Headlines

ಕೊಲ್ಲೂರು ಮೂಕಾಂಬಿಕೆ ಸನ್ನಿದಿದಲ್ಲಿ ಭಕ್ತೆಯ ಹಣ ದೋಚಿದ ಭದ್ರಾವತಿಯ ಮೂವರು ಖತರ್ನಾಕ್ ಕಳ್ಳಿಯರು ಅಂದರ್.!

ಕೊಲ್ಲೂರು ಮೂಕಾಂಬಿಕೆ ಸನ್ನಿದಿದಲ್ಲಿ ಭಕ್ತೆಯ ಹಣ ದೋಚಿದ ಭದ್ರಾವತಿಯ ಮೂವರು ಖತರ್ನಾಕ್ ಕಳ್ಳಿಯರು ಅಂದರ್.! news.ashwasurya.in ಅಶ್ವಸೂರ್ಯ/ಕೊಲ್ಲೂರು: ಇಲ್ಲಿನ ಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಭಕ್ತೆಯೊಬ್ಬರ ಹಣ ಕದ್ದ ಕಳ್ಳತನ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಕೊಲ್ಲೂರು ಪೊಲೀಸರು ಭೇದಿಸಿ ಮೂವರು ಖತರ್ನಾಕ್ ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ, ಶಾರದಾ ಹಾಗೂ ದುರ್ಗಮ್ಮ ಬಂಧಿತ ಆರೋಪಿಗಳು.ದೇಗುಲಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದ ನಿಮಿಶಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್‌ ನಲ್ಲಿದ್ದ 80 ಸಾವಿರ ರೂ….

Read More

ರಾಮನ ದೇಣಿಗೆ ಹಣದಲ್ಲಿ ಆರೋಪಿ ಅವಿನಾಶ್ ಶುಕ್ಲಾನ Hi-Fi ಲೈಫ್.! ಪ್ರಿಯತಮೆಗೆ ದುಬಾರಿ ಗಿಫ್ಟ್,ಲಕ್ಷಾಂತರ ರೂಪಾಯಿ ಕೊಟ್ಟಿದ್ದ.

ರಾಮನ ದೇಣಿಗೆ ಹಣದಲ್ಲಿ ಆರೋಪಿ ಅವಿನಾಶ್ ಶುಕ್ಲಾನ Hi-Fi ಲೈಫ್.! ಪ್ರಿಯತಮೆಗೆ ದುಬಾರಿ ಗಿಫ್ಟ್,ಲಕ್ಷಾಂತರ ರೂಪಾಯಿ ಕೊಟ್ಟಿದ್ದ. news.ashwasurya.in ಅಶ್ವಸೂರ್ಯ/ಅಯೋಧ್ಯೆ: ರಾಮನ ಹುಂಡಿ ( ರಾಮ ಮಂದಿರ ) ಹಣ ಕಳ್ಳತನ ಮಾಡಿ ಅದರಿಂದ ಆರೋಪಿ ಅವಿನಾಶ್ ಶುಕ್ಲಾ ಗರ್ಲ್ಫ್ರೆಂಡ್ ಜೊತೆ ಮೋಜು, ಮಸ್ತಿ ಮಾಡುತ್ತಿದ್ದ ಎನ್ನೋದು ಇದೀಗ ತನಿಖೆಯಲ್ಲಿ ಹೊರಬಂದಿದೆ.ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಆರೋಪಿ ಅವಿನಾಶ್ ಶುಕ್ಲಾನ ಕರಾಳ ಮುಖವನ್ನು…

Read More

38ರ ಹೆಂಗಸಿಗಾಗಿ 22ರ ಸುಂದರ ಪತ್ನಿಯನ್ನೆ ಗುಂಡಿಟ್ಟು ಕೊಂದ ಪತಿ.!

38ರ ಹೆಂಗಸಿಗಾಗಿ 22ರ ಸುಂದರ ಪತ್ನಿಯನ್ನೆ ಗುಂಡಿಟ್ಟು ಕೊಂದ ಪತಿ.! news.ashwasurya.in ಅಶ್ವಸೂರ್ಯ/ಹರಿಯಾಣ : ಗಂಡ ಹೆಂಡತಿಯನ್ನ ಸಾಯಿಸೋದು, ಹೆಂಡತಿ ಗಂಡನ ಸಾಯಿಸೋ ಪ್ರಕರಣಗಳು ಇತ್ತೀಚೆಗೆ ದಿನನಿತ್ಯ ಬೆಳಕಿಗೆ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ದೊಡ್ಡ ಆತಂಕವೆ ಸೃಷ್ಟಿಯಾಗಿದ್ದು ಯಾರನ್ನು ಯಾರು ನಂಬಬೇಕು ನಂಬಬಾರದು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಈ ಮಧ್ಯೆ ಇದಕ್ಕೆ ಸಾಕ್ಷಿ ಎಂಬಂತೆ ಹರಿಯಾಣದಲ್ಲಿ ಘೋರ ಕೃತ್ಯವೊಂದು ನಡೆದು ಹೋಗಿದೆ.! ಮಹಾರಾಷ್ಟ್ರದ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಮಾಸುವ ಮುನ್ನವೇ…

Read More

70 ಲಕ್ಷ ವಂಚನೆ ಪ್ರಕರಣ‌! ಮೋಸ ಹೋದವರಿದ್ದರೆ ಪೊಲೀಸ್ ಠಾಣೆ ಸಂಪರ್ಕಿಸಲು ಎಸ್‌ಪಿ ಸೂಚನೆ.

ಉಡುಪಿ : 70 ಲಕ್ಷ ವಂಚನೆ ಪ್ರಕರಣ‌! ಮೋಸ ಹೋದವರಿದ್ದರೆ ಪೊಲೀಸ್ ಠಾಣೆ ಸಂಪರ್ಕಿಸಲು ಎಸ್‌ಪಿ ಸೂಚನೆ. news.ashwasurya.in ಅಶ್ವಸೂರ್ಯ/ಉಡುಪಿ : ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ 70 ಲಕ್ಷ ಪಡೆದು ವಂಚನೆ ನಡೆಸಿ ಬಳಿಕ ಹಣ ವಾಪಸ್ ಕೇಳಿದ ಉದ್ಯಮಿಗೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.ಈ ಪ್ರಕರಣಕ್ಕೆ…

Read More

ಅಪಘಾತದಲ್ಲಿ ಮೃತರಾದ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಒಬ್ಬರಿಗೆ ಸರ್ಕಾರಿ ಕೆಲಸ: ಡಿಸಿಎಂ ಭರವಸೆ.

ಅಪಘಾತದಲ್ಲಿ ಮೃತರಾದ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಒಬ್ಬರಿಗೆ ಸರ್ಕಾರಿ ಕೆಲಸ: DCM ಭರವಸೆ. news.ashwasurya.in SIR ಕರ್ತವ್ಯಕ್ಕಾಗಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿ ಸಾವನ್ನಪ್ಪಿದ್ದ ಗ್ರಾಮ ಲೆಕ್ಕಾಧಿಕಾರಿ ಭುವನಾ ಅವರ ಕುಟುಂಬಕ್ಕೆ 1 ಕೋಟಿ ವಿಮೆ ಹಣ 15 ದಿನಗಳಲ್ಲಿ ಬರುತ್ತದೆ. ಅಲ್ಲದೇ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುತ್ತೇವೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ. ಮಂಜೂರು ಮಾಡಿಸುತ್ತೇವೆ ಎಂದು ಕಂದಾಯ ಸಚಿವರೂ ಆದ ಡಿಸಿಎಂ ಪರಮೇಶ್ವರ್‌ ಭರವಸೆ ನೀಡಿದ್ದಾರೆ. ಅಶ್ವಸೂರ್ಯ/ತುಮಕೂರು :…

Read More

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ.

ಉಡುಪಿ : 70 ಲಕ್ಷ ಪಡೆದು ಉದ್ಯಮಿಗೆ ವಂಚನೆ ಮಾಡಿದ ಮಹಿಳೆ.! ಹಣ ವಾಪಸ್‌ ಕೊಡು ಎಂದಿದ್ದಕ್ಕೆ ಅತ್ಯಾಚಾರದ ದೂರು ದಾಖಲಿಸೊದಾಗಿ ಬೆದರಿಕೆ.! ಮಹಿಳೆ ಬಂಧನ. news.ashwasurya.in ಅಶ್ವಸೂರ್ಯ/ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹೂಡಿಕೆ ಹೆಸರಿನಲ್ಲಿ 70 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಝೀನತ್ ಇಬ್ರಾಹಿಂ ಬಂಧಿತ ಮಹಿಳೆ ಎಂದು ತಿಳಿದುಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಜಂಟಿಯಾಗಿ ಕಚೇರಿ ಆರಂಭಿಸಿದ್ದಳು. ಅಲ್ಲದೇ ಜಮೀನು ಖರೀದಿ ಹೆಸರಿನಲ್ಲಿ…

Read More
Optimized by Optimole
error: Content is protected !!