ಬೆಂಗಳೂರು : ಮಲ್ಲೇಶ್ವರಂ ಪೊಲೀಸ್ ಇಲಾಖೆಯ ಜಾಗವನ್ನೆ ನುಂಗಲು ಮುಂದಾದ ಶಿವಮೊಗ್ಗದ ಶ್ರೀನಾಥ್ ನಗರಗದ್ದೆ.! A2 ಆರೋಪಿ.!
ಬೆಂಗಳೂರು : ಮಲ್ಲೇಶ್ವರಂ ಪೊಲೀಸ್ ಇಲಾಖೆಯ ಜಾಗವನ್ನೆ ನುಂಗಲು ಮುಂದಾದ 3 ಮಂದಿ ಭೂಗಳ್ಳರು.! ಮೂವರಲ್ಲಿ ಶಿವಮೊಗ್ಗದ ಶ್ರೀನಾಥ್ ನಗರಗದ್ದೆ A2 ಆರೋಪಿ.! news.ashwasurya.in ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪೊಲೀಸ್ ಇಲಾಖೆಯ ಸುಪರ್ದಿಯ ಪೊಲೀಸ್ ಕ್ವಾರ್ಟರ್ಸ್ಗೆ ಸಂಭವಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಭೂಗಳ್ಳರ ತಂಡವೊಂದು ಯತ್ನಿಸಿದೆ. ಒಂದು ಕರೆಂಟ್ ಬಿಲ್ನಿಂದಾಗಿ ಈ ಬೃಹತ್ ಹಗರಣ ಬಯಲಾಗಿದ್ದು, ಪೊಲೀಸರು ಮೂವರು ಭೂಗಳ್ಳತನ ಮಾಡಲು ಮುಂದಾದ ಆರೋಪಿಗಳನ್ನು ಬಂಧಿಸಿದ್ದಾರೆ…. ಅಶ್ವಸೂರ್ಯ/ಬೆಂಗಳೂರು : ಸಿಲಿಕಾನ್ ಸಿಟಿ…
