ಬಳ್ಳಾರಿ : ಆರತಕ್ಷತೆಯ ದಿನದಂದೇ ರಾತ್ರಿ ಮದು ಮಗನ ಭೀಕರ ಹತ್ಯೆ.! ಬೆಚ್ಚಿಬಿದ್ದ ಜನತೆ.ಮುಂದೆನಾಯ್ತು .?
ಬಳ್ಳಾರಿ : ಆರತಕ್ಷತೆಯ ದಿನವೆ ರಾತ್ರಿ ಮದುಮಗನ ಭೀಕರ ಹತ್ಯೆ.! ಬೆಚ್ಚಿಬಿದ್ದ ಜನತೆ.ಮುಂದೆನಾಯ್ತು .? ಜುಲೈ 16ರ ಗುರುವಾರ ರಾತ್ರಿ ಸುಮಾರು 11:30ರ ವೇಳೆಗೆ ಆರತಕ್ಷತೆ ಕಾರ್ಯಕ್ರಮ ಮುಗಿದ ನಂತರ, ನಬಿ ರಸೂಲ್ಗೆ ಸ್ನೇಹಿತನೊಬ್ಬನಿಂದ ಮೊಬೈಲ್ ಕರೆ ಬಂದಿದೆ. “ಮಾತನಾಡಿ ಬರುತ್ತೇನೆ” ಎಂದು ನವವಧುವಿಗೆ ತಿಳಿಸಿ ಹೋದವರು ಮರಳಿ ಬರಲಿಲ್ಲ. ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿ ನಬಿ ರಸೂಲ್ ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಸೆಮಣೆ ಏರಿದ್ದ…
