ಶಿವಮೊಗ್ಗ : ಹಣಕಾಸು ವಿಚಾರಕ್ಕೆ ಕರೆಸಿಕೊಂಡು ಕುಳ್ಳಿ ಕಿರಣನ ಹತ್ಯೆಮಾಡಿದ ಹಂತಕರು.! ಆರೋಪಿ ಕಾಲಿಗೆ ಗುಂಡು ತೂರಿಸಿದ ಖಡಕ್ ಇನ್ಸ್ಪೆಕ್ಟರ್ ಕೆ ಟಿ ಗುರುರಾಜ್.ನಾಲ್ಕು ಮಂದಿ ಆರೋಪಿಗಳ ಬಂಧನ.
ಶಿವಮೊಗ್ಗ : ಹಣಕಾಸು ವಿಚಾರಕ್ಕೆ ಕರೆಸಿಕೊಂಡು ಕುಳ್ಳಿ ಕಿರಣನ ಹತ್ಯೆಮಾಡಿದ ಹಂತಕರು.! ಆರೋಪಿ ಕಾಲಿಗೆ ಗುಂಡು ತೂರಿಸಿದ ಖಡಕ್ ಇನ್ಸ್ಪೆಕ್ಟರ್ ಕೆ ಟಿ ಗುರುರಾಜ್.ನಾಲ್ಕು ಮಂದಿ ಆರೋಪಿಗಳ ಬಂಧನ. ಆರೋಪಿಗಳನ್ನು ಬಂಧಿಸುವ ವೇಳೆ ಪೋಲಿಸರ ಸುಳಿವರಿತ ಹಂತಕರ ಗ್ಯಾಂಗ್ ಏಕಾಏಕಿ ಅವರಿಂದ ತಪ್ಪಿಸಿಕೊಳ್ಳಲು ಪೋಲಿಸರ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ.ತಕ್ಷಣವೇ ಮುಂದಾಗಬಹುದಾದ ಅನಾಹುತದ ಹಿನ್ನಲೆಯಲ್ಲಿ ಪೊಲೀಸರ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಗುರುರಾಜ್ ಅವರು ಆರೋಪಿಯ ಕಾಲಿಗೆ ಗುಂಡು ತೂರಿಸಿ ನಾಲ್ಕು ಮಂದಿ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…….
