Headlines

ಬೆಂಗಳೂರು : ಆರೋಪಿ ಬಳಿ ಹಣಕ್ಕೆ ಬೇಡಿಕೆ.! ಜೈಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಬೆಂಗಳೂರು ಪೊಲೀಸರು!

ಬೆಂಗಳೂರು : ಆರೋಪಿ ಬಳಿ ಹಣಕ್ಕೆ ಬೇಡಿಕೆ.! ಜೈಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಬೆಂಗಳೂರು ಪೊಲೀಸರು! ರಕ್ಷಕರೇ ಭಕ್ಷಕರಾದ್ರೆ ಕಾನೂನಿನ ಕಥೆ ಏನು.? ಆರೋಪಿಗಳನ್ನ ಬಂಧಿಸಿ ಶಿಕ್ಷೆ ಕೊಡಿಸುವ ಪಣ ತೊಟ್ಟು ಖಾಕಿ ಧರಿಸಿದ ಪೊಲೀಸರೇ ಕ್ರಿಮಿನಲ್ಸ್​ ಬಳಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ನಡೆದಿದೆ. ಹಣ ಪಡೆಯುತ್ತಿದ್ದ ವೇಳೆ ಬೆಂಗಳೂರು ಪೊಲೀಸರು (Bengaluru Police) ಜೈಪುರದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ವರದಕ್ಷಿಣೆ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಎಚ್ಎಎಲ್ ಪೊಲೀಸರು (Police) ಆರೋಪಿ ಬಳಿಯೇ ಹಣಕ್ಕೆ ಬೇಡಿಕೆ…

Read More

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು.

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಬ್ಯಾಟ್ ನರಸಿಂಹನ ಹತ್ಯೆಯಾದ ಸ್ಥಳಕ್ಕೆ ಇಂದು ಮುಂಜಾನೆ ಆರೋಪಿಗಳನ್ನುವ ಪೊಲೀಸರು ಪಂಚನಾಮೆ ಮಾಡಲು ಕರೆದೊಯ್ಯುವ ವೇಳೆ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮಧು ಕಾಲಿಗೆ ಪೊಲೀಸರು ತಮ್ಮ ಸರ್ವಿಸ್ ರಿವಲ್ವಾರ್ ನಿಂದ ಗುಂಡು ತೂರಿಸಿದ್ದಾರೆ. ಹತ್ಯೆಯಾದ ಬ್ಯಾಟ್ ನರಸಿಂಹ. ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ…

Read More

11.82 ಕೋಟಿ ರೂ. ಮೌಲ್ಯದ ಅಕ್ರಮ ಗಾಂಜಾ ಸಾಗಣೆ.! ರೂಪದರ್ಶಿ, ಮಿಸಸ್ ಕೇರಳ ರನ್ನರ್ ಅಪ್ ಹರ್ಷಾ ಸನ್ನಿ ಬಂಧನ.!

11.82 ಕೋಟಿ ರೂ. ಮೌಲ್ಯದ ಅಕ್ರಮ ಗಾಂಜಾ ಸಾಗಣೆ.! ರೂಪದರ್ಶಿ, ಮಿಸಸ್ ಕೇರಳ ರನ್ನರ್ ಅಪ್ ಹರ್ಷಾ ಸನ್ನಿ ಬಂಧನ.! news.ashwasurya.in ಅಶ್ವಸೂರ್ಯ/ಮುಂಬೈ: ರೂಪದರ್ಶಿ ಮತ್ತು ಈ ಹಿಂದೆ ಮಿಸಸರ್ ಕೇರಳ ರನ್ನರ್ ಅಪ್ ಆಗಿದ್ದ ಹರ್ಷಾ ಸನ್ನಿ ಅವರನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಸುಮಾರು .11.82 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಆಕೆಯ ಲಗೇಜ್‌ನಿಂದ ವಶಪಡಿಸಿಕೊಂಡಿದ್ದಾರೆ.28 ವರ್ಷದ ಮಾಡೆಲ್ 11 ಕೆಜಿಗೂ ಹೆಚ್ಚು…

Read More

ಶಿವಮೊಗ್ಗ : ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ.

ಶಿವಮೊಗ್ಗ : ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ. news.ashwasurya.in ಅಶ್ವಸೂರ್ಯ/ಶಿವಮೊಗ್ಗ, ಜೂ,13 : ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ ಜೂನ್ 12 ರಿಂದ ಅನ್ವಯವಾಗುವಂತೆ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.ಕಳೆದ ಏಪ್ರಿಲ್ 9 ರಂದು ಹುಲಿಕಲ್ ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 12…

Read More

Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ.!? ಇದು ಗ್ಯಾಂಗ್ ವಾರ್‌ನ ಮುಂದುವರೆದ ಭಾಗನಾ.?

Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ ಆಯ್ತಾ.!? ಇದು ಗ್ಯಾಂಗ್ ವಾರ್‌ನ ಮುಂದುವರೆದ ಭಾಗನಾ.? ಕೊಲೆಯಾದ ಬ್ಯಾಟಿ ನರಸಿಂಹ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್‌ನ ಆಪ್ತ ಸಹಚರರಲ್ಲಿ ಒಬ್ಬನಾಗಿದ್ದ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಅಂಬು ಮತ್ತವನ ಗ್ಯಾಂಗ್,ಮಚ್ಚು ಲಾಂಗ್‌ಗಳಿಂದ ಏಕಾಏಕಿ ದಾಳಿ ನಡೆಸಿ ಹತ್ಯೆಮಾಡಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದ ನರಸಿಂಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದಾಳಿ ನಡೆಸಿ ನೆತ್ತರಕೊಡಿ ಹರಿಸಿದ ರೌಡಿಶೀಟರ್ ಅಂಬು ಮತ್ತು ಆತನ ಸಹಚರರು…

Read More

ಬಡ ತಂದೆಯ ಕೈಯಲ್ಲಿ ಕಾಸಿಲ್ಲ.! ಹೆರಿಗೆ ವಾರ್ಡ್‌ನ ಹೊರಗೆ ಅಳುತ್ತಿದ್ದ ತಂದೆಗೆ ಸಿಕ್ಕ ಅತಿದೊಡ್ಡ ಸಂತೋಷವೇನು.?

ಬಡ ತಂದೆಯ ಕೈಯಲ್ಲಿ ಕಾಸಿಲ್ಲ.! ಹೆರಿಗೆ ವಾರ್ಡ್‌ನ ಹೊರಗೆ ಅಳುತ್ತಿದ್ದ ತಂದೆಗೆ ಸಿಕ್ಕ ಅತಿದೊಡ್ಡ ಸಂತೋಷವೇನು.? ಹಣ ಇವತ್ತು ಇರಬಹುದು, ನಾಳೆ ಹೋಗಬಹುದು. ಆದರೆ ಹೆತ್ತ ಕರುಳಿನ ಪ್ರೀತಿ ಎಂದಿಗೂ ಶಾಶ್ವತ. ತನ್ನ ಕೈಯಲ್ಲಿ ಕಾಸಿಲ್ಲದಿದ್ದರೂ, ಮಗಳ ಮುಖ ನೋಡಿ ಜಗತ್ತನ್ನೇ ಗೆದ್ದಷ್ಟು ನಿರಾಳವಾದ ಈ ಬಡ ತಂದೆಯ ನಿಸ್ವಾರ್ಥ ಪ್ರೀತಿ ಮತ್ತು ಜೀವನದ ಹೋರಾಟಕ್ಕೆ….. news.ashwasurya.in ಅಶ್ವಸೂರ್ಯ/ಉತ್ತರ ಕರ್ನಾಟಕ : ತಂದೆ ತಾಯಿಯ ಪ್ರೀತಿಗಿಂತ ಮಿಗಿಲಾದ ಆಸ್ತಿ ಈ ಜಗತ್ತಿನಲ್ಲಿ ಬೇರೊಂದಿಲ್ಲ ಎನ್ನುವ ಮಾತು ಸತ್ಯವಾಗಿದೆ.ಇಲ್ಲೊಂದು…

Read More
Optimized by Optimole
error: Content is protected !!