ಬೆಂಗಳೂರು : ಮೆಜೆಸ್ಟಿಕ್ ನಲ್ಲಿ 200 ರೂಪಾಯಿಗಾಗಿ ಮಂಗಳಮುಖಿಯ ಮರ್ಡರ್.! ಆರೋಪಿ ಬಂಧನ.!
ಬೆಂಗಳೂರು : ಮೆಜೆಸ್ಟಿಕ್ ನಲ್ಲಿ 200 ರೂಪಾಯಿಗಾಗಿ ಮಂಗಳಮುಖಿಯ ಮರ್ಡರ್.! ಆರೋಪಿ ಬಂಧನ.! news.ashwasurya.in ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕೊಲೆ ನಡೆದಿದೆ. ಮದ್ಯಪಾನ ಮಾಡಿದ್ದ ಆರೋಪಿ ರಾತ್ರಿ ವೇಳೆಯಲ್ಲಿ ಜನರ ಬಳಿ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದ. ಸ್ಥಳದಲ್ಲಿದ್ದ ಮಂಗಳಮುಖಿ ಬಳಿ 200 ರೂಪಾಯಿ ಹಣ ನೀಡುವಂತೆ ಪಟ್ಟುಹಿಡಿದಿದ್ದ. ಆದರೆ, ಹಣ ನೀಡಲು ನಿರಾಕರಿಸಿದಾಗ ಆರೋಪಿಯು ಡ್ರ್ಯಾಗರ್ನಿಂದ ಇರಿದು ಮಂಗಳಮುಖಿಯನ್ನು ಕೊಲೆ ಮಾಡಿದ್ದಾನೆ… ಅಶ್ವಸೂರ್ಯ/ಬೆಂಗಳೂರು : ಕೇವಲ 200 ರೂಪಾಯಿಗಾಗಿ ಮಂಗಳಮುಖಿಯನ್ನು ಬರ್ಬರವಾಗಿ…
