ಶೃಂಗೇರಿ : ಪವಿತ್ರ ಶೃಂಗೇರಿಯ ಶಾರದಾಂಬೆಯ ಕ್ಷೇತ್ರದಲ್ಲಿ ಅಕ್ರಮ ಇಸ್ಪೀಟ್ ದಂಧೆ.!? ಮಕ್ಕಳ ಅಕ್ಷರ ಅಭ್ಯಾಸದ ಪಡುಸಾಲೆಯಲ್ಲಿ ಇಸ್ಪೀಟ್ ಕಲರವ.!? ಪೊಲೀಸರ ಮೌನ.?
ಶೃಂಗೇರಿ : ಪವಿತ್ರ ಶೃಂಗೇರಿಯ ಶಾರದಾಂಬೆಯ ಕ್ಷೇತ್ರದಲ್ಲಿ ಅಕ್ರಮ ಇಸ್ಪೀಟ್ ದಂಧೆ.!? ಮಕ್ಕಳ ಅಕ್ಷರ ಅಭ್ಯಾಸದ ಪಡುಸಾಲೆಯಲ್ಲಿ ಇಸ್ಪೀಟ್ ಕಲರವ.!? ಪೊಲೀಸರ ಮೌನ.? news.ashwasurya.in ಪವಿತ್ರ ಕ್ಷೇತ್ರ ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ಜೂಜಿನ ಅಡ್ಡೆಗಳ ಆರೋಪ – ಪೊಲೀಸರ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ!?… ಅಶ್ವಸೂರ್ಯ/ಶೃಂಗೇರಿ: ಆಧ್ಯಾತ್ಮಿಕತೆ, ಶಿಕ್ಷಣ, ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಗೆ ಹೆಸರಾಗಿರುವ ಶೃಂಗೇರಿ ಇದೀಗ ಮತ್ತೊಂದು ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. ಪವಿತ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದ ದಂಧೆ ನಡೆಯುತ್ತಿದೆ ಎಂಬ ಆರೋಪಗಳು…
