Headlines

ಶಿವಮೊಗ್ಗ : ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ.

ಶಿವಮೊಗ್ಗ : ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ. news.ashwasurya.in ಅಶ್ವಸೂರ್ಯ/ಶಿವಮೊಗ್ಗ, ಜೂ,13 : ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ ಜೂನ್ 12 ರಿಂದ ಅನ್ವಯವಾಗುವಂತೆ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.ಕಳೆದ ಏಪ್ರಿಲ್ 9 ರಂದು ಹುಲಿಕಲ್ ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 12…

Read More

Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ.!? ಇದು ಗ್ಯಾಂಗ್ ವಾರ್‌ನ ಮುಂದುವರೆದ ಭಾಗನಾ.?

Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ ಆಯ್ತಾ.!? ಇದು ಗ್ಯಾಂಗ್ ವಾರ್‌ನ ಮುಂದುವರೆದ ಭಾಗನಾ.? ಕೊಲೆಯಾದ ಬ್ಯಾಟಿ ನರಸಿಂಹ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್‌ನ ಆಪ್ತ ಸಹಚರರಲ್ಲಿ ಒಬ್ಬನಾಗಿದ್ದ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಅಂಬು ಮತ್ತವನ ಗ್ಯಾಂಗ್,ಮಚ್ಚು ಲಾಂಗ್‌ಗಳಿಂದ ಏಕಾಏಕಿ ದಾಳಿ ನಡೆಸಿ ಹತ್ಯೆಮಾಡಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದ ನರಸಿಂಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದಾಳಿ ನಡೆಸಿ ನೆತ್ತರಕೊಡಿ ಹರಿಸಿದ ರೌಡಿಶೀಟರ್ ಅಂಬು ಮತ್ತು ಆತನ ಸಹಚರರು…

Read More

ಬಡ ತಂದೆಯ ಕೈಯಲ್ಲಿ ಕಾಸಿಲ್ಲ.! ಹೆರಿಗೆ ವಾರ್ಡ್‌ನ ಹೊರಗೆ ಅಳುತ್ತಿದ್ದ ತಂದೆಗೆ ಸಿಕ್ಕ ಅತಿದೊಡ್ಡ ಸಂತೋಷವೇನು.?

ಬಡ ತಂದೆಯ ಕೈಯಲ್ಲಿ ಕಾಸಿಲ್ಲ.! ಹೆರಿಗೆ ವಾರ್ಡ್‌ನ ಹೊರಗೆ ಅಳುತ್ತಿದ್ದ ತಂದೆಗೆ ಸಿಕ್ಕ ಅತಿದೊಡ್ಡ ಸಂತೋಷವೇನು.? ಹಣ ಇವತ್ತು ಇರಬಹುದು, ನಾಳೆ ಹೋಗಬಹುದು. ಆದರೆ ಹೆತ್ತ ಕರುಳಿನ ಪ್ರೀತಿ ಎಂದಿಗೂ ಶಾಶ್ವತ. ತನ್ನ ಕೈಯಲ್ಲಿ ಕಾಸಿಲ್ಲದಿದ್ದರೂ, ಮಗಳ ಮುಖ ನೋಡಿ ಜಗತ್ತನ್ನೇ ಗೆದ್ದಷ್ಟು ನಿರಾಳವಾದ ಈ ಬಡ ತಂದೆಯ ನಿಸ್ವಾರ್ಥ ಪ್ರೀತಿ ಮತ್ತು ಜೀವನದ ಹೋರಾಟಕ್ಕೆ….. news.ashwasurya.in ಅಶ್ವಸೂರ್ಯ/ಉತ್ತರ ಕರ್ನಾಟಕ : ತಂದೆ ತಾಯಿಯ ಪ್ರೀತಿಗಿಂತ ಮಿಗಿಲಾದ ಆಸ್ತಿ ಈ ಜಗತ್ತಿನಲ್ಲಿ ಬೇರೊಂದಿಲ್ಲ ಎನ್ನುವ ಮಾತು ಸತ್ಯವಾಗಿದೆ.ಇಲ್ಲೊಂದು…

Read More

ಶಿವಮೊಗ್ಗ : ವಾಜಪೇಯಿ ಬಡಾವಣೆಯಿಂದ ರಿಂಗ್ ರಸ್ತೆ ನಿರ್ಮಾಣ : ಹೆಚ್ ಎಸ್ ಸುಂದರೇಶ್, ಸೂಡಾ ಅಧ್ಯಕ್ಷರು.

ಶಿವಮೊಗ್ಗ : ವಾಜಪೇಯಿ ಬಡಾವಣೆಯಿಂದ ರಿಂಗ್ ರಸ್ತೆ ನಿರ್ಮಾಣ : ಹೆಚ್ ಎಸ್ ಸುಂದರೇಶ್, ಸೂಡಾ ಅಧ್ಯಕ್ಷರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ, ಜೂನ್ 11: ಸೂಡಾ ವತಿಯಿಂದ ವಾಜಪೇಯಿ ಬಡಾವಣೆಯಿಂದ ರೂ.3.70 ಕೋಟಿ ವೆಚ್ಚದಲ್ಲಿ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರ 60.00 ಮೀ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ…

Read More

ಬೆಂಗಳೂರು : ಕಾಡುಗೋಡಿ ಮಗು ಹತ್ಯೆ ಪ್ರಕರಣ: ಮಗಳ ಹೆಣದ ಮುಂದೆ ಪ್ರಿಯಕರನೊಂದಿಗೆ ತಾಯಿಯ ಬರ್ತಡೇ ಆಚರಣೆ.!

ಬೆಂಗಳೂರು : ಕಾಡುಗೋಡಿ ಮಗು ಹತ್ಯೆ ಪ್ರಕರಣ: ಮಗಳ ಹೆಣದ ಮುಂದೆ ಪ್ರಿಯಕರನೊಂದಿಗೆ ತಾಯಿಯ ಬರ್ತಡೇ ಆಚರಣೆ.! ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವೆನ್ನಿಲಾ (5 ವರ್ಷ) ಎಂಬ ಮಗುವಿನ ನಿಗೂಢ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗಳನ್ನು ತಾಯಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ ಸೇರಿ ಹತ್ಯೆ ಮಾಡಿದ್ದಾರೆ ಎಂಬ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ….. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ, ಅನೈತಿಕ ಸಂಬಂಧಕ್ಕೆ…

Read More

ಬೆಂಗಳೂರು : ಯುವತಿಯೊಬ್ಬಳು ಆಟೋ ಚಾಲಕನ ದಿನದ ಗಳಿಕೆಯನ್ನು ಕೇಳಿ ಆತನನ್ನೆ ಮದುವೆಯಾಗಲು ನಿರ್ಧರಿಸಿದ್ದಾಳೆ.!!

ಬೆಂಗಳೂರು : ಯುವತಿಯೊಬ್ಬಳು ಆಟೋ ಚಾಲಕನ ದಿನದ ಗಳಿಕೆಯನ್ನು ಕೇಳಿ ಆತನನ್ನೆ ಮದುವೆಯಾಗಲು ನಿರ್ಧರಿಸಿದ್ದಾಳೆ.!! ದಿನಕ್ಕೆ ₹2,000 ಗಳಿಸುವ ಆಟೋ ಚಾಲಕನನ್ನು ಮದುವೆಯಾಗಲು ಯುವತಿ ನಿರ್ಧರಿಸಿದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಅಥವಾ ಕಾರ್ಪೊರೇಟ್ ಕೆಲಸಗಳಲ್ಲಿ ಆರಂಭಿಕ ಸಂಬಳ ಕಡಿಮೆ ಇರುವ ಕಾರಣ, ಈ ಆಟೋ ಚಾಲಕನ ಆದಾಯದ ವಿವರ ಯುವತಿಯನ್ನು ಆಕರ್ಷಿಸಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು : ಜೀವನದಲ್ಲಿ ನಾವು ಯಾರನ್ನು ಮದುವೆಯಾಗುತ್ತೇವೆ ಎಂಬುದು ಮುಂಚಿತವಾಗಿ ಯಾರು ಎಣಿಸಿರುವುದುಲ್ಲ….

Read More
Optimized by Optimole
error: Content is protected !!