ಚಿಕ್ಕಮಗಳೂರು : ಎಸಿಎಫ್ ಮನೆಯಲ್ಲಿ ಚಿನ್ನಾಭರಣಗಳ ಖಜಾನೆ ಹಣದ ರಾಶಿ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್.!
ಚಿಕ್ಕಮಗಳೂರು : ಎಸಿಎಫ್ ಮನೆಯಲ್ಲಿ ಚಿನ್ನಾಭರಣಗಳ ಖಜಾನೆ ಹಣದ ರಾಶಿ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್.! ಚಿಕ್ಕಮಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಮೋಹನ್ ಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಮುಂಜಾನೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಏಕಕಾಲದಲ್ಲಿ ಭಾರಿ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಈ ಮಹತ್ವದ ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಏಕಕಾಲದಲ್ಲಿ ದಾಳಿ: ಚಿಕ್ಕಮಗಳೂರು ನಗರದ ಕಲ್ಯಾಣನಗರದಲ್ಲಿರುವ ಇವರ ಮುಖ್ಯ ನಿವಾಸ, ಕಚೇರಿ, ಹೌಸಿಂಗ್…
