ಪುಣೆ : ಕೇತನ್ ಮರ್ಡರ್ ಹತ್ಯೆ : ನಮ್ಮ ಮಗಳನ್ನೂ ಅಲ್ಲಿಂದಲೇ ತಳ್ಳಿ ಸಾಯಿಸಿ,ಇಲ್ಲ ಗಲ್ಲಿಗೇರಿಸಿ: ಸಿಯಾ ಅಪ್ಪ, ಅಮ್ಮ ಆಕ್ರೋಶ.
ಪುಣೆ : ಕೇತನ್ ಮರ್ಡರ್ ಹತ್ಯೆ : ನಮ್ಮ ಮಗಳನ್ನೂ ಅಲ್ಲಿಂದಲೇ ತಳ್ಳಿ ಸಾಯಿಸಿ,ಇಲ್ಲ ಗಲ್ಲಿಗೇರಿಸಿ: ಸಿಯಾ ಅಪ್ಪ, ಅಮ್ಮ ಆಕ್ರೋಶ. news.ashwasurya.in ಅಶ್ವಸೂರ್ಯ/ಪುಣೆ : ಪುಣೆಯ ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ರನ್ನು ಅವರ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘೋರ ಕೃತ್ಯಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ ಆಕೆಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಸಿಯಾಳ ಪೋಷಕರೇ ಆಗ್ರಹಿಸಿದ್ದಾರೆ.ಮಹಾರಾಷ್ಟ್ರದ…
