Headlines

Ashwa Surya

ಬೆಂಗಳೂರು : ಮಲ್ಲೇಶ್ವರಂ ಪೊಲೀಸ್ ಇಲಾಖೆಯ ಜಾಗವನ್ನೆ ನುಂಗಲು ಮುಂದಾದ ಶಿವಮೊಗ್ಗದ ಶ್ರೀನಾಥ್ ನಗರಗದ್ದೆ.! A2 ಆರೋಪಿ.!

ಬೆಂಗಳೂರು : ಮಲ್ಲೇಶ್ವರಂ ಪೊಲೀಸ್ ಇಲಾಖೆಯ ಜಾಗವನ್ನೆ ನುಂಗಲು ಮುಂದಾದ 3 ಮಂದಿ ಭೂಗಳ್ಳರು.! ಮೂವರಲ್ಲಿ ಶಿವಮೊಗ್ಗದ ಶ್ರೀನಾಥ್ ನಗರಗದ್ದೆ A2 ಆರೋಪಿ.! news.ashwasurya.in ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪೊಲೀಸ್ ಇಲಾಖೆಯ ಸುಪರ್ದಿಯ ಪೊಲೀಸ್ ಕ್ವಾರ್ಟರ್ಸ್‌ಗೆ ಸಂಭವಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಭೂಗಳ್ಳರ ತಂಡವೊಂದು ಯತ್ನಿಸಿದೆ. ಒಂದು ಕರೆಂಟ್ ಬಿಲ್‌ನಿಂದಾಗಿ ಈ ಬೃಹತ್ ಹಗರಣ ಬಯಲಾಗಿದ್ದು, ಪೊಲೀಸರು ಮೂವರು ಭೂಗಳ್ಳತನ ಮಾಡಲು ಮುಂದಾದ ಆರೋಪಿಗಳನ್ನು ಬಂಧಿಸಿದ್ದಾರೆ…. ಅಶ್ವಸೂರ್ಯ/ಬೆಂಗಳೂರು : ಸಿಲಿಕಾನ್ ಸಿಟಿ…

Read More

ಮಡಿಕೇರಿ : ಟ್ರೆಕ್ಕಿಂಗ್ ವೇಳೆ ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ 4 ದಿನದ ನಂತರ ಪತ್ತೆ.! ಆಕೆ ಬದುಕಿದ್ದು ಹೇಗೆ.?

ಮಡಿಕೇರಿ : ಟ್ರೆಕ್ಕಿಂಗ್ ವೇಳೆ ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ 4 ದಿನದ ನಂತರ ಪತ್ತೆ.! ಆಕೆ ಬದುಕಿದ್ದು ಹೇಗೆ.? news.ashwasurya.in ಕೊಡಗಿನ ಯುವತಿಯೊಬ್ಬಳು ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಶರಣ್ಯ, ನಾಲ್ಕು ದಿನಗಳ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ದಟ್ಟಾರಣ್ಯದಲ್ಲಿ ಕೇವಲ ಒಂದೇ ಒಂದು ಬಾಟಲಿ ನೀರನ್ನು ಕುಡಿದುಕೊಂಡು ಬದುಕುಳಿದ ಶರಣ್ಯ ತಮ್ಮ ಸಮಯಪ್ರಜ್ಞೆಯಿಂದ ಡ್ರೋಣ್ ಕಣ್ಣಿಗೆ ಬೀಳುವಂತೆ ಬಯಲು ಜಾಗದಲ್ಲೆ ಇದ್ದ ಕಾರಣಕ್ಕೆ ಆಕೆ ಬದುಕುಳಿದಿದ್ದಾಳೆ…. ಅಶ್ವಸೂರ್ಯ/ಕೊಡಗು : ಕರ್ನಾಟಕದ ಸುಂದರ…

Read More

ಬೆಂಗಳೂರು : ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಬಂದ ಖದೀಮರ ಬಂಧನ.!

ಬೆಂಗಳೂರು : ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಬಂದ ಖದೀಮರ ಬಂಧನ.! news.ashwasurya.in IPL 2026 ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯದವೇಳೆ ಪ್ರೇಕ್ಷಕರ ಮೊಬೈಲ್‌ಗಳನ್ನು ಕದ್ದಿದ್ದ ಜಾರ್ಖಂಡ್ ಮೂಲದ ಖದೀಮರ ತಂಡವನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಕೃತ್ಯ ಎಸಗಿದ್ದ ಈ ತಂಡದಿಂದ 18 ಲಕ್ಷ ಮೌಲ್ಯದ 21 ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ… ಅಶ್ವಸೂರ್ಯ/ಬೆಂಗಳೂರು : ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ…

Read More

ಮುಂಬೈ : ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬೈ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.!

ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.! news.ashwasurya.in ಅಶ್ವಸೂರ್ಯ/ಮುಂಬಯಿ : ಭಾನುವಾರ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಪಂದ್ಯದ ವೇಳೆ ಗ್ಯಾಲರಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕ ಲವ್ ಪ್ರಪೋಸ್‌ ಮಾಡಿದ್ದಾನೆ. ಆದರೆ, ಪ್ರಪೋಸ್‌ ಮಾಡಿದ ವೇಳೆ ಆತ ಎಡವಟ್ಟು ಮಾಡಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ….

Read More

ದಾವಣಗೆರೆ : ಹೊನ್ನಾಳಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂಪಾಯಿ ದರೋಡೆ.!

ದಾವಣಗೆರೆ : ಹೊನ್ನಾಳಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂಪಾಯಿ ದರೋಡೆ.! news.ashwasurya.in ಅಶ್ವಸೂರ್ಯ/ದಾವಣಗೆರೆ: ಕಾರು ಅಡ್ಡಗಟ್ಟಿ 38 ಲಕ್ಷ ರೂ. ಹಣ ದೋಚಿದ ಪ್ರಕರಣವೊಂದು ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿಯ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ.ಭದ್ರಾವತಿ ನಗರದ ಮಾಲತೇಶ್ ಹಣ ಕಳೆದುಕೊಂಡವರಾಗಿದ್ದು, ಮಾಲತೇಶ್ ಅವರು ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿದ್ದ ತಮ್ಮ ಪೂರ್ವೀಕರ ಜಮೀನು ಮಾರಿ, ಓಮ್ನಿ ಕಾರಲ್ಲಿ ಹಣ ತರುತ್ತಿದ್ದರು. 76 ಲಕ್ಷ ರೂ. ಹಣವನ್ನು ಒಂದು ಬ್ಯಾಗಿನಲ್ಲಿ 38 ಲಕ್ಷ ರೂ. ಹಣವನ್ನು…

Read More

ಶಿವಮೊಗ್ಗ : ಹೊಸನಗರಲ್ಲಿ ಸ್ಕೀಮ್ ಹೆಸರಲ್ಲಿ ಮಹಾ ಮೋಸ.! ಸುಮಾರು 2000 ಸಾವಿರ ಮಂದಿಗೆ ದೋಖಾ.! ಅಂದಾಜು 3 ಕೋಟಿಯ ಉಂಡೆ ನಾಮ ತಿಕ್ಕಿಬಿಟ್ರು ಖದೀಮರು.!

ಶಿವಮೊಗ್ಗ :ಹೊಸನಗರಲ್ಲಿ ಸ್ಕೀಮ್ ಹೆಸರಲ್ಲಿ ಮಹಾ ಮೋಸ.! ಸುಮಾರು 2000 ಸಾವಿರ ಮಂದಿಗೆ ದೋಖಾ.! ಅಂದಾಜು 3 ಕೋಟಿಯ ಉಂಡೆ ನಾಮ ತಿಕ್ಕಿಬಿಟ್ರು ಖದೀಮರು.! news.ashwasurya.in ಅಶ್ವಸೂರ್ಯ/ಹೊಸನಗರ : ಹೊಸನಗರದ 27 ವರ್ಷದ ನಿಹಾಲ್ ಎಂಬ ವ್ಯಕ್ತಿಗೆ 2023 ನಿಹಾಲ್ ಸ್ನೇಹಿತರಿಂದ ಪರಿಚಯವಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಎಂಬುವವರು “ಅಯಾನ್” ಗ್ರೂಪ್‌ನ ಮಾಲೀಕರಾಗಿದ್ದು,ಪರಿಚಯವಾದ ಒಂದೆರಡು ದಿನಗಳಲ್ಲಿ ನಿಹಾಲ್ ಬಳಿಗೆ ಹೋಗಿ ನಾವು 13, 16, 21 ತಿಂಗಳ ಸ್ಕೀಮ್ ಗಳನ್ನು ಮಾಡಿದ್ದೇವೆ. ಇದಕ್ಕೆ…

Read More
Optimized by Optimole
error: Content is protected !!