Headlines

ಬಡ ತಂದೆಯ ಕೈಯಲ್ಲಿ ಕಾಸಿಲ್ಲ.! ಹೆರಿಗೆ ವಾರ್ಡ್‌ನ ಹೊರಗೆ ಅಳುತ್ತಿದ್ದ ತಂದೆಗೆ ಸಿಕ್ಕ ಅತಿದೊಡ್ಡ ಸಂತೋಷವೇನು.?

ಬಡ ತಂದೆಯ ಕೈಯಲ್ಲಿ ಕಾಸಿಲ್ಲ.! ಹೆರಿಗೆ ವಾರ್ಡ್‌ನ ಹೊರಗೆ ಅಳುತ್ತಿದ್ದ ತಂದೆಗೆ ಸಿಕ್ಕ ಅತಿದೊಡ್ಡ ಸಂತೋಷವೇನು.? ಹಣ ಇವತ್ತು ಇರಬಹುದು, ನಾಳೆ ಹೋಗಬಹುದು. ಆದರೆ ಹೆತ್ತ ಕರುಳಿನ ಪ್ರೀತಿ ಎಂದಿಗೂ ಶಾಶ್ವತ. ತನ್ನ ಕೈಯಲ್ಲಿ ಕಾಸಿಲ್ಲದಿದ್ದರೂ, ಮಗಳ ಮುಖ ನೋಡಿ ಜಗತ್ತನ್ನೇ ಗೆದ್ದಷ್ಟು ನಿರಾಳವಾದ ಈ ಬಡ ತಂದೆಯ ನಿಸ್ವಾರ್ಥ ಪ್ರೀತಿ ಮತ್ತು ಜೀವನದ ಹೋರಾಟಕ್ಕೆ….. news.ashwasurya.in ಅಶ್ವಸೂರ್ಯ/ಉತ್ತರ ಕರ್ನಾಟಕ : ತಂದೆ ತಾಯಿಯ ಪ್ರೀತಿಗಿಂತ ಮಿಗಿಲಾದ ಆಸ್ತಿ ಈ ಜಗತ್ತಿನಲ್ಲಿ ಬೇರೊಂದಿಲ್ಲ ಎನ್ನುವ ಮಾತು ಸತ್ಯವಾಗಿದೆ.ಇಲ್ಲೊಂದು…

Read More

ಶಿವಮೊಗ್ಗ : ವಾಜಪೇಯಿ ಬಡಾವಣೆಯಿಂದ ರಿಂಗ್ ರಸ್ತೆ ನಿರ್ಮಾಣ : ಹೆಚ್ ಎಸ್ ಸುಂದರೇಶ್, ಸೂಡಾ ಅಧ್ಯಕ್ಷರು.

ಶಿವಮೊಗ್ಗ : ವಾಜಪೇಯಿ ಬಡಾವಣೆಯಿಂದ ರಿಂಗ್ ರಸ್ತೆ ನಿರ್ಮಾಣ : ಹೆಚ್ ಎಸ್ ಸುಂದರೇಶ್, ಸೂಡಾ ಅಧ್ಯಕ್ಷರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ, ಜೂನ್ 11: ಸೂಡಾ ವತಿಯಿಂದ ವಾಜಪೇಯಿ ಬಡಾವಣೆಯಿಂದ ರೂ.3.70 ಕೋಟಿ ವೆಚ್ಚದಲ್ಲಿ ಸುಮಾರು 1200ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರ 60.00 ಮೀ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ…

Read More

ಬೆಂಗಳೂರು : ಕಾಡುಗೋಡಿ ಮಗು ಹತ್ಯೆ ಪ್ರಕರಣ: ಮಗಳ ಹೆಣದ ಮುಂದೆ ಪ್ರಿಯಕರನೊಂದಿಗೆ ತಾಯಿಯ ಬರ್ತಡೇ ಆಚರಣೆ.!

ಬೆಂಗಳೂರು : ಕಾಡುಗೋಡಿ ಮಗು ಹತ್ಯೆ ಪ್ರಕರಣ: ಮಗಳ ಹೆಣದ ಮುಂದೆ ಪ್ರಿಯಕರನೊಂದಿಗೆ ತಾಯಿಯ ಬರ್ತಡೇ ಆಚರಣೆ.! ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವೆನ್ನಿಲಾ (5 ವರ್ಷ) ಎಂಬ ಮಗುವಿನ ನಿಗೂಢ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗಳನ್ನು ತಾಯಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ ಸೇರಿ ಹತ್ಯೆ ಮಾಡಿದ್ದಾರೆ ಎಂಬ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ….. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ, ಅನೈತಿಕ ಸಂಬಂಧಕ್ಕೆ…

Read More

ಬೆಂಗಳೂರು : ಯುವತಿಯೊಬ್ಬಳು ಆಟೋ ಚಾಲಕನ ದಿನದ ಗಳಿಕೆಯನ್ನು ಕೇಳಿ ಆತನನ್ನೆ ಮದುವೆಯಾಗಲು ನಿರ್ಧರಿಸಿದ್ದಾಳೆ.!!

ಬೆಂಗಳೂರು : ಯುವತಿಯೊಬ್ಬಳು ಆಟೋ ಚಾಲಕನ ದಿನದ ಗಳಿಕೆಯನ್ನು ಕೇಳಿ ಆತನನ್ನೆ ಮದುವೆಯಾಗಲು ನಿರ್ಧರಿಸಿದ್ದಾಳೆ.!! ದಿನಕ್ಕೆ ₹2,000 ಗಳಿಸುವ ಆಟೋ ಚಾಲಕನನ್ನು ಮದುವೆಯಾಗಲು ಯುವತಿ ನಿರ್ಧರಿಸಿದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಅಥವಾ ಕಾರ್ಪೊರೇಟ್ ಕೆಲಸಗಳಲ್ಲಿ ಆರಂಭಿಕ ಸಂಬಳ ಕಡಿಮೆ ಇರುವ ಕಾರಣ, ಈ ಆಟೋ ಚಾಲಕನ ಆದಾಯದ ವಿವರ ಯುವತಿಯನ್ನು ಆಕರ್ಷಿಸಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು : ಜೀವನದಲ್ಲಿ ನಾವು ಯಾರನ್ನು ಮದುವೆಯಾಗುತ್ತೇವೆ ಎಂಬುದು ಮುಂಚಿತವಾಗಿ ಯಾರು ಎಣಿಸಿರುವುದುಲ್ಲ….

Read More

ಸಾಗರ : ಮರದ ಕೊಂಬೆ ಕತ್ತರಿಸುವ ವೇಳೆ ವಿದ್ಯುತ್ ಶಾಕ್‌ ಹೊಡೆದು ಕ್ರಿಕೆಟ್ ಆಟಗಾರನ ದಾರುಣ ಸಾವು.!

ಸಾಗರ : ಮರದ ಕೊಂಬೆ ಕತ್ತರಿಸುವ ವೇಳೆ ವಿದ್ಯುತ್ ಶಾಕ್‌ ಹೊಡೆದು ಕ್ರಿಕೆಟ್ ಆಟಗಾರನ ದಾರುಣ ಸಾವು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಸಮೀಪದ ಹಾರೆಗೊಪ್ಪ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಯುವ ಕ್ರಿಕೆಟಿಗನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಪ್ರವೀಣ್ ಹೆಗಡೆ (36) ಎಂದು ಗುರುತಿಸಲಾಗಿದೆ. ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಮರ ತಗುಲಿ ವಿದ್ಯುತ್ ಶಾಕ್ ನಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಮೂಲತಃ…

Read More
Optimized by Optimole
error: Content is protected !!