ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು.

ಭದ್ರಾವತಿ : ಶಿವಮೊಗ್ಗ ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ಪುಡಿ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು. news.ashwasurya.in ಅಶ್ವಸೂರ್ಯ/ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ(34) ಎಂಬಾತನ ಮೇಲೆ ಆರೇಳು ಮಂದಿ ಪುಡಿ ರೌಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್​ ಹತ್ತಿರ ಇಂದು ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.ವಿಶ್ವನಾಥ್ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್​ನಲ್ಲಿ ಟೀ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದು…

Read More

30 ವರ್ಷಗಳ ನಂತರ ನಟಿ ಸುಕನ್ಯಾ‌ಗೆ 10 ಲಕ್ಷ ಪರಿಹಾರ ನೀಡುವಂತೆ ವೀರಪ್ಪನ್ ಸಂದರ್ಶನ‌ ಮಾಡಿದ್ದ ಸನ್ ಟಿವಿಗೆ ಹೈಕೋರ್ಟ್ ನಿರ್ದೇಶನ!

30 ವರ್ಷಗಳ ನಂತರ ನಟಿ ಸುಕನ್ಯಾ‌ಗೆ 10 ಲಕ್ಷ ಪರಿಹಾರ ನೀಡುವಂತೆ ವೀರಪ್ಪನ್ ಸಂದರ್ಶನ‌ ಮಾಡಿದ್ದ ಸನ್ ಟಿವಿಗೆ ಹೈಕೋರ್ಟ್ ನಿರ್ದೇಶನ! news.ashwasurya.in ದಕ್ಷಿಣ ಭಾರತದ ಹಿರಿಯ ಖ್ಯಾತ ನಟಿ ಆರ್. ಸುಕನ್ಯಾ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಸಂದರ್ಶನ ಮಾಡಿದ್ದ ಸನ್ ಟಿವಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪ್ರಮುಖ ಗೆಲುವು ಸಾಧಿಸಿದ್ದಾರೆ. ಸುಮಾರು 30 ವರ್ಷಗಳ ನಂತರ, ಮದ್ರಾಸ್ ಹೈಕೋರ್ಟ್ ನಟಿಯ ಮಾನನಷ್ಟ ಮೊಕದ್ದಮೆಯನ್ನು ಎತ್ತಿಹಿಡಿದಿದೆ…. ಅಶ್ವಸೂರ್ಯ/ತಮಿಳುನಾಡು: ನಟಿ ಸುಕನ್ಯಾ, ವೀರಪ್ಪನ್ ದಕ್ಷಿಣ ಭಾರತದ ಹಿರಿಯ…

Read More

ಹಾಸನ ಜಿಲ್ಲಾ ನ್ಯಾಯಾಲಯದ ಎದುರೇ ರೌಡಿಶೀಟರ್‌ ಮಂಜೇಶ್ ಬರ್ಬರ ಹತ್ಯೆ.!

ಹಾಸನ ಜಿಲ್ಲಾ ನ್ಯಾಯಾಲಯದ ಎದುರೇ ರೌಡಿಶೀಟರ್‌ ಮಂಜೇಶ್ ಬರ್ಬರ ಹತ್ಯೆ.! ಮಂಜೇಶ್‌ ಕೆಲಸದ ನಿಮಿತ್ತ ಹಾಸನಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ, ಜಿಲ್ಲಾ ನ್ಯಾಯಾಲಯದ ಎದುರುಗಡೆ ಆತ ಒಂಟಿಯಾಗಿದ್ದನ್ನು ಗಮನಿಸಿ ಏಕಾಏಕಿ ಹರಿತವಾದ ಮಾರಕಾಸಗಳಿಂದ ದಾಳಿ ನಡೆಸಿ ಮಂಜೇಶ್‌ನ ತಲೆ, ಹೊಟ್ಟೆ, ಸೊಂಟ ಹಾಗೂ ಕೈಗಳ ಮೇಲೆ ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ….. news.ashwasurya.in ಅಶ್ವಸೂರ್ಯ/ ಹಾಸನ,ಜೂ.8 : ನಗರದ ಚನ್ನಪಟ್ಟಣದಲ್ಲಿರುವ ಜಿಲ್ಲಾ ನ್ಯಾಯಾಲಯದ ಎದುರೇ ತಡರಾತ್ರಿ ರೌಡಿಶೀಟರ್‌ನನ್ನು ದುಷ್ಕರ್ಮಿಗಳು…

Read More

ಸೂಲಿಬೆಲೆ : ನಡು ರಸ್ತೆಯಲ್ಲೇ ಕೊಚ್ಚಿ ರೌಡಿಶೀಟರ್ ಖಲೀಮ್ ಖಾನ್ ಬರ್ಬರ ಹತ್ಯೆ.!

ಸೂಲಿಬೆಲೆ : ನಡು ರಸ್ತೆಯಲ್ಲೇ ಕೊಚ್ಚಿ ರೌಡಿಶೀಟರ್ ಖಲೀಮ್ ಖಾನ್ ಬರ್ಬರ ಹತ್ಯೆ.! ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಬೆಳ್ಳಂ ಬೆಳಗ್ಗೆ ನಡುರಸ್ತೆಯಲ್ಲೇ ರೌಡಿ ಶೀಟರ್‌ನನ್ನ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಖಲೀಮ್ ಖಾನ್ ಮೇಲೆ ಅಟ್ಯಾಕ್ ಮಾಡಲಾಗಿದ್ದು, ತಲವಾರ್‌ನಿಂದ ದೇಹಕ್ಕೆ ಸುಮಾರು 8ರಿಂದ 10 ಬಾರಿ ಚುಚ್ಚಲಾಗಿದೆ. ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ…

Read More
Optimized by Optimole
error: Content is protected !!