ದಾವಣಗೆರೆ : ದಾವಣಗೆರೆ ಜಿಮ್‌ ಟ್ರೇನರ್‌ ಕಾಮದಾಸೆ ಬಿಚ್ಚಿಟ್ಟ ಸಂತ್ರಸ್ತೆ.!

ದಾವಣಗೆರೆ : ದಾವಣಗೆರೆ ಜಿಮ್‌ ಟ್ರೇನರ್‌ ಕಾಮದಾಸೆ ಬಿಚ್ಚಿಟ್ಟ ಸಂತ್ರಸ್ತೆ.! news.ashwasurya.in ದಾವಣಗೆರೆಯ ಸರಸ್ವತಿ ನಗರದಲ್ಲಿರುವ ‘ಪವರ್ ಫಿಟ್ನೆಸ್ ಜಿಮ್’ ಮಾಲೀಕ ಹಾಗೂ ಟ್ರೇನರ್ ಇಸ್ಮಾಯಿಲ್ ವಿರುದ್ಧ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್ ಹಾಗೂ ‘ಜಿಮ್ ಜಿಹಾದ್’ ಆರೋಪಗಳು ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ….. ಅಶ್ವಸೂರ್ಯ/ದಾವಣಗೆರೆ : ದಾವಣಗೆರೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಜಿಮ್ ಟ್ರೈನರ್‌ನ ಕಾಮದಾಸೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಹಿಂದೂ ಹೆಸರೇಳಿಕೊಂಡು ಪವರ್ ಫಿಟ್ನೆಸ್ ಜಿಮ್‌ನ ಟ್ರೈನರ್ ಇಸ್ಮಾಯಿಲ್ ಹಲವು…

Read More

ಕಳವು ವೇಳೆ ಸಹಚರನ ಸಾವು ಪ್ರಕರಣಕ್ಕೆ ತಿರುವು.! ಪ್ರಮುಖ ಆರೋಪಿ ಬಂಧನ.ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲು ಕಳ್ಳತನ.!

ಕಳವು ವೇಳೆ ಸಹಚರನ ಸಾವು ಪ್ರಕರಣಕ್ಕೆ ತಿರುವು.! ಪ್ರಮುಖ ಆರೋಪಿ ಬಂಧನ.ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲು ಕಳ್ಳತನ.! news.ashwasurya.in ಕಳವು ವೇಳೆ ಸಹಚರನ ಸಾವು ಪ್ರಕರಣಕ್ಕೆ ತಿರುವು ಪ್ರಮುಖ ಆರೋಪಿ ಬಂಧನ, 550 ಕೆಜಿ ಅಲ್ಯೂಮಿನಿಯಂ ವೈರ್ ವಶ.ಆರೋಪಿಯ ವಿರುದ್ಧದ ಹಿನ್ನೆಲೆಯನ್ನು ಪರಿಶೀಲಿಸಿದಾಗ, ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ… ಅಶ್ವಸೂರ್ಯ/ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣವಾಗಿ…

Read More

ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕೊಚ್ಚಿ ಯುವತಿಯ ಭೀಕರ ಹತ್ಯೆ.!! ಹಂತಕ ಎಸ್ಕೇಪ್.!

ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ.!! ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಹಂತಕ.! ಲಾವಣ್ಯ ಅವರು ಕೆಲಸ ಮುಗಿಸಿ ಕಕ್ಕೆಪದವಿಗೆ ಹೋಗುವ ಬಸ್ ಹತ್ತಿ ಕುಳಿತಾಗ ಚೇತನ್ ಆಕೆಯ ಪಕ್ಕದಲ್ಲೇ ಬಂದು ಕುಳಿತಿದ್ದ. ಇದರಿಂದ ಗಾಬರಿಗೊಂಡ ಲಾವಣ್ಯ ತನ್ನ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಕೆಳಗಿಳಿದಿದ್ದಾರೆ. ಆಕೆಯನ್ನು ಬೆನ್ನಟ್ಟಿದ ಆರೋಪಿ, ತನ್ನ ಬ್ಯಾಗ್‌ನಿಂದ ಮಚ್ಚು ಹೊರಗೆ ತೆಗೆದು ಸಾರ್ವಜನಿಕರ ಎದುರೇ ಭೀಕರವಾಗಿ ದಾಳಿ ನಡೆಸಿದ್ದಾನೆ.ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾದ…

Read More

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!?

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!? ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಸಿದ್ಧಾರ್ಥ ಸಕ್ಸೇನಾ, AI ಸ್ಟಾರ್ಟ್‌ಅಪ್ Merlin ಮೂಲಕ ಕೇವಲ 26ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಸುಮಾರು ₹77 ಕೋಟಿ ಗಳಿಸಿ ಕೋಟ್ಯಾಧಿಪತಿಯಾದ ಯಶೋಗಾಥೆ ವರದಿ ನಿಮ್ಮ ಮುಂದೆ… ಇದು ವೈರಲ್ ಸುದ್ದಿ ಆಗಿದೆ…. news.ashwasurya.in ಅಶ್ವಸೂರ್ಯ/ಕಾನ್ಪುರ : ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ಯುವಕ ಇಂದು ಭಾರತದ ಯಶಸ್ವಿ AI ಉದ್ಯಮಿಗಳ…

Read More

ಒಂದೇ ಮಂಟಪದಲ್ಲಿ ನಡೆಯಿತು ಒಂದೇ ಕುಟುಂಬದ 14 ಗಂಡುಮಕ್ಕಳ ಮದುವೆ ಒಂದೇ ಮಂಟಪದಲ್ಲಿ.!! ವೀಡಿಯೋ ವೈರಲ್.!

ಒಂದೇ ಮಂಟಪದಲ್ಲಿ ನಡೆಯಿತು ಒಂದೇ ಕುಟುಂಬದ 14 ಗಂಡುಮಕ್ಕಳ ಮದುವೆ ಒಂದೇ ಮಂಟಪದಲ್ಲಿ.!! ವೀಡಿಯೋ ವೈರಲ್.! news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಇತ್ತೀಚಿನ ದಿನಗಳಲ್ಲಿ ಮದುವೆ ಎಂದ ತಕ್ಷಣ ಅದ್ಧೂರಿಯಾಗಿ ಮಾಡುವ ಸಲುವಾಗಿ ಹೆಚ್ಚು ಖರ್ಚು ಮಾಡಿ ಹಣವನ್ನು ವ್ಯರ್ಥ ಮಾಡುತ್ತಿರುವವರೆ ಹೆಚ್ಚು, ಇನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾಲದ ಸಿಲುಕಿ ಒದ್ದಾಡುವವರ ಮಧ್ಯೆ. ಮಧ್ಯಪ್ರದೇಶದಲ್ಲಿ ನಡೆದ ಅಪರೂಪದ ಮದುವೆಯ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಜಂಟಿ ರೈತ ಕುಟುಂಬವೊಂದು ಒಂದೇ ಮಂಟಪದಲ್ಲಿ ತಮ್ಮ…

Read More

ಬೆಂಗಳೂರು : ಮೈಗೆ ಹಚ್ಚಿದ ಹಳದಿ ಮಾಸುವ ಮುನ್ನವೇ ನವ ವಿವಾಹಿತೆ ಆತ್ಮಹತ್ಯೆಗೆ ಶರಣು.!

ಬೆಂಗಳೂರು : ಮೈಗೆ ಹಚ್ಚಿದ ಹಳದಿ ಮಾಸುವ ಮುನ್ನವೇ ನವ ವಿವಾಹಿತೆ ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪ್ರೀತಿಸಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಮದುವೆಯಾಗಿದ್ದ ನವಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಪತಿ ಈಗ ಬರಲು ಸಾಧ್ಯವಿಲ್ಲ, ಬೆಳಿಗ್ಗೆ ಬರುತ್ತೇನೆ ಎಂದಿದ್ದಕ್ಕೆ ಮನನೊಂದ ನವವಿವಾಹಿತೆ ತನುಜಾ, ನೆಲಮಂಗಲದ ಬಸವನಹಳ್ಳಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದು, ಪೊಲೀಸರು ಪತಿಯ ವಿಚಾರಣೆ ಮುಂದಾಗಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು…

Read More
Optimized by Optimole
error: Content is protected !!