆಯ ಎಸ್ ಸಿ ಎಸ್ ಟಿ‌ ಬಾಲಕಿಯರ ಹಾಸ್ಟೆಲ್ ಗೆ ಭೇಟಿ.

ಶಿವಮೊಗ್ಗ: ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ರವರು ಬಾಲರಾಜ್ ಅರಸ್ ರಸ್ತೆಯ ಎಸ್ ಸಿ ಎಸ್ ಟಿ‌ ಬಾಲಕಿಯರ ಹಾಸ್ಟೆಲ್ ಗೆ ಭೇಟಿ. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ರವರು ಶುಕ್ರವಾರ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಎಸ್ ಸಿ ಎಸ್ ಟಿ‌ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿ, ಹಾಸ್ಟೆಲ್ ಮುಂಭಾಗದಲ್ಲಿ‌ ಮುರಿದು ಬಿದ್ದಿರುವ ಚರಂಡಿ ಚೇಂಬರ್ ರಿಪೇರಿ‌ ಮಾಡುವಂತೆ ತಾಕೀತು‌ಮಾಡಿದ ಅವರು ತೆರೆದ…

Read More
Optimized by Optimole
error: Content is protected !!