ತೀರ್ಥಹಳ್ಳಿ : ಮರ ಕೇಸ (ಪತ್ರೋಡೆ ಎಲೆ) ಎಲೆಗಳನ್ನು ಕೀಳಲು ಮರವನ್ನೇರಿದ ನವ ವಿವಾಹಿತ ವಿದ್ಯುತ್ ಶಾಕ್ ಗೆ ಬಲಿ.!
ತೀರ್ಥಹಳ್ಳಿ : ಮರ ಕೇಸ (ಪತ್ರೋಡೆ ಎಲೆ) ಎಲೆಗಳನ್ನು ಕೀಳಲು ಮರವನ್ನೇರಿದ ನವ ವಿವಾಹಿತ ವಿದ್ಯುತ್ ಶಾಕ್ ಗೆ ಬಲಿ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮರ ಕೇಸಿನ ಎಲೆ ಕೀಳಲು ಮರವೇರಿದ್ದ ಅಭಿಷೇಕ್ ಶೆಟ್ಟಿ ಎಂಬ ಯುವಕ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ವಿವಾಹವಾಗಿದ್ದ ಯುವಕನ ಅಕಾಲಿಕ ಸಾವು ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.ಈ ಘಟನೆ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಸಮೀಪ ನಡೆದಿದೆ. ಈ ವಿದ್ಯುತ್ ಅವಘಡದಲ್ಲಿ ಮನೆ ಮಗನ ಸಾವಿನಿಂದ…
