ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ ಕೇಲವು ಅಧಿಕಾರಿಗಳು ಮತ್ತು ಕೇಲವು ಪೊಲೀಸರಿಗೆ ಮಂತ್ಲಿ ಮಾಮೂಲಿ ನಿಗದಿತವಾಗಿ ತಲುಪುವುದರಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಲೂಟಿ ನಿರಂತರ.!
ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ ಕೇಲವು ಅಧಿಕಾರಿಗಳು ಮತ್ತು ಕೇಲವು ಪೊಲೀಸರಿಗೆ ಹಫ್ತಾ ನಿಗದಿತವಾಗಿ ತಲುಪುವುದರಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಲೂಟಿ ನಿರಂತರ.! ಇವರುಗಳು ಸರ್ಕಾರಿ ಅಧಿಕಾರಿಗಳೆ ಅಥವಾ ಲೂಟಿ ಕೋರರ ಕೃಪಪೋಷಿತರೆ ಎನ್ನುವ ಅನುಮಾನ ಸ್ಥಳೀಯನ್ನು ಕಾಡುತ್ತಿದೆ.ನಿತ್ಯ ಪಿರನಗುಡ್ಡೆಯಿಂದ 10 ರಿಂದ 15 ಲೋಡ್, ರಂಜದಕಟ್ಟೆಯಿಂದ ಸರಿ ಸುಮಾರು 50 ಲೋಡ್ ಮತ್ತು ಕುಶಾವತಿಯಿಂದ 40 ಲೋಡ್ ಹಾಗೂ ರಾವೆ ಯಿಂದ 50 ಲೋಡ್ ಅಕ್ರಮ ಮರಳು ಸರಾಗವಾಗಿ ತೀರ್ಥಹಳ್ಳಿ…
