Headlines

ಬೆಂಗಳೂರು : ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್.! ಹೈಕೋರ್ಟ್‌ನಿಂದ ಜಾಮೀನು ಮಂಜೂರು.!

ಬೆಂಗಳೂರು : ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್.! ಹೈಕೋರ್ಟ್‌ನಿಂದ ಜಾಮೀನು ಮಂಜೂರು.! news.ashwasurya.in ಅಶ್ವಸೂರ್ಯ/ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಪ್ರಕರಣದಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ನ್ಯಾಯಾಲಯ, ಅವರಿಗೆ ಜಾಮೀನು ಮಂಜೂರು ಮಾಡಿದೆ.ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯವು 5 ಲಕ್ಷ ರೂಪಾಯಿ…

Read More

ಉಡುಪಿ : ಕುಂದಾಪುರದಲ್ಲಿ ಮುಂಜಾನೆಯೆ ಗುಂಡಿನ ಮೊರೆತ ಬಾರ್ಕೂರು‌ ಮೂಲದ ವ್ಯಕ್ತಿಯ ಬರ್ಬರ ಹತ್ಯೆ.!

ಉಡುಪಿ : ಕುಂದಾಪುರದಲ್ಲಿ ಮುಂಜಾನೆಯೆ ಗುಂಡಿನ ಮೊರೆತ ಬಾರ್ಕೂರು‌ ಮೂಲದ ವ್ಯಕ್ತಿಯ ಬರ್ಬರ ಹತ್ಯೆ.! news.ashwasurya.in ಅಶ್ವಸೂರ್ಯ/ ಕುಂದಾಪುರ: ಕರಾವಳಿ ಕುಂದಾಪುರದಲ್ಲಿ ಮುಂಜಾನೆಯೆ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಿಗ್ಗೆ 3.30 ರ ಸುಮಾರಿಗೆ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರಿಗೆ ನಡೆದಿದೆ. ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್(45) ಕೊಲೆಯಾದ ವ್ಯಕ್ತಿ.ಪ್ರಕರಣದ ವಿವರ : ತಮ್ಮದೆಯಾದ ವ್ಯವಹಾರಗಳನ್ನು ಮಾಡಿಕೊಂಡಿದ್ದ ಐವನ್ ತಮ್ಮ ಮೊದಲ ಪತ್ನಿಯಾದ ಸೆಲ್ಮಾ ಮಸ್ಕರೆನ್ಸ್ ಅವರನ್ನು ತೊರೆದು…

Read More

ಬೆಂಗಳೂರು : ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಟ್ಟು ಹೋಗಿದಿಯಾ.? ಆತಂಕ ಬೇಡ, ಮತ್ತೆ ಸೇರಿಸಲು ಅವಕಾಶವಿದೆ.

ಬೆಂಗಳೂರು : ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಟ್ಟು ಹೋಗಿದಿಯಾ.? ಆತಂಕ ಬೇಡ, ಮತ್ತೆ ಸೇರಿಸಲು ಅವಕಾಶವಿದೆ. news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದರು ಕೇಲವರು ಹೆಸರು ಸೇರಿಸಲು ಅಲೆದಾಡುತ್ತಿದ್ದಾರೆ. ಸುಮಾರು 84.31 ಲಕ್ಷ ಮತದಾರರ ಹೆಸರನ್ನು ಕರಡು ಪಟ್ಟಿಯಿಂದ ಕೈಬಿಡಲು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೆಸರು ಪಟ್ಟಿಯಿಂದ ಕೈಬಿಟ್ಟಿದೆಯೇ ಎಂಬ ಅನುಮಾನ ಇರುವ ಮತದಾರರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ…

Read More

ಬಸ್ ಚಾಲಕನ ಮನೆಯಲ್ಲಿತ್ತು 28 ಕೋಟಿ ರೂಪಾಯಿ.!ಹಣದ ಜೋತೆ 15 ಕೆಜಿ ಚಿನ್ನ ಪತ್ತೆ.! ಹಣ ಎಣಿಸಲು ತಂದಿದ್ದ 4 ಯಂತ್ರಗಳು ಹಾಳು.! ಅಧಿಕಾರಿಗಳೆ ದಂಗು.!

ಬಸ್ ಚಾಲಕನ ಮನೆಯಲ್ಲಿತ್ತು 28 ಕೋಟಿ ರೂಪಾಯಿ.!ಹಣದ ಜೋತೆ 15 ಕೆಜಿ ಚಿನ್ನ ಪತ್ತೆ.! ಹಣ ಎಣಿಸಲು ತಂದಿದ್ದ 4 ಯಂತ್ರಗಳು ಹಾಳು.! ಅಧಿಕಾರಿಗಳೆ ದಂಗು.! news.ashwasurya.in ಅಶ್ವಸೂರ್ಯ/ಕೋಲ್ಕತ್ತಾ : ಬಸ್ ಚಾಲಕನೊಬ್ಬನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬರೋಬ್ಬರಿ 28ಕೋಟಿ ಹಣ, 15 ಕೆಜಿ ಚಿನ್ನದ ಗಟ್ಟಿಗಳು ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.ತೃಣಮೂಲ ಕಾಂಗ್ರೆಸ್ ನಾಯಕನ ಆಪ್ತ ಸಹಾಯಕನ ಸಂಬಂಧಿಕ ಬಸ್ ಚಾಲಕನೊಬ್ಬನ ಮನೆ ಮೇಲೆ ದಾಳಿ ನಡೆಸಿದ ಅಧಿಅಕರಿಗಳು ದೊಡ್ಡ…

Read More

ಧರ್ಮಸ್ಥಳ : ಬಂಗ್ಲೆಗುಡ್ಡ ಅಸ್ಥಿಪಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಲ್ಲಿ 3 ಅಸ್ಥಿಪಂಜರಗಳ ಗುರುತು ಪತ್ತೆ.!

ಧರ್ಮಸ್ಥಳ : ಬಂಗ್ಲೆಗುಡ್ಡ ಅಸ್ಥಿಪಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಲ್ಲಿ 3 ಅಸ್ಥಿಪಂಜರಗಳ ಗುರುತು ಪತ್ತೆ.! news.ashwasurya.in ಅಶ್ವಸೂರ್ಯ/ಧರ್ಮಸ್ಥಳ : ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಬಂಗ್ಲೆಗುಡ್ಡದ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ವಿಶೇಷ ತನಿಖಾ ದಳ (SIT) ನಡೆಸಿದ ತನಿಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ಡಿಎನ್‌ಎ (DNA) ಪರೀಕ್ಷೆಯ ವರದಿಯ ಮೂಲಕ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ನಿಖರ ಗುರುತು ಅಧಿಕೃತವಾಗಿ ದೃಢಪಟ್ಟಿದೆ. ಗುರುತು ಪತ್ತೆಯಾದ ಮೂವರ ವಿವರ…

Read More

ತುಮಕೂರು :ಜ್ಯುವೆಲ್ಲರಿ ಶಾಪ್ ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ.! ಖತರ್ನಾಕ್ ಕಳ್ಳ ₹10 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು “ಕದ್ದು ಒಯ್ದಿದ್ದಾ” .!

ತುಮಕೂರು :ಜ್ಯುವೆಲ್ಲರಿ ಶಾಪ್ ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ.! ಖತರ್ನಾಕ್ ಕಳ್ಳ ₹10 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ.! news.ashwasurya.in ಅಶ್ವಸೂರ್ಯ/ತುಮಕೂರು : ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ. ಆದರೂ ರಾತ್ರಿ ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಕಳ್ಳತನದ ಹಿಂದೆ ಮನುಷ್ಯರಲ್ಲ, ಇಲಿಯೊಂದು ಕಾರಣವಾಗಿದೆ ಎಂಬುದು ಸಿಸಿಟಿವಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.ಹೌದು. ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ಅಪರೂಪದ ಘಟನೆಯೊಂದು ಅಚ್ಚರಿ ಮೂಡಿಸಿದೆ. ಅಂಗಡಿಯ ಶಟರ್ ಮುರಿಯದೇ,…

Read More
Optimized by Optimole
error: Content is protected !!