Headlines

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!?

26ನೇ ವಯಸ್ಸಿಗೆ ಸೆಕ್ಸಸ್ ಕಂಡ ಕೋಟ್ಯಾಧಿಪತಿ ಸಿದ್ಧಾರ್ಥ್ ಸಕ್ಸೇನಾ.! ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ್ದಯ ಹೇಗೆ.!? ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಸಿದ್ಧಾರ್ಥ ಸಕ್ಸೇನಾ, AI ಸ್ಟಾರ್ಟ್‌ಅಪ್ Merlin ಮೂಲಕ ಕೇವಲ 26ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಸುಮಾರು ₹77 ಕೋಟಿ ಗಳಿಸಿ ಕೋಟ್ಯಾಧಿಪತಿಯಾದ ಯಶೋಗಾಥೆ ವರದಿ ನಿಮ್ಮ ಮುಂದೆ… ಇದು ವೈರಲ್ ಸುದ್ದಿ ಆಗಿದೆ…. news.ashwasurya.in ಅಶ್ವಸೂರ್ಯ/ಕಾನ್ಪುರ : ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ಯುವಕ ಇಂದು ಭಾರತದ ಯಶಸ್ವಿ AI ಉದ್ಯಮಿಗಳ…

Read More

ಒಂದೇ ಮಂಟಪದಲ್ಲಿ ನಡೆಯಿತು ಒಂದೇ ಕುಟುಂಬದ 14 ಗಂಡುಮಕ್ಕಳ ಮದುವೆ ಒಂದೇ ಮಂಟಪದಲ್ಲಿ.!! ವೀಡಿಯೋ ವೈರಲ್.!

ಒಂದೇ ಮಂಟಪದಲ್ಲಿ ನಡೆಯಿತು ಒಂದೇ ಕುಟುಂಬದ 14 ಗಂಡುಮಕ್ಕಳ ಮದುವೆ ಒಂದೇ ಮಂಟಪದಲ್ಲಿ.!! ವೀಡಿಯೋ ವೈರಲ್.! news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಇತ್ತೀಚಿನ ದಿನಗಳಲ್ಲಿ ಮದುವೆ ಎಂದ ತಕ್ಷಣ ಅದ್ಧೂರಿಯಾಗಿ ಮಾಡುವ ಸಲುವಾಗಿ ಹೆಚ್ಚು ಖರ್ಚು ಮಾಡಿ ಹಣವನ್ನು ವ್ಯರ್ಥ ಮಾಡುತ್ತಿರುವವರೆ ಹೆಚ್ಚು, ಇನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾಲದ ಸಿಲುಕಿ ಒದ್ದಾಡುವವರ ಮಧ್ಯೆ. ಮಧ್ಯಪ್ರದೇಶದಲ್ಲಿ ನಡೆದ ಅಪರೂಪದ ಮದುವೆಯ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಜಂಟಿ ರೈತ ಕುಟುಂಬವೊಂದು ಒಂದೇ ಮಂಟಪದಲ್ಲಿ ತಮ್ಮ…

Read More

ಬೆಂಗಳೂರು : ಮೈಗೆ ಹಚ್ಚಿದ ಹಳದಿ ಮಾಸುವ ಮುನ್ನವೇ ನವ ವಿವಾಹಿತೆ ಆತ್ಮಹತ್ಯೆಗೆ ಶರಣು.!

ಬೆಂಗಳೂರು : ಮೈಗೆ ಹಚ್ಚಿದ ಹಳದಿ ಮಾಸುವ ಮುನ್ನವೇ ನವ ವಿವಾಹಿತೆ ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪ್ರೀತಿಸಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಮದುವೆಯಾಗಿದ್ದ ನವಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಪತಿ ಈಗ ಬರಲು ಸಾಧ್ಯವಿಲ್ಲ, ಬೆಳಿಗ್ಗೆ ಬರುತ್ತೇನೆ ಎಂದಿದ್ದಕ್ಕೆ ಮನನೊಂದ ನವವಿವಾಹಿತೆ ತನುಜಾ, ನೆಲಮಂಗಲದ ಬಸವನಹಳ್ಳಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದು, ಪೊಲೀಸರು ಪತಿಯ ವಿಚಾರಣೆ ಮುಂದಾಗಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು…

Read More

ವೈದ್ಯ ಪತಿಯನ್ನು ಕೊಲೆ ಮಾಡಿದ ಪತ್ನಿ.!ನಂತರ ಮಗನ ಮೇಲು ಚಾಕುವಿನಿಂದ ಹಲ್ಲೆ ನಡೆಸಿ ಹಂತಕಿ.!

ವೈದ್ಯ ಪತಿಯನ್ನು ಕೊಲೆ ಮಾಡಿದ ಪತ್ನಿ.!ನಂತರ ಮಗನ ಮೇಲು ಚಾಕುವಿನಿಂದ ಹಲ್ಲೆ ನಡೆಸಿ ಹಂತಕಿ.! news.ashwasurya.in ಅಶ್ವಸೂರ್ಯ/ದಾರವಾಡ : ಧಾರವಾಡದ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣವರ್ (45) ಅವರನ್ನು ಪತ್ನಿ ಡಾ. ಪ್ರಿಯಾ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ಪ್ರಿಯಾ ಮಗನ ಮೇಲೂ ಹಲ್ಲೆ ನಡೆಸಿದ್ದಾಳೆ. ಘಟನೆಗೆ ಕಾರಣ ನಿಗೂಢವಾಗಿದೆ.? ಧಾರವಾಡ, ಜು. 15: ಧಾರವಾಡದ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣವರ್ (45) ಅವರನ್ನು…

Read More

BIG NEWS:ಏಕದಿನ ಕ್ರಿಕೆಟ್‌ನಲ್ಲಿ ಬದಲಾವಣೆ : 2027 ರ ಏಕದಿನ ವಿಶ್ವಕಪ್‌ ಗಾಗಿ ‘ಸೂಪರ್ ಸರಣಿ’ ಮತ್ತು ‘ಸೂಪರ್ 7’ ಹೊಸ ಸ್ವರೂಪಗಳ ಪರಿಚಯಿಸಿದ ICC.

BIG NEWS: ಏಕದಿನ ಕ್ರಿಕೆಟ್‌ನಲ್ಲಿ ಬದಲಾವಣೆ : 2027 ರ ಏಕದಿನ ವಿಶ್ವಕಪ್‌ ಗಾಗಿ ‘ಸೂಪರ್ ಸರಣಿ’ ಮತ್ತು ‘ಸೂಪರ್ 7’ ಹೊಸ ಸ್ವರೂಪಗಳ ಪರಿಚಯಿಸಿದ ICC. news.ashwasurya.in ಅಶ್ವಸೂರ್ಯ/ದೆಹಲಿ : ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಪುರುಷರ ಕ್ರಿಕೆಟ್ ಪಂದ್ಯಾವಳಿಗಳ ಸ್ವರೂಪಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಅನುಮೋದಿಸಿದೆ.ODI ಮತ್ತು T20 ವಿಶ್ವಕಪ್‌ ಗಳಿಗೆ ಹೊಸ ರಚನೆಯನ್ನು ಪರಿಚಯಿಸುವುದರ ಜೊತೆಗೆ 2028 ರ ಪುರುಷರ T20 ವಿಶ್ವಕಪ್‌ ಗೆ ಮುಂಚಿತವಾಗಿ ಅಸೋಸಿಯೇಟ್ ರಾಷ್ಟ್ರಗಳಿಗೆ ಹೊಸ ಜಾಗತಿಕ ಸ್ಪರ್ಧೆಯನ್ನು ಅನುಮೋದಿಸಿದೆ.ಮುಖ್ಯ ಕಾರ್ಯನಿರ್ವಾಹಕರ…

Read More

BREAKING : ರಾಜ್ಯ ಸರ್ಕಾರದಿಂದ 31 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

BREAKING NEWS : ರಾಜ್ಯ ಸರ್ಕಾರದಿಂದ 31 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳ ಭಾರಿ ಮಟ್ಟದ ಸ್ಥಳನಿಯುಕ್ತಿ ಹಾಗೂ ವರ್ಗಾವಣೆ ಮಾಡಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶದಂತೆ ಒಟ್ಟು 31 ಅಧಿಕಾರಿಗಳಿಗೆ ಹೊಸ ಹುದ್ದೆ ಹಾಗೂ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.ಭಾಗ-2ರಲ್ಲಿ 21 ಮಂದಿ ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳನ್ನು ವಿವಿಧ…

Read More
Optimized by Optimole
error: Content is protected !!