ತೀರ್ಥಹಳ್ಳಿ : ಮರ ಕೇಸ (ಪತ್ರೋಡೆ ಎಲೆ) ಎಲೆಗಳನ್ನು ಕೀಳಲು ಮರವನ್ನೇರಿದ ನವ ವಿವಾಹಿತ ವಿದ್ಯುತ್‌ ಶಾಕ್‌ ಗೆ ಬಲಿ.!

ತೀರ್ಥಹಳ್ಳಿ : ಮರ ಕೇಸ (ಪತ್ರೋಡೆ ಎಲೆ) ಎಲೆಗಳನ್ನು ಕೀಳಲು ಮರವನ್ನೇರಿದ ನವ ವಿವಾಹಿತ ವಿದ್ಯುತ್‌ ಶಾಕ್‌ ಗೆ ಬಲಿ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮರ ಕೇಸಿನ ಎಲೆ ಕೀಳಲು ಮರವೇರಿದ್ದ ಅಭಿಷೇಕ್ ಶೆಟ್ಟಿ ಎಂಬ ಯುವಕ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ವಿವಾಹವಾಗಿದ್ದ ಯುವಕನ ಅಕಾಲಿಕ ಸಾವು ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.ಈ ಘಟನೆ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಸಮೀಪ ನಡೆದಿದೆ. ಈ ವಿದ್ಯುತ್ ಅವಘಡದಲ್ಲಿ ಮನೆ ಮಗನ ಸಾವಿನಿಂದ…

Read More

ಅಬಕಾರಿ ಇಲಾಖೆಯಲ್ಲಿ ಭ್ರಷ್ಟರು ಇ.ಡಿ ಬಲೆಗೆ.! ದಾಳಿಯಲ್ಲಿ 13.3 ಕೋಟಿ ಮೌಲ್ಯದ ನಗ, ನಾಣ್ಯ ಪತ್ತೆ.!

ಅಬಕಾರಿ ಇಲಾಖೆಯಲ್ಲಿ ಭ್ರಷ್ಟರು ಇ.ಡಿ ಬಲೆಗೆ.! ದಾಳಿಯಲ್ಲಿ 13.3 ಕೋಟಿ ಮೌಲ್ಯದ ನಗ, ನಾಣ್ಯ ಪತ್ತೆ.! news.ashwasurya.in ಅಶ್ವಸೂರ್ಯ/ಬೆಂಗಳೂರು: ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜಾರಿ ನಿರ್ದೇಶನಾಲಯ (Enforcement Directorate) ಬಯಲಿಗೆಳೆದಿದ್ದು, ಇಡೀ ಇಲಾಖೆಯ ಅಕ್ರಮಗಳನ್ನು ಬಯಲುಮಾಡುವ ಕೆಲಸ ED ಮಾಡಿದೆ.ಕಳೆದ ಬುಧವಾರ (ಜೂನ್,24) ಅಬಕಾರಿ ಇಲಾಖೆಯ (Excise Department) ಹೆಚ್ಚುವರಿ ಆಯುಕ್ತ ಮಂಜುನಾಥ್ ಸೇರಿದಂತೆ ಆಪ್ತರು ಹಾಗೂ ಇತರರ ಮನೆ ಮೇಲೆ 14 ಕಡೆ ದಾಳಿ ನಡೆಸಿದ್ದ ಇ.ಡಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದೆ.ಅಲ್ಲದೇ…

Read More

ದಾವಣಗೆರೆ: ಶಂಕಿತ ಉಗ್ರರ ಗ್ಯಾಂಗ್‌ ಬಂಧನ.! ಮನೆ ಮಾಲೀಕನಿಗೆ ಶಾಕ್.!ಹೇಳಿದ್ದೇನು.?

ದಾವಣಗೆರೆ: ಶಂಕಿತ ಉಗ್ರರ ಗ್ಯಾಂಗ್‌ ಬಂಧನ.! ಮನೆ ಮಾಲೀಕನಿಗೆ ಶಾಕ್.! ಹೇಳಿದ್ದೆನು.? ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ 15 ದಿನಗಳ ಹಿಂದೆಯಷ್ಟೇ ಕೆಲಸ ಹುಡುಕಿಕೊಂಡು ಬಂದಿದ್ದ ಈ ಯುವಕ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂಬ ವಿಷಯ ತಿಳಿದು ಮನೆ ಮಾಲೀಕ ಗುತ್ತಪ್ಪ ಹಾಗೂ ರೇಣುಕಾ ದಂಪತಿ ತೀವ್ರ…

Read More

ಮುಂಬಯಿ : ಪುಣೆ ಉದ್ಯಮಿ ಹತ್ಯೆ ಪ್ರಕರಣ: ಆರೋಪಿ ಪ್ರೇಮಿಗಳ ನಡುವೆ ಬಿರುಕು.? ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ.!

ಮುಂಬಯಿ : ಪುಣೆ ಉದ್ಯಮಿ ಹತ್ಯೆ ಪ್ರಕರಣ: ಆರೋಪಿ ಪ್ರೇಮಿಗಳ ನಡುವೆ ಬಿರುಕು.? ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ.! news.ashwasurya.in ಅಶ್ವಸೂರ್ಯ/ಪುಣೆ : ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಯ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಇಬ್ಬರು ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮ ಚೌಧರಿ ಈಗ ಪರಸ್ಪರ ಒಬ್ಬರ ಮೇಲೊಬ್ಬರು ದೂಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಇಬ್ಬರೂ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಹತ್ಯೆಯ ಸಂಧರ್ಭದಲ್ಲಿ ತಮ್ಮದೇ ಆದ ಪಾತ್ರಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ….

Read More

ಬೆಂಗಳೂರು : ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್. ಅನುಚೇತ್ ಅಧಿಕಾರ ಸ್ವೀಕಾರ.

ಬೆಂಗಳೂರು : ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ. ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್. ಅನುಚೇತ್ ಅವರು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಇಂದು (25 ಜೂನ್ 2026) ಅಧಿಕಾರ ಸ್ವೀಕರಿಸಿದ್ದಾರೆ…. news.ashwasurya.in ಅಶ್ವಸೂರ್ಯ/ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ (Department of Information and Public Relations) ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್.ಅನುಚೇತ್ (M.N. Anucheth) ಅವರು ಗುರುವಾರ ಅಧಿಕಾರ…

Read More

ಬೆಂಗಳೂರು : ಡಿ.ಕೆ. ಶಿವಕುಮಾರ್ ಸಂಪುಟದ ಮಂತ್ರಿಗಳಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ;ಯಾವ ಜಿಲ್ಲೆಗೆ ಯಾರು.?

ಬೆಂಗಳೂರು : ಡಿ.ಕೆ. ಶಿವಕುಮಾರ್ ಸಂಪುಟದ ಮಂತ್ರಿಗಳಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ;ಯಾವ ಜಿಲ್ಲೆಗೆ ಯಾರು.? ಕರ್ನಾಟಕ ಸರ್ಕಾರವು ಪ್ರಾಕೃತಿಕ ವಿಕೋಪ ನಿರ್ವಹಣೆ ಮತ್ತು ಜಿಲ್ಲಾಡಳಿತದ ಮೇಲ್ವಿಚಾರಣೆಗಾಗಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ. ಪ್ರವಾಹ, ಅತಿವೃಷ್ಟಿ ಅಥವಾ ಯಾವುದೇ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವುದು ಇವರ ಮುಖ್ಯ ಜವಾಬ್ದಾರಿಯಾಗಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ, ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸರ್ಕಾರ ಸಿದ್ಧತೆ…

Read More
Optimized by Optimole
error: Content is protected !!