⚖️ ಕೋರ್ಟ್ ತೀರ್ಪು : ಮಗಳ ಪಾಲನೆಯ ಹಕ್ಕನ್ನು ಕಳೆದುಕೊಂಡ ತಂದೆ ರಂಜೀಶ್. ಆತ್ಮಹತ್ಯೆಗೆ ಶರಣು.!
⚖️ ಕೋರ್ಟ್ ತೀರ್ಪು : ಮಗಳ ಪಾಲನೆಯ ಹಕ್ಕನ್ನು ಕಳೆದುಕೊಂಡ ತಂದೆ ರಂಜೀಶ್. ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ ತಿರುವನಂತಪುರಂ : ಮಗಳ ಪಾಲನೆಯ ಹಕ್ಕನ್ನು (ಕಸ್ಟಡಿ) ವಿಚ್ಛೇದಿತ ಪತ್ನಿಗೆ ನೀಡಿದ ನ್ಯಾಯಾಲಯದ ತೀರ್ಪಿನ ನಂತರ ಕೇರಳದ 38 ವರ್ಷದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ರಂಜೀಶ್ ಅವರ ಆತ್ಮಹತ್ಯೆ ಪ್ರಕರಣ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.ಮಕ್ಕಳ ಪಾಲನೆಗೆ ಸಂಬಂಧಿಸಿದ ಕಾನೂನುಗಳು ಮತ್ತು ಲಿಂಗ ತಟಸ್ಥತೆಯ ಕುರಿತು ಚರ್ಚೆಯನ್ನು ಮರುಕಳಿಸುವಂತೆ ಮಾಡಿದೆ.ಕೇರಳದ ಕುಮಲಿಯ ನಿವಾಸಿಯಾಗಿದ್ದ ರಂಜೀಶ್, ಬಸ್…
