Headlines

ಬಳ್ಳಾರಿ : ಆರತಕ್ಷತೆಯ ದಿನದಂದೇ ರಾತ್ರಿ ಮದು ಮಗನ ಭೀಕರ ಹತ್ಯೆ.! ಬೆಚ್ಚಿಬಿದ್ದ ಜನತೆ.ಮುಂದೆನಾಯ್ತು .?

ಬಳ್ಳಾರಿ : ಆರತಕ್ಷತೆಯ ದಿನವೆ ರಾತ್ರಿ ಮದುಮಗನ ಭೀಕರ ಹತ್ಯೆ.! ಬೆಚ್ಚಿಬಿದ್ದ ಜನತೆ.ಮುಂದೆನಾಯ್ತು .? ಜುಲೈ 16ರ ಗುರುವಾರ ರಾತ್ರಿ ಸುಮಾರು 11:30ರ ವೇಳೆಗೆ ಆರತಕ್ಷತೆ ಕಾರ್ಯಕ್ರಮ ಮುಗಿದ ನಂತರ, ನಬಿ ರಸೂಲ್‌ಗೆ ಸ್ನೇಹಿತನೊಬ್ಬನಿಂದ ಮೊಬೈಲ್ ಕರೆ ಬಂದಿದೆ. “ಮಾತನಾಡಿ ಬರುತ್ತೇನೆ” ಎಂದು ನವವಧುವಿಗೆ ತಿಳಿಸಿ ಹೋದವರು ಮರಳಿ ಬರಲಿಲ್ಲ. ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿ ನಬಿ ರಸೂಲ್ ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಸೆಮಣೆ ಏರಿದ್ದ…

Read More

ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಂಟ್ವಾಳದ ಯುವತಿ ಹತ್ಯೆ ಪ್ರಕರಣ ಹಂತಕ ದೂರದ ಸಂಬಂಧಿಯಂತೆ.!?

ಬಂಟ್ವಾಳ : ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಂಟ್ವಾಳದ ಯುವತಿ ಹತ್ಯೆ ಪ್ರಕರಣ ಹಂತಕ ದೂರದ ಸಂಬಂಧಿಯಂತೆ.!? news.ashwasurya.in ಅಶ್ವಸೂರ್ಯ/ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಂಟ್ವಾಳ ಬಸ್‌ ಸ್ಟ್ಯಾಂಡ್‌ನಲ್ಲಿ ಯುವತಿಯ ಹತ್ಯೆಗೈದ ಆರೋಪಿ ಚೇತನ್‌(22) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಳ್ತಂಗಡಿಯ ಒಡಿಲ್ನಾಳ ನಿವಾಸಿಯಾಗಿರುವ ಚೇತನನನ್ನು ಶುಕ್ರವಾರ ಮಂಗಳೂರಿನ ಪಚ್ಚನಾಡಿಯ ಬಳಿ ತನ್ನ ಕಾರಿನ ಪಕ್ಕದಲ್ಲಿ ಕುಳಿತಿದ್ದಾಗ ಬಂಧಿಸಲಾಯಿತು. ಘಟನೆಯ ನಂತರ ಆತ ಇಲಿ ಪಾಷಾಣ (ವಿಷ) ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನನ್ನು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ…

Read More

ದಾವಣಗೆರೆ : ದಾವಣಗೆರೆ ಜಿಮ್‌ ಟ್ರೇನರ್‌ ಕಾಮದಾಸೆ ಬಿಚ್ಚಿಟ್ಟ ಸಂತ್ರಸ್ತೆ.!

ದಾವಣಗೆರೆ : ದಾವಣಗೆರೆ ಜಿಮ್‌ ಟ್ರೇನರ್‌ ಕಾಮದಾಸೆ ಬಿಚ್ಚಿಟ್ಟ ಸಂತ್ರಸ್ತೆ.! news.ashwasurya.in ದಾವಣಗೆರೆಯ ಸರಸ್ವತಿ ನಗರದಲ್ಲಿರುವ ‘ಪವರ್ ಫಿಟ್ನೆಸ್ ಜಿಮ್’ ಮಾಲೀಕ ಹಾಗೂ ಟ್ರೇನರ್ ಇಸ್ಮಾಯಿಲ್ ವಿರುದ್ಧ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್ ಹಾಗೂ ‘ಜಿಮ್ ಜಿಹಾದ್’ ಆರೋಪಗಳು ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ….. ಅಶ್ವಸೂರ್ಯ/ದಾವಣಗೆರೆ : ದಾವಣಗೆರೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಜಿಮ್ ಟ್ರೈನರ್‌ನ ಕಾಮದಾಸೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಹಿಂದೂ ಹೆಸರೇಳಿಕೊಂಡು ಪವರ್ ಫಿಟ್ನೆಸ್ ಜಿಮ್‌ನ ಟ್ರೈನರ್ ಇಸ್ಮಾಯಿಲ್ ಹಲವು…

Read More

ಕಳವು ವೇಳೆ ಸಹಚರನ ಸಾವು ಪ್ರಕರಣಕ್ಕೆ ತಿರುವು.! ಪ್ರಮುಖ ಆರೋಪಿ ಬಂಧನ.ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲು ಕಳ್ಳತನ.!

ಕಳವು ವೇಳೆ ಸಹಚರನ ಸಾವು ಪ್ರಕರಣಕ್ಕೆ ತಿರುವು.! ಪ್ರಮುಖ ಆರೋಪಿ ಬಂಧನ.ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲು ಕಳ್ಳತನ.! news.ashwasurya.in ಕಳವು ವೇಳೆ ಸಹಚರನ ಸಾವು ಪ್ರಕರಣಕ್ಕೆ ತಿರುವು ಪ್ರಮುಖ ಆರೋಪಿ ಬಂಧನ, 550 ಕೆಜಿ ಅಲ್ಯೂಮಿನಿಯಂ ವೈರ್ ವಶ.ಆರೋಪಿಯ ವಿರುದ್ಧದ ಹಿನ್ನೆಲೆಯನ್ನು ಪರಿಶೀಲಿಸಿದಾಗ, ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ… ಅಶ್ವಸೂರ್ಯ/ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣವಾಗಿ…

Read More

ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕೊಚ್ಚಿ ಯುವತಿಯ ಭೀಕರ ಹತ್ಯೆ.!! ಹಂತಕ ಎಸ್ಕೇಪ್.!

ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ.!! ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಹಂತಕ.! ಲಾವಣ್ಯ ಅವರು ಕೆಲಸ ಮುಗಿಸಿ ಕಕ್ಕೆಪದವಿಗೆ ಹೋಗುವ ಬಸ್ ಹತ್ತಿ ಕುಳಿತಾಗ ಚೇತನ್ ಆಕೆಯ ಪಕ್ಕದಲ್ಲೇ ಬಂದು ಕುಳಿತಿದ್ದ. ಇದರಿಂದ ಗಾಬರಿಗೊಂಡ ಲಾವಣ್ಯ ತನ್ನ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಕೆಳಗಿಳಿದಿದ್ದಾರೆ. ಆಕೆಯನ್ನು ಬೆನ್ನಟ್ಟಿದ ಆರೋಪಿ, ತನ್ನ ಬ್ಯಾಗ್‌ನಿಂದ ಮಚ್ಚು ಹೊರಗೆ ತೆಗೆದು ಸಾರ್ವಜನಿಕರ ಎದುರೇ ಭೀಕರವಾಗಿ ದಾಳಿ ನಡೆಸಿದ್ದಾನೆ.ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾದ…

Read More

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!?

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!? ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಸಿದ್ಧಾರ್ಥ ಸಕ್ಸೇನಾ, AI ಸ್ಟಾರ್ಟ್‌ಅಪ್ Merlin ಮೂಲಕ ಕೇವಲ 26ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಸುಮಾರು ₹77 ಕೋಟಿ ಗಳಿಸಿ ಕೋಟ್ಯಾಧಿಪತಿಯಾದ ಯಶೋಗಾಥೆ ವರದಿ ನಿಮ್ಮ ಮುಂದೆ… ಇದು ವೈರಲ್ ಸುದ್ದಿ ಆಗಿದೆ…. news.ashwasurya.in ಅಶ್ವಸೂರ್ಯ/ಕಾನ್ಪುರ : ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ಯುವಕ ಇಂದು ಭಾರತದ ಯಶಸ್ವಿ AI ಉದ್ಯಮಿಗಳ…

Read More
Optimized by Optimole
error: Content is protected !!