ಕರ್ನಾಟಕ ಎಂಎಲ್‌ಸಿ ಚುನಾವಣೆ : ಮೊದಲ ಟಾಸ್ಕ್‌ನಲ್ಲೇ ಡಿಕೆಶಿ ಸಕ್ಸಸ್!ಕಾಂಗ್ರೆಸ್ ನ 5 ಅಭ್ಯರ್ಥಿಗಳ ಗೆಲುವು.!

ಕರ್ನಾಟಕ ಎಂಎಲ್‌ಸಿ ಚುನಾವಣೆ : ಮೊದಲ ಟಾಸ್ಕ್‌ನಲ್ಲೇ ಡಿಕೆಶಿ ಸಕ್ಸಸ್!ಕಾಂಗ್ರೆಸ್ ನ 5 ಅಭ್ಯರ್ಥಿಗಳ ಗೆಲುವು.! ಕಾಂಗ್ರೆಸ್ ಪಕ್ಷದ 5 ಅಭ್ಯರ್ಥಿಗಳ ಗೆಲುವು news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ 5 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಒಟ್ಟು 11 ಶಾಸಕರು ಅಡ್ಡ ಮತದಾನ ಮಾಡಿದ್ದು, ಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ತಂತ್ರಗಾರಿಕೆಯಲ್ಲಿ ಮತ್ತೊಮ್ಮೆ ಯಶಸ್ಸು ಸಾಧಿಸಿದ್ದಾರೆ. ರಾಜ್ಯದ…

Read More

ಅನಾರೋಗ್ಯ ಪೀಡಿತ ಅಭಿಮಾನಿ ಬೇಟಿ ಮಾಡಿದ ಪವನ್ ಕಲ್ಯಾಣ್.! ಕೆಲವೇ ಗಂಟೆಯಲ್ಲಿ ಅಭಿಮಾನಿ ಆಸೆ ಈಡೇರಿಸಿದ ಡಿಸಿಎಂ ಪವನ್ ಕಲ್ಯಾಣ್.

ಅನಾರೋಗ್ಯ ಪೀಡಿತ ಅಭಿಮಾನಿ ಬೇಟಿ ಮಾಡಿದ ಪವನ್ ಕಲ್ಯಾಣ್.! ಕೆಲವೇ ಗಂಟೆಯಲ್ಲಿ ಅಭಿಮಾನಿ ಆಸೆ ಈಡೇರಿಸಿದ ಡಿಸಿಎಂ ಪವನ್ ಕಲ್ಯಾಣ್. news.ashwasurya.in ಅಶ್ವಸೂರ್ಯ/ತೆಲಂಗಾಣ : ಸ್ಟಾರ್ ನಟರಿಗೆ ಸಾಕಷ್ಟು ಜನ ಅಭಿಮಾನಿಗಳಿರುತ್ತಾರೆ. ನೆಚ್ಚಿನ ನಟನನ್ನು ಜೀವನದಲ್ಲಿ ಒಮ್ಮೆ ಭೇಟಿ ಮಾಡಬೇಕು, ಮಾತನಾಡಬೇಕು ಎಂದು ಕಾಯುವವರಿಗೆ ಲೆಕ್ಕವಿಲ್ಲ. ಸ್ಟಾರ್ಸ್ ಕೂಡ ಅಭಿಮಾನಿಗಳ ಮೇಲಿನ ತಮ್ಮ ಪ್ರೀತಿ ಕಾಳಜಿಯನ್ನು ಆಗಾಗ್ಗೆ ಬಹಿರಂಗಪಡಿಸುತ್ತಾರೆ. ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ತಮ್ಮ ವೀರಾಭಿಮಾನಿಯ ಮಹದಾಸೆಯನ್ನು ಈಡೇರಿಸಿದ್ದಾರೆ. ಪವನ್ ಕೆಲಸಕ್ಕೆ ಭಾರೀ ಮೆಚ್ಚುಗೆ…

Read More

ಹೊಸ ಡ್ರೆಸ್ ನೋಡಲು ಬಾ ಎಂದು ಕರೆದ ಪ್ರೇಯಸಿ.! ಪ್ರೇಯಸಿಯ ಮಾತಿಗೆ ಬೆಲೆ ಕೊಟ್ಟು ಹೋದ ಪ್ರಿಯಕರ ಹೆಣವಾದ.!

ಹೊಸ ಡ್ರೆಸ್ ನೋಡಲು ಬಾ ಎಂದು ಕರೆದ ಪ್ರೇಯಸಿ.! ಪ್ರೇಯಸಿಯ ಮಾತಿಗೆ ಬೆಲೆ ಕೊಟ್ಟು ಹೋದ ಪ್ರಿಯಕರ ಹೆಣವಾದ.! news.ashwasurya.in ಅಶ್ವಸೂರ್ಯ/ಬಿಹಾರ : ಬಿಹಾರದ ಜಮುಯಿಯಲ್ಲಿ ಪ್ರೇಯಸಿ ಆರತಿ ತಾನು ಧರಿಸಿದ್ದ ಹೊಸ ಡ್ರೆಸ್ ನೋಡಲು ಕರೆದಿದ್ದಾಳೆಂದು ಹೋದ ಪ್ರಿಯಕರ ಸಣ್ಣಲಾಲ್‌ನನ್ನು ಯುವತಿಯ ತಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದಾನೆ..! ನಂತರ ಆತನ ಶವವನ್ನು ಜಲಾಶಯಕ್ಕೆ ಎಸೆದಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದಾಗಿದ್ದಾರೆ.ಬಿಹಾರದ ಜಮುಯಿ ಜಿಲ್ಲೆಯ ಚಪೋಲವಾ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು…

Read More

ಚಿಕ್ಕಮಗಳೂರು : ಎಸಿಎಫ್ ಮನೆಯಲ್ಲಿ ಚಿನ್ನಾಭರಣಗಳ ಖಜಾನೆ ಹಣದ ರಾಶಿ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್.!

ಚಿಕ್ಕಮಗಳೂರು : ಎಸಿಎಫ್ ಮನೆಯಲ್ಲಿ ಚಿನ್ನಾಭರಣಗಳ ಖಜಾನೆ ಹಣದ ರಾಶಿ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್.! ಚಿಕ್ಕಮಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಮೋಹನ್ ಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಮುಂಜಾನೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಏಕಕಾಲದಲ್ಲಿ ಭಾರಿ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಈ ಮಹತ್ವದ ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಏಕಕಾಲದಲ್ಲಿ ದಾಳಿ: ಚಿಕ್ಕಮಗಳೂರು ನಗರದ ಕಲ್ಯಾಣನಗರದಲ್ಲಿರುವ ಇವರ ಮುಖ್ಯ ನಿವಾಸ, ಕಚೇರಿ, ಹೌಸಿಂಗ್…

Read More

ಬೆಳಗಾವಿ : ವಿಮೆ ಹಣಕ್ಕಾಗಿ ದೇಶದ ಗಡಿ ಕಾಯುವ ಯೋಧನ ಕೊಲೆ ಮಾಡಿದ ಮಡದಿ.!

ಬೆಳಗಾವಿ : ವಿಮೆ ಹಣಕ್ಕಾಗಿ ದೇಶದ ಗಡಿ ಕಾಯುವ ಯೋಧನ ಕೊಲೆ ಮಾಡಿದ ಮಡದಿ.! ಬೆಳಗಾವಿ ಜಿಲ್ಲೆಯಲ್ಲಿ ₹2 ಕೋಟಿ ವಿಮೆ ಹಣ ಹಾಗೂ ಅಕ್ರಮ ಸಂಬಂಧಕ್ಕಾಗಿ ನಿವೃತ್ತ ಯೋಧನನ್ನು ಆತನ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಆಸ್ಪತ್ರೆಯಲ್ಲೇ ವಿಷವಿಕ್ಕಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಡೊಂಬರ್ ಸೇರಿದಂತೆ ಒಟ್ಟು 9…

Read More

ಧಾರವಾಡ ಜೈಲಲ್ಲಿ ಶಿವಮೊಗ್ಗ ಹರ್ಷಾ ಕೊಲೆ ಆರೋಪಿಗಳಿಂದ ವಾರ್ಡನ್ ಮೇಲೆ ಹಲ್ಲೆ.!

ಧಾರವಾಡ : ಜೈಲಲ್ಲಿ ಶಿವಮೊಗ್ಗ ಹರ್ಷಾ ಕೊಲೆ ಆರೋಪಿಗಳಿಂದ ವಾರ್ಡನ್ ಮೇಲೆ ಹಲ್ಲೆ.! ಜೈಲ್ ಬ್ಯಾರಕ್ ನಿಂದ ಹೊರಗೆ ಬಿಡುವ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಕೈದಿಗಳು ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.ಸಾಲದ್ದಕ್ಕೆ ಕರ್ತವ್ಯದಲ್ಲಿದ್ದ ಜೈಲು ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಎ1 (ಮೊಹಮ್ಮದ್ ಕಾಸಿಫ್) ಮತ್ತು ಎ2 (ರೆಹಾನ್ ಷರೀಫ್) ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ… news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಹರ್ಷಾ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡನ್ ಮೇಲೆ…

Read More
Optimized by Optimole
error: Content is protected !!