Headlines

ಕ್ರಿಕೆಟ್ ಆಟಗಾರ ರೋಹಿತ್‌ ಅಕಾಲಿಕ ನಿಧನ.! ಆತನ ಅಂತಿಮ ಯಾತ್ರೆಯಲ್ಲಿ ಬ್ಯಾಟ್, ಬಾಲ್ ಹಿಡಿದು ನೆಚ್ಚಿನ ಆಟಗಾರನಿಗೆ ಕಣ್ಣೀರಿನ ವಿದಾಯ..!

ಕ್ರಿಕೆಟ್ ಆಟಗಾರ ರೋಹಿತ್‌ ಅಕಾಲಿಕ ನಿಧನ.! ಆತನ ಅಂತಿಮ ಯಾತ್ರೆಯಲ್ಲಿ ಬ್ಯಾಟ್, ಬಾಲ್ ಹಿಡಿದು ನೆಚ್ಚಿನ ಆಟಗಾರನಿಗೆ ಕಣ್ಣೀರಿನ ವಿದಾಯ..! news.ashwasurya.in ಅಶ್ವಸೂರ್ಯ/ಗುಜರಾತ್ : ಯಾವುದೇ ಆಟವಿರಲಿ ಆ ಆಟಗಾರನಿಗೆ ಆತನ ಆಟವೇ ಉಸಿರಾಗಿರುತ್ತದೆ. ಆಟಗಾರನ ಉಸಿರು ನಿಂತ ಮೇಲೂ ಆಟದ ಮೇಲಿನ ಪ್ರೀತಿ ಕಮ್ಮಿಯಾಗುವುದಿಲ್ಲ ಎಂಬುದಕ್ಕೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸ್ಥಳೀಯ ಕ್ರಿಕೆಟ್ ಆಟಗಾರ ರೋಹಿತ್ ಅವರು ಅಕಾಲಿಕ ಸಾವಿಗೆ ತುತ್ತಾಗುತ್ತಾರೆ. ಅಲ್ಲಿನ ಅಭಿಮಾನಿಗಳು ಬೇಸರಗೊಂಡಿದ್ದು, ಅಲ್ಲಿನ ನಿವಾಸಿಗಳಲ್ಲಿ ಸೂತಕದ ಮೌನ ಮನೆ…

Read More

ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.!

ಆಗ್ರಾ : ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.! news.ashwasurya.in ಅಶ್ವಸೂರ್ಯ/ಆಗ್ರಾ : 2014ರಲ್ಲಿ ಆಗ್ರಾದಲ್ಲಿ ನಡೆದ ಪತ್ರಕರ್ತನ ಪತ್ನಿ ನೀಲಂ ಶರ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಮನೆಯಲ್ಲಿ ಸಾಕಿದ್ದ ಗಿಳಿಯು ಪದೆ ಪದೆ ಸೋದರಳಿಯ ‘ಆಶು’ ಹೆಸರನ್ನು ಕೂಗುವ ಮೂಲಕ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು. ಇದೇ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯ ಈಗ ಆಪರಾಧಿಗಳಿಗೆ…

Read More

ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌ ಕರ್ಮಕಾಂಡ.! ಇದೇನು ಮೊದಲೇನಲ್ಲ!

ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌ ಕರ್ಮಕಾಂಡ.! ಇದೇನು ಮೊದಲೇನಲ್ಲ! news.ashwasurya.in ಅಶ್ವಸೂರ್ಯ/ಬೆಂಗಳೂರು : ಹಣದಾಸೆಗೆ ಇಲಾಖೆಯ ಜೀಪಿನಲ್ಲೇ ತೆರಳಿ ಕೇರಳ ಮೂಲದ ವ್ಯಾಪಾರಿಗೆ ಬೆದರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಇಬ್ಬರು ಸಹಚರರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಲಿಗೆಯ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಣದ ದುರಾಸೆಗೆ ಬಿದ್ದು ಕಾನೂನು ರಕ್ಷಕರೇ ಭಕ್ಷಕರಾಗುತ್ತಿರುವ…

Read More

ಬಳ್ಳಾರಿ ಜಿಲ್ಲೆಯಲ್ಲಿ ರೌಡಿ ನಿಗ್ರಹ ತಂಡಗಳ ನೇಮಕ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ.

ಬಳ್ಳಾರಿ ಜಿಲ್ಲೆಯಲ್ಲಿ ರೌಡಿ ನಿಗ್ರಹ ತಂಡಗಳ ನೇಮಕ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ. news.ashwasurya.in ಅಶ್ವಸೂರ್ಯ/ ಬಳ್ಳಾರಿ, ಜೂ,20 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ ಅವರು ಜಿಲ್ಲೆಯಲ್ಲಿ 3 ರೌಡಿ ನಿಗ್ರಹ ತಂಡಗಳನ್ನು ರಚನೆ ಮಾಡಿದ್ದಾರೆ. ರೌಡಿಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಎಸ್‌ಪಿ ‌ ಯವರು ತಮ್ಮ ಅಧೀನದಲ್ಲಿ ಬಳ್ಳಾರಿ ನಗರ, ಸಿರುಗುಪ್ಪ, ತೋರಣಗಲ್ಲು ಉಪ-ವಿಭಾಗದ ಡಿ.ಎಸ್.ಪಿ.ಗಳ ನೇತೃತ್ವದಲ್ಲಿ ಸಿ.ಪಿ.ಐ.-ಪಿ.ಐ ಹಾಗೂ ಅಧಿಕಾರಿ/ಸಿಬ್ಬಂದಿಯವರನ್ನೊಳಗೊಂಡ ರೌಡಿ…

Read More

ಬೆಳಗಾವಿ : 2 ಕೋಟಿ ಹಣಕ್ಕಾಗಿ ಗಂಡನನ್ನೇ ಕೊಂದು ಮುಗಿಸಿದ ಮಗಳು.! ತಲೆ ಎತ್ತಿ ಓಡಾಡಲಾಗದೆ ತಾಯಿಯು ಆತ್ಮಹತ್ಯೆಗೆ ಶರಣು.!

ಬೆಳಗಾವಿ : 2 ಕೋಟಿ ಹಣಕ್ಕಾಗಿ ಗಂಡನನ್ನೇ ಕೊಂದು ಮುಗಿಸಿದ ಮಗಳು.! ತಲೆ ಎತ್ತಿ ಓಡಾಡಲಾಗದೆ ತಾಯಿಯು ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಬೆಳಗಾವಿ : 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ಸುದ್ಧಿ ಹೊರಬಿದ್ದಿದೆ.! ಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ಅತ್ತ ಮಗಳ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ತಾಯಿ ನೇಣಿಗೆ ಶರಣಾಗಿದ್ದಾರೆ.ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ…

Read More
Optimized by Optimole
error: Content is protected !!