Headlines

ಶಿವಮೊಗ್ಗ : Old OC Bidder ‘ಮಟ್ಕಾ ದೊರೆ’ ನಾನು ದಂಧೆ ಬಿಟ್ಟಿದ್ದೇನೆ ಎಂದು ತೋರಿಸಿದ‌ ಅಸಲಿ ಆಟವೇನು?

ಶಿವಮೊಗ್ಗ : Old OC Bidder ‘ಮಟ್ಕಾ ದೊರೆ’ ನಾನು ದಂಧೆ ಬಿಟ್ಟಿದ್ದೇನೆ ಎಂದು ತೋರಿಸಿದ‌ ಅಸಲಿ ಆಟವೇನು? news.ashwasurya.in Old ಬೆಡ್ಡರ್ ತನ್ನ ದಂಧೆಯನ್ನು ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಪ್ತವಾಗಿ ವಿಸ್ತರಿಸಿದ್ದಾನೆ..! ಏಜೆಂಟರ್‌ಗಳು ಯಾರು? ದಂಧೆ ಬಿಟ್ಟೆ ಎನ್ನುವ ಮಾತಿನ ಹಿಂದೆ ಮತ್ತೊಂದು ಅಸಲಿ ಆಟವೇನು.?…. ಶಿವಮೊಗ್ಗ/ಚಿಕ್ಕಮಗಳೂರು: ಒಂದು ಕಾಲದಲ್ಲಿ OC ಬಡ್ಡಿಂಗ್‌ ವಲಯದಲ್ಲಿ ಗುರುತಿಸಿಕೊಂಡಿದ್ದ ಮಹಾನ್ ಮಟ್ಕಾ ದೊರೆ ಒಂದು ವರ್ಷದಿಂದ ನಾನು ದಂಧೆ ಬಿಟ್ಟಿದ್ದೇನೆ ನಾನು ದಂಧೆ ಬಿಟ್ಟಿದ್ದೇನೆ ಎಂದು ತೆರೆಮರೆಗೆ ಸರಿದಂತೆ‌ ನಾಟಕವಾಡಿ…

Read More

ದಕ್ಷ ಅಧಿಕಾರಿ ಪೂರ್ವ ವಲಯ ಐಜಿಪಿ ಡಾ.ಬಿ.ಆರ್‌. ರವಿಕಾಂತೇಗೌಡ ಇಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ದಕ್ಷ ಅಧಿಕಾರಿ, ಪೂರ್ವ ವಲಯ ಐಜಿಪಿ ಡಾ.ಬಿ.ಆರ್‌. ರವಿಕಾಂತೇಗೌಡ ಇಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. news.ashwasurya.in ಅಶ್ವಸೂರ್ಯ/ಬೆಂಗಳೂರು ಆಗಸ್ಟ್ 31 : ಪೂರ್ವ ವಲಯದ ಐಜಿಪಿ ಡಾ. ಬಿ.ಆರ್‌. ರವಿಕಾಂತೇಗೌಡ ಅವರು ಇಂದು ಪೊಲೀಸ್‌ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಯವರಾದ ರವಿಕಾಂತೇಗೌಡ ಅವರು 1997ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಿ, ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿವೈಎಸ್‌ಪಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ನಂಜನಗೂಡು ಉಪವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು.ಹುಬ್ಬಳ್ಳಿ-ಧಾರವಾಡ ಹಾಗೂ ಮೈಸೂರು ನಗರದಲ್ಲಿ…

Read More

ಶೃಂಗೇರಿ : ಪವಿತ್ರ ಶೃಂಗೇರಿಯ ಶಾರದಾಂಬೆಯ ಕ್ಷೇತ್ರದಲ್ಲಿ ಅಕ್ರಮ ಇಸ್ಪೀಟ್ ದಂಧೆ.!? ಮಕ್ಕಳ ಅಕ್ಷರ ಅಭ್ಯಾಸದ ಪುಣ್ಯಕ್ಷೇತ್ರದಲ್ಲಿ ಇಸ್ಪೀಟ್ ಕಲರವ.!? ಪೊಲೀಸರ ಮೌನ.?

ಶೃಂಗೇರಿ : ಪವಿತ್ರ ಶೃಂಗೇರಿಯ ಶಾರದಾಂಬೆಯ ಕ್ಷೇತ್ರದಲ್ಲಿ ಅಕ್ರಮ ಇಸ್ಪೀಟ್ ದಂಧೆ.!? ಮಕ್ಕಳ ಅಕ್ಷರ ಅಭ್ಯಾಸದ ಪುಣ್ಯಕ್ಷೇತ್ರದಲ್ಲಿ ಇಸ್ಪೀಟ್ ಕಲರವ.!? ಪೊಲೀಸರ ಮೌನ.? news.ashwasurya.in ಪವಿತ್ರ ಕ್ಷೇತ್ರ ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ಜೂಜಿನ ಅಡ್ಡೆಗಳ ಆರೋಪ – ಪೊಲೀಸರ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ!?… ಅಶ್ವಸೂರ್ಯ/ಶೃಂಗೇರಿ: ಆಧ್ಯಾತ್ಮಿಕತೆ, ಶಿಕ್ಷಣ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಗೆ ಹೆಸರಾಗಿರುವ ಶೃಂಗೇರಿ ಇದೀಗ ಮತ್ತೊಂದು ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. ಪವಿತ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದ ದಂಧೆ ನಡೆಯುತ್ತಿದೆ ಎಂಬ ಆರೋಪಗಳು…

Read More

ನೇಪಾಳ : ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ 1643 ವಿದ್ಯಾರ್ಥಿಗಳು! ಶಿಕ್ಷಕ ಮಾಡಿದ್ದಾದರು ಎನು.?

ನೇಪಾಳ : ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ 1643 ವಿದ್ಯಾರ್ಥಿಗಳು! ಶಿಕ್ಷಕ ಮಾಡಿದ್ದಾದರು ಎನು.? news.ashwasurya.in ಅಶ್ವಸೂರ್ಯ/ನೇಪಾಳ : ನೇಪಾಳ ಪ್ರವಾಹದ ನೀರು ಎಲ್ಲವನ್ನು ಕೊಚ್ಚಿಕೊಂಡು ಹೋಗಿತ್ತಿತ್ತು,ಅದೆ‌ ಸಮಯದಲ್ಲಿ ಶಿಕ್ಷಕರೊಬ್ಬರು ತೆಗೆದುಕೊಂಡು ನಿರ್ಧಾರದಿಂದ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ. ಇದೀಗ ಶಾಲೆ ಎಲ್ಲಿತ್ತು ಅನ್ನೋ ಕುರುಹೂ ಕೂಡ ಈಗ ಅಲ್ಲಿ ಕಾಣುತ್ತಿಲ್ಲ.!ನೇಪಾಳ ಪ್ರವಾಹದ ದುರಂತ ಕತೆಗಳು ಒಂದೊಂದಾಗಿ ಹೊರಬರುತ್ತಿದೆ.ಒಂದೊಂದು ಘಟನೆಯು ಮನಕಲುಕುವಂತಿದೆ ಇನ್ನೂ ಕೇಲವು ಘಟನೆಗಳು ರೊಚಕವಾಗಿದೆ, ಇದೇ ವೇಳೆ ಹಲವರು ಪ್ರಾಣ ಉಳಿಸಿದ ಹಿರೋಗಳಿಗೆ ಎಲ್ಲೆಡೆ…

Read More

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ” ಮಲೆನಾಡು ಸಿರಿ” ಸಹಕಾರಿ ಸಂಘದ ಅದ್ದೂರಿ ಆರಂಭ — ಆಗಸ್ಟ್ 31ರಂದು ಭವ್ಯ ಉದ್ಘಾಟನೆ.

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ” ಮಲೆನಾಡು ಸಿರಿ” ಸಹಕಾರಿ ಸಂಘದ ಅದ್ದೂರಿ ಆರಂಭ — ಆಗಸ್ಟ್ 31ರಂದು ಭವ್ಯ ಉದ್ಘಾಟನೆ. news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಮಲೆನಾಡಿನ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದೊಂದಿಗೆ ತೀರ್ಥಹಳ್ಳಿಯಲ್ಲಿ “ಮಲೆನಾಡು ಸಿರಿ” ಸೌಹಾರ್ದ ಸಹಕಾರಿ ಸಂಘ ನಿಯಮಿತ’ವು ತನ್ನ ಕಾರ್ಯಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲು ಸಜ್ಜಾಗಿದೆ. ಸಂಘದ ಉದ್ಘಾಟನಾ ಸಮಾರಂಭವು ಆಗಸ್ಟ್ 31, 2026ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ…

Read More
Optimized by Optimole
error: Content is protected !!