ಕುಂದಾಪುರ: ಮೆಟ್ಕಲ್ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು.!
ಕುಂದಾಪುರ: ಮೆಟ್ಕಲ್ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು.! news.ashwasurya.in ಅಶ್ವಸೂರ್ಯ/ಕುಂದಾಪುರ: ಹೊಸಂಗಡಿಯಿಂದ ಭಾಗಿಮನೆಗೆ ಹೊಗುವ ರಸ್ತೆಯ ಎಡಭಾಗದ ಮೆಟ್ಕಲ್ ಗುಡ್ಡಕ್ಕೆ ( ಗಣಪತಿಯ ಮಂದಿರ ) ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.1 ರವಿವಾರ ನಡೆದಿದೆ. ಟ್ರೆಕ್ಕಿಂಗ್ ಹೊದ ಸಂಧರ್ಭದಲ್ಲಿ ಭಾಗಿಮನೆ ಸಮೀಪದಲ್ಲಿರುವ ನದಿಯಲ್ಲಿ ಈಜಲು ಹೋಗಿ ಶುಭಶ್ರೀ ಕಾರಂತ್ ನೀರು ಪಾಲಾಗಿದ್ದಾರೆ.ಈ ನದಿಯ ನೀರು ಯಾವ ಕ್ಷಣದಲ್ಲಿ ಹೆಚ್ಚಿಗೆ ಕಮ್ಮಿ ಆಗುತ್ತದೆ ಎನ್ನುವ ಅರಿವು ನೀರಿನಲ್ಲಿ ಇಳಿದವರಿಗೆ ತಿಳಿಯುವುದಿಲ್ಲ…
