ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ ಕೇಲವು ಅಧಿಕಾರಿಗಳು ಮತ್ತು ಕೇಲವು ಪೊಲೀಸರಿಗೆ ಮಂತ್ಲಿ ಮಾಮೂಲಿ ನಿಗದಿತವಾಗಿ ತಲುಪುವುದರಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಲೂಟಿ ನಿರಂತರ.!

ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ ಕೇಲವು ಅಧಿಕಾರಿಗಳು ಮತ್ತು ಕೇಲವು ಪೊಲೀಸರಿಗೆ ಹಫ್ತಾ ನಿಗದಿತವಾಗಿ ತಲುಪುವುದರಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಲೂಟಿ ನಿರಂತರ.! ಇವರುಗಳು ಸರ್ಕಾರಿ ಅಧಿಕಾರಿಗಳೆ ಅಥವಾ ಲೂಟಿ ಕೋರರ ಕೃಪಪೋಷಿತರೆ ಎನ್ನುವ ಅನುಮಾನ ಸ್ಥಳೀಯನ್ನು ಕಾಡುತ್ತಿದೆ.ನಿತ್ಯ ಪಿರನಗುಡ್ಡೆಯಿಂದ 10 ರಿಂದ 15 ಲೋಡ್, ರಂಜದಕಟ್ಟೆಯಿಂದ ಸರಿ ಸುಮಾರು 50 ಲೋಡ್ ಮತ್ತು ಕುಶಾವತಿಯಿಂದ 40 ಲೋಡ್ ಹಾಗೂ ರಾವೆ ಯಿಂದ 50 ಲೋಡ್ ಅಕ್ರಮ ಮರಳು ಸರಾಗವಾಗಿ ತೀರ್ಥಹಳ್ಳಿ…

Read More

ಪಶ್ಚಿಮ ಬಂಗಾಳ : ಅಂದು ಮನೆ ಕೆಲಸದಾಕೆ ಇಂದು ರಾಜ್ಯದ ಸಚಿವೆ.! ಕಲಿತಾ ಮಾಝಿ ಇದೀಗ ಬಂಗಾಳದ ರಾಜ್ಯ ಸಚಿವೆ.!

ಪಶ್ಚಿಮ ಬಂಗಾಳ : ಅಂದು ಮನೆ ಕೆಲಸದಾಕೆ ಇಂದು ರಾಜ್ಯದ ಸಚಿವೆ.! ಕಲಿತಾ ಮಾಝಿ ಇದೀಗ ಬಂಗಾಳದ ರಾಜ್ಯ ಸಚಿವೆ! ಪಶ್ಚಿಮ ಬಂಗಾಳದ ಮನೆಗಳಲ್ಲಿ ಪಾತ್ರೆ ತೊಳೆದು, ಮುಸುರೆ ತಿಕ್ಕಿ ತಿಂಗಳಿಗೆ ಕೇವಲ ₹2,500 ರಿಂದ ₹4,500 ಗಳಿಸುತ್ತಿದ್ದ ಕಲಿತಾ ಮಾಝಿ (Kalita Majhi) ಅವರು ಇದೀಗ ಪಶ್ಚಿಮ ಬಂಗಾಳ ಸರ್ಕಾರದ ರಾಜ್ಯ ಸಚಿವರಾಗಿ (Minister of State) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ತಳಮಟ್ಟದ ಶಕ್ತಿಗೆ ಇವರ ಈ ಯಶೋಗಾಥೆ ಅತ್ಯುತ್ತಮ ಉದಾಹರಣೆಯಾಗಿದೆ…. news.ashwasurya.in…

Read More

IPL-RCB vs GT: ಈ ಸಲಾನು ಕಪ್‌ ನಮ್ಮದೇ ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಕಿರೀಟ.!

IPL-RCB vs GT: ಈ ಸಲಾನು ಕಪ್‌ ನಮ್ಮದೇ ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಕಿರೀಟ.! news.ashwasurya.in ಅಶ್ವಸೂರ್ಯ/ಅಹಮದಾಬಾದ್ : ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿ ಹಾಗೂ ವಿರಾಟ್‌ ಕೊಹ್ಲಿಯ ಹೋರಾಟದ ಅರ್ಧಶತಕದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಸತತ ಎರಡನೇ ಬಾರಿ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ…

Read More

ಹಾಸನ : ಡೆತ್‌ನೋಟ್‌ ಬರೆದಿಟ್ಟು ಲಾಡ್ಜ್‌ನಲ್ಲಿ ಉಪತಹಶೀಲ್ದಾರ್‌ ನೆಣಿಗೆ ಶರಣು.!

ಹಾಸನ : ಡೆತ್‌ನೋಟ್‌ ಬರೆದಿಟ್ಟು ಲಾಡ್ಜ್‌ನಲ್ಲಿ ಉಪತಹಶೀಲ್ದಾರ್‌ ನೆಣಿಗೆ ಶರಣು.! news.ashwasurya.in ಅಶ್ವಸೂರ್ಯ/ಹಾಸನ : ಡೆತ್‌ನೋಟ್‌ ಬರೆದಿಟ್ಟು ಉಪ ತಹಶಿಲ್ದಾರ್ ಒಬ್ಬರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಿಎಂ ರಸ್ತೆಯ ಖಾಸಗಿ ಲಾಡ್ಜ್‌ನಲ್ಲಿನಡೆದಿದೆ. ತಿಮಯ್ಯ (52) ಆತ್ಮಹತ್ಯೆ ಮಾಡಿಕೊಂಡ ಉಪ ತಹಶಿಲ್ದಾರ್.ಮೂಲತಃ ಕೊಡಗು ಜಿಲ್ಲೆಯವರಾದ ತಿಮಯ್ಯ ಅವರು ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ದ್ಯಾವಮ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಮೂರು ವರ್ಷದ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಸೀಲ್ದಾರ್‌…

Read More

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.! 6 ಮಂದಿಯ ಭೀಕರ ಹತ್ಯೆ.!10 ಮಂದಿ ಆರೋಪಿಗಳ ಬಂಧನ.

ವಿಜಯಪುರ ಜಿಲ್ಲೆಯ ಭೀಮಾ ತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನರ ಭೀಕರ ಹತ್ಯೆ ನಡೆದಿದೆ. ಈ ದಾರುಣ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ… ವಿಜಯಪುರ : ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.! 6 ಮಂದಿಯ ಭೀಕರ ಹತ್ಯೆ.!10 ಮಂದಿ ಆರೋಪಿಗಳ ಬಂಧನ. news.ashwasurya.in ಅಶ್ವಸೂರ್ಯ/ ವಿಜಯಪುರ : ಭೀಮಾ ತೀರದಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯನ್ನು ಭೀಕರವಾಗಿ…

Read More
Optimized by Optimole
error: Content is protected !!