Headlines

70 ಲಕ್ಷ ವಂಚನೆ ಪ್ರಕರಣ‌! ಮೋಸ ಹೋದವರಿದ್ದರೆ ಪೊಲೀಸ್ ಠಾಣೆ ಸಂಪರ್ಕಿಸಲು ಎಸ್‌ಪಿ ಸೂಚನೆ.

ಉಡುಪಿ : 70 ಲಕ್ಷ ವಂಚನೆ ಪ್ರಕರಣ‌! ಮೋಸ ಹೋದವರಿದ್ದರೆ ಪೊಲೀಸ್ ಠಾಣೆ ಸಂಪರ್ಕಿಸಲು ಎಸ್‌ಪಿ ಸೂಚನೆ. news.ashwasurya.in ಅಶ್ವಸೂರ್ಯ/ಉಡುಪಿ : ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ 70 ಲಕ್ಷ ಪಡೆದು ವಂಚನೆ ನಡೆಸಿ ಬಳಿಕ ಹಣ ವಾಪಸ್ ಕೇಳಿದ ಉದ್ಯಮಿಗೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.ಈ ಪ್ರಕರಣಕ್ಕೆ…

Read More

ಅಪಘಾತದಲ್ಲಿ ಮೃತರಾದ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಒಬ್ಬರಿಗೆ ಸರ್ಕಾರಿ ಕೆಲಸ: ಡಿಸಿಎಂ ಭರವಸೆ.

ಅಪಘಾತದಲ್ಲಿ ಮೃತರಾದ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಒಬ್ಬರಿಗೆ ಸರ್ಕಾರಿ ಕೆಲಸ: DCM ಭರವಸೆ. news.ashwasurya.in SIR ಕರ್ತವ್ಯಕ್ಕಾಗಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿ ಸಾವನ್ನಪ್ಪಿದ್ದ ಗ್ರಾಮ ಲೆಕ್ಕಾಧಿಕಾರಿ ಭುವನಾ ಅವರ ಕುಟುಂಬಕ್ಕೆ 1 ಕೋಟಿ ವಿಮೆ ಹಣ 15 ದಿನಗಳಲ್ಲಿ ಬರುತ್ತದೆ. ಅಲ್ಲದೇ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುತ್ತೇವೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ. ಮಂಜೂರು ಮಾಡಿಸುತ್ತೇವೆ ಎಂದು ಕಂದಾಯ ಸಚಿವರೂ ಆದ ಡಿಸಿಎಂ ಪರಮೇಶ್ವರ್‌ ಭರವಸೆ ನೀಡಿದ್ದಾರೆ. ಅಶ್ವಸೂರ್ಯ/ತುಮಕೂರು :…

Read More

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ.

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ. news.ashwasurya.in ಅಶ್ವಸೂರ್ಯ/ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹೂಡಿಕೆ ಹೆಸರಿನಲ್ಲಿ 70 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಝೀನತ್ ಇಬ್ರಾಹಿಂ ಬಂಧಿತ ಮಹಿಳೆ ಎಂದು ತಿಳಿದುಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಜಂಟಿಯಾಗಿ ಕಚೇರಿ ಆರಂಭಿಸಿದ್ದಳು. ಅಲ್ಲದೇ ಜಮೀನು ಖರೀದಿ ಹೆಸರಿನಲ್ಲಿ…

Read More

ಬೆಂಗಳೂರು : ಡ್ರಗ್ ಪೆಡ್ಲರ್ ಬಂಧನಕ್ಕೆ ಹೋದ ಪೊಲೀಸರಿಗೆ ಶಾಕ್.! ಆತನ ಮನೆಯಲ್ಲಿತ್ತು 17 ಲಾಂಗು, 230 ಮೊಬೈಲ್.!

🚨 ಪೊಲೀಸರ ಭರ್ಜರಿ ಕಾರ್ಯಾಚರಣೆ ಬೆಂಗಳೂರು : ಡ್ರಗ್ ಪೆಡ್ಲರ್ ಬಂಧನಕ್ಕೆ ಹೋದ ಪೊಲೀಸರಿಗೆ ಶಾಕ್.! ಆತನ ಮನೆಯಲ್ಲಿತ್ತು 17 ಲಾಂಗು, 230 ಮೊಬೈಲ್.! 🗡️ ಜಪ್ತಿಯಾದ ವಸ್ತುಗಳ ವಿವರ : ಅಪರಾಧ ಕೃತ್ಯಗಳಿಗೆ ಬಳಸಲು ಅಥವಾ ರೌಡಿ ಚಟುವಟಿಕೆಗಳಿಗಾಗಿ ಸಂಗ್ರಹಿಸಿಟ್ಟಿದ್ದ 17 ಮಾರಕಾಸ್ತ್ರಗಳನ್ನು (ಲಾಂಗು-ಮಚ್ಚುಗಳು) ಪೊಲೀಸರು ವಶಪಡಿಸಿಕೊಂಡಿದ್ದಾರೆ.230 ಮೊಬೈಲ್ ಫೋನ್‌ಗಳು: ಸಾರ್ವಜನಿಕರಿಂದ ಕಳವು ಮಾಡಲಾದ ಅಥವಾ ಡ್ರಗ್ಸ್ ದಂಧೆಗಾಗಿ ಅಕ್ರಮವಾಗಿ ಇಟ್ಟುಕೊಂಡಿದ್ದ 230 ಆಂಡ್ರಾಯ್ಡ್ ಹಾಗೂ ಕೀಪ್ಯಾಡ್ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.ಮಾದಕ ವಸ್ತು: ಇದರೊಂದಿಗೆ…

Read More

BREAKING : ಬೆಂಗಳೂರಲ್ಲಿ ಸಿಸಿಬಿ ಪೋಲಿಸರಿಂದ ರೌಡಿಶೀಟರ್‌’ಗಳ ಮನೆಗಳ ಮೇಲೆ ದಾಳಿ.! ಮಾರಕಾಸ್ತ್ರಗಳು ವಶಕ್ಕೆ.!

BREAKING : ಬೆಂಗಳೂರಲ್ಲಿ ಸಿಸಿಬಿ ಪೋಲಿಸರಿಂದ ರೌಡಿಶೀಟರ್‌’ಗಳ ಮನೆಗಳ ಮೇಲೆ ದಾಳಿ.! ಮಾರಕಾಸ್ತ್ರಗಳು ವಶಕ್ಕೆ.! news.ashwasurya.in ಅಶ್ವಸೂರ್ಯ/ ಬೆಂಗಳೂರು : ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಶುಕ್ರವಾರ ತಡರಾತ್ರಿ 30ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ರೌಡಿಶೀಟರ್‌ಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಮಾಜಘಾತುಕ ಚಟುವಟಿಕೆಗಳನ್ನು ತಡೆಯಲು ಸಿಸಿಬಿ ಪೊಲೀಸರು…

Read More

ಬೆಂಗಳೂರು : ಮಲ್ಪೆಯ ಸಂದೀಪ್ ಸಾಲಿಯಾನ್ ಗೋವಾದಲ್ಲಿ ಕೊಲೆಯಾದ ಪ್ರಕರಣ ಟ್ವಿಸ್ಟ್ : ಮಂಗಳೂರಿನ ಮೂಲದ ಯುವತಿಯ ಬಂಧನ?

ಬೆಂಗಳೂರು : ಮಲ್ಪೆಯ ಸಂದೀಪ್ ಸಾಲಿಯಾನ್ ಗೋವಾದಲ್ಲಿ ಕೊಲೆಯಾದ ಪ್ರಕರಣ ಟ್ವಿಸ್ಟ್ : ಮಂಗಳೂರಿನ ಮೂಲದ ಯುವತಿಯ ಬಂಧನ? ಹೌದು, ಗೋವಾದ ಕ್ಯಾಲಂಗುಟ್‌ನಲ್ಲಿ ನಡೆದ ಮಲ್ಪೆಯ ಉದ್ಯಮಿ ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಅಕ್ಷತಾ ಎಂ.ಕೆ. (35) ಎಂಬ ಮಹಿಳೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣದ ಪ್ರಮುಖ ವಿವರಗಳು ಇಲ್ಲಿವೆ:ಆರೋಪಿಯ ಬಂಧನ: ಮಂಗಳೂರು ಮೂಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅಕ್ಷತಾ ಎಂ.ಕೆ. ಅವರನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ, ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ…

Read More
Optimized by Optimole
error: Content is protected !!