ಬಳ್ಳಾರಿ ಹತ್ಯೆ ಪ್ರಕರಣ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆ ಬಳ್ಳಾರಿಯಲ್ಲಿ ಬಸವಗೌಡನ ಹತ್ಯೆ.! ಮೂವರು ಆರೋಪಿಗಳು ಅಂದರ್.
ಬಳ್ಳಾರಿ ಹತ್ಯೆ ಪ್ರಕರಣ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆ ಬಳ್ಳಾರಿಯಲ್ಲಿ ಬಸವಗೌಡನ ಹತ್ಯೆ.! ಮೂವರು ಆರೋಪಿಗಳು ಅಂದರ್. ಬಳ್ಳಾರಿಯಲ್ಲಿ ನಡೆದ ಪಾಟೀಲ್ ಬಸವನಗೌಡ (26) ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣವು, ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ನಡೆದಿದ್ದ ಪ್ರಸಿದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲೇ ಇರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಮಹಿಳೆಯೊಬ್ಬಳಿಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿ ಪೀಡಿಸುತ್ತಿದ್ದ ಯುವಕನನ್ನು ಪ್ಲ್ಯಾನ್ ಮಾಡಿ ಕರೆಸಿಕೊಂಡು ಹತ್ಯೆ ಮಾಡಲಾಗಿದೆ. ಈ ಸಂಬಂಧ ಮೋಕಾ ಠಾಣೆ ಪೊಲೀಸರು ಶ್ವೇತಾ,…
