Headlines

ಬಂಟ್ವಾಳ ಮರ್ಡರ್ ಪ್ರಕರಣ : ಬಂಟ್ವಾಳದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಉಳಿ ಗ್ರಾಮಸ್ಥರಿಂದ ಮನವಿ.

ಬಂಟ್ವಾಳ ಮರ್ಡರ್ ಪ್ರಕರಣ : ಬಂಟ್ವಾಳದಲ್ಲಿಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಉಳಿ ಗ್ರಾಮಸ್ಥರಿಂದ ಮನವಿ. news.ashwasurya.in ಅಶ್ವಸೂರ್ಯ/ಬಂಟ್ವಾಳ : ಉಳಿ ಗ್ರಾಮದ ನಿವಾಸಿ ಲಾವಣ್ಯ ಅವರನ್ನು ಜುಲೈ 16ರಂದು ಸಂಜೆ ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಭೀಕರವಾಗಿ ಹತ್ಯೆ ಮಾಡಿದ ತಪ್ಪಿತಸ್ಥನಿಗೆ ನ್ಯಾಯಾಲಯ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ವಿಧಿಸಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಉಳಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾನುವಾರ ಕಕ್ಯಪದವಿನಿಂದ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಗ್ರಾಮದ ಜನರು,…

Read More

⚖️ ಕೋರ್ಟ್ ತೀರ್ಪು : ಮಗಳ ಪಾಲನೆಯ ಹಕ್ಕನ್ನು ಕಳೆದುಕೊಂಡ ತಂದೆ ರಂಜೀಶ್. ಆತ್ಮಹತ್ಯೆಗೆ ಶರಣು.!

⚖️ ಕೋರ್ಟ್ ತೀರ್ಪು : ಮಗಳ ಪಾಲನೆಯ ಹಕ್ಕನ್ನು ಕಳೆದುಕೊಂಡ ತಂದೆ ರಂಜೀಶ್. ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ ತಿರುವನಂತಪುರಂ : ಮಗಳ ಪಾಲನೆಯ ಹಕ್ಕನ್ನು (ಕಸ್ಟಡಿ) ವಿಚ್ಛೇದಿತ ಪತ್ನಿಗೆ ನೀಡಿದ ನ್ಯಾಯಾಲಯದ ತೀರ್ಪಿನ ನಂತರ ಕೇರಳದ 38 ವರ್ಷದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ರಂಜೀಶ್ ಅವರ ಆತ್ಮಹತ್ಯೆ ಪ್ರಕರಣ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.ಮಕ್ಕಳ ಪಾಲನೆಗೆ ಸಂಬಂಧಿಸಿದ ಕಾನೂನುಗಳು ಮತ್ತು ಲಿಂಗ ತಟಸ್ಥತೆಯ ಕುರಿತು ಚರ್ಚೆಯನ್ನು ಮರುಕಳಿಸುವಂತೆ ಮಾಡಿದೆ.ಕೇರಳದ ಕುಮಲಿಯ ನಿವಾಸಿಯಾಗಿದ್ದ ರಂಜೀಶ್, ಬಸ್…

Read More

ಬೆಂಗಳೂರು : ಅಜ್ಜಿ ಚೆನ್ನಮ್ಮರನ್ನು ನೋಡಲು ಪೆರೋಲ್ ಮೇಲೆ ಬರ್ತಾರಾ ಪ್ರಜ್ವಲ್​ ರೇವಣ್ಣ.? ಅರ್ಜಿ ಸಲ್ಲಿಕೆ ಸಾಧ್ಯತೆ.

ಬೆಂಗಳೂರು : ಅಜ್ಜಿ ಚೆನ್ನಮ್ಮರನ್ನು ನೋಡಲು ಪೆರೋಲ್ ಮೇಲೆ ಬರ್ತಾರಾ ಪ್ರಜ್ವಲ್​ ರೇವಣ್ಣ.? ಅರ್ಜಿ ಸಲ್ಲಿಕೆ ಸಾಧ್ಯತೆ. news.ashwasurya.in ಅಜ್ಜಿ ಚೆನ್ನಮ್ಮ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಅಜ್ಜಿಯ ಅಂತಿಮ ದರ್ಶನ ಪಡೆಯಲು ಪ್ರಜ್ವಲ್‌ ರೇವಣ್ಣ ಅವರು ಪೆರೋಲ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಧೀಶರು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಕೊನೆಯದಾಗಿಅಜ್ಜಿಯ ಮುಖ ನೋಡಲು ಜೈಲಿನಿಂದ ಹೊರಗೆ ಬರ್ತಾರಾ ಪ್ರಜ್ವಲ್​ ರೇವಣ್ಣ.? ಅಶ್ವಸೂರ್ಯ/ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ…

Read More

SHIVAMOGGA / ಶಿವಮೊಗ್ಗ ನಗರದಲ್ಲಿ ಹಿರಿಯರ ಕ್ರಿಕೆಟ್ ಹಬ್ಬ.! ಆಗಸ್ಟ್ 14ರಿಂದ 16ರವರೆಗೆ ರಾಜ್ಯಮಟ್ಟದ T20, 40+ ಟ್ರೂ ಮಾಸ್ಟರ್ ಕಪ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ.

SHIVAMOGGA / ಶಿವಮೊಗ್ಗ ನಗರದಲ್ಲಿ ಹಿರಿಯರ ಕ್ರಿಕೆಟ್ ಹಬ್ಬ.! ಆಗಸ್ಟ್ 14ರಿಂದ 16ರವರೆಗೆ ರಾಜ್ಯಮಟ್ಟದ T20, 40+ ಟ್ರೂ ಮಾಸ್ಟರ್ ಕಪ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ. news.ashwasurya.in ಅಶ್ವಸೂರ್ಯ/ಶಿವಮೊಗ್ಗ :ಶಿವಮೊಗ್ಗ ನಗರದ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ರಾಜ್ಯಮಟ್ಟದ ಹಿರಿಯರ T20 40+ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಗಸ್ಟ್ 14, 15 ಹಾಗೂ 16 ರಂದು ಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಮತ್ತು ಜೆಎನ್ಎನ್‌ಸಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಪಂದ್ಯಾವಳಿಯು ಇಪ್ಪತ್ತು ಓವರ್‌ಗಳಿಗೆ ಸಿಮೀತವಾಗಿದ್ದು…

Read More

ಬೆಂಗಳೂರು : ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು : ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ.

ಬೆಂಗಳೂರು : ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು : ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ. news.ashwasurya.in ಅಶ್ವಸೂರ್ಯ/ಬೆಂಗಳೂರು, ಜುಲೈ 18, : ​ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ ವರೆಗೆ) ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜುಲೈ…

Read More

ಬಟ್ವಾಳ : ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..!

ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..! ಮನೆ ಬಾಗಿಲಿಗೆ ಲಾವಣ್ಯರ ಪಾರ್ಥೀವ ಶರೀರ ತಲುಪುತ್ತಿದ್ದಂತೆ, ಅಲ್ಲಿ ನೆರೆದಿದ್ದ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಸ್ಥಳೀಯರ ಕಣ್ಣೀರಿನ ಕಟ್ಟೆ ಒಡೆಯಿತು.“ಇನ್ನೊಮ್ಮೆ ಕಣ್ಣು ತೆರೆಯಮ್ಮ…” ಎಂದು ತಾಯಿಯ ಹೃದಯವಿದ್ರಾವಕ ಆಕ್ರಂದನ, ತಂದೆಯ ಮೌನ ವೇದನೆ, ಸಹೋದರ-ಸಹೋದರಿಯರ ದುಃಖ, ಸ್ನೇಹಿತರ ಕಣ್ಣೀರು… ಇಡೀ ವಾತಾವರಣವನ್ನೇ ಮೌನಗೊಳಿಸಿತು.ನಗುವಿನಿಂದ ಕಂಗೊಳಿಸುತ್ತಿದ್ದ ಮನೆಯ ಅಂಗಳ, ಇಂದು ಕಣ್ಣೀರು ಮತ್ತು ನೋವಿನ ಸಾಗರವಾಗಿದೆ. ಪ್ರತಿಯೊಬ್ಬರ ಕಣ್ಣಲ್ಲೂ…

Read More
Optimized by Optimole
error: Content is protected !!