Headlines

ಮಂಡಗದ್ದೆ ಅಕ್ರಮ ಮರಳು ಸಾಗಾಟದ ಕಿಂಗ್‌ಪಿನ್ ಯಾರು?

ಮಂಡಗದ್ದೆ ಅಕ್ರಮ ಮರಳು ಸಾಗಾಟದ ಕಿಂಗ್‌ಪಿನ್ ಯಾರು? news.ashwasurya.in ಅಶ್ವಸೂರ್ಯ/ಮಂಡಗದ್ದೆ : ಮಂಡಗದ್ದೆ ಯಿಂದ ಶಿವಮೊಗ್ಗ ಮತ್ತು ಚಿಲೂರಿನಿಂದ ಅಕ್ರಮ ಮರಳು ಸಾಗಾಟದ ದಂಧೆ ಭರ್ಜರಿಯಾಗಿ ನೆಡೆಯುತ್ತಿದೆ.! ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತನ್ನ ಟಿಪ್ಪರ್‌ಗಳ ಮೂಲಕ ಅಕ್ರಮ ಮರಳು ದಂಧೆಯನ್ನು ನಿರ್ಭಯವಾಗಿ ಮಾಡುತ್ತಿದ್ದಾನೆ ಈ ಮಂಡಗದ್ದೆಯ ಮರಳು ದಂಧೆಕೋರ.ಶಿವಮೊಗ್ಗ ಮತ್ತು ಮಂಡಗದ್ದೆಮಲೆನಾಡಿನ ನದಿಗಳು, ಹೊಳೆಗಳು ಹಾಗೂ ಪರಿಸರದ ಮೇಲೆ ಅಕ್ರಮ ಮರಳುಗಾರಿಕೆಯ ಕರಿನೆರಳು ಬೀಳುತ್ತಿದೆ.!? ಶಿವಮೊಗ್ಗ ತಾಲೂಕಿನ ಚಿಲೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಹಾಗೂ ತೀರ್ಥಹಳ್ಳಿ ತಾಲೂಕಿನ…

Read More

‘ರಿಪ್ಪರ್ ಚಂದ್ರನ್’ : ಮಲೆನಾಡಿನಿಂದ ಕರಾವಳಿವರೆಗೆ ನಡುಗಿಸಿದ್ದ ಸರಣಿ ಹಂತಕನ ಕ್ರೈಮ್ ಇತಿಹಾಸ.!?

‘ರಿಪ್ಪರ್ ಚಂದ್ರನ್’ : ಮಲೆನಾಡಿನಿಂದ ಕರಾವಳಿವರೆಗೆ ನಡುಗಿಸಿದ್ದ ಸರಣಿ ಹಂತಕನ ಕ್ರೈಮ್ ಇತಿಹಾಸ.!? news.ashwasurya.in ಅಶ್ವಸೂರ್ಯ/ ಮಲೆನಾಡು – ದಕ್ಷಿಣಕನ್ನಡ : ಕೊಟ್ಟಿಗೆಹಾರ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಕೇರಳದ ಗಡಿ ಭಾಗಗಳಲ್ಲಿ ಒಂದು ಕಾಲದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಸರಣಿ ಹಂತಕ ರಿಪ್ಪರ್ ಚಂದ್ರನ್ ಅಲಿಯಾಸ್ ರಮೇಶ್ ಅಲಿಯಾಸ್ ಸುರೇಂದ್ರನ್ನ ಅಪರಾಧ ಇತಿಹಾಸ ಇಂದಿಗೂ ಭಯಾನಕ ಅಧ್ಯಾಯವಾಗಿ ಉಳಿದಿದೆ.ಎಂಭತ್ತರ ದಶಕದಲ್ಲಿ ನಡೆದ ಸರಣಿ ಕೊಲೆಗಳು ಹಾಗೂ ದರೋಡೆ ಪ್ರಕರಣಗಳಿಂದಾಗಿ ಕಾಸರಗೋಡು, ಕಣ್ಣೂರು, ದಕ್ಷಿಣ ಕನ್ನಡ ಮತ್ತು…

Read More

ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಇವರಿಂದ ಸೆಪ್ಟೆಂಬರ್ 5 ಮತ್ತು 6ನೇ ತಾರೀಕು “ಸಹ್ಯಾದ್ರಿ ಕೃಷಿ ಸಂತೆ”.

ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಇವರಿಂದ ಸೆಪ್ಟೆಂಬರ್ 5 ಮತ್ತು 6ನೇ ತಾರೀಕು “ಸಹ್ಯಾದ್ರಿ ಕೃಷಿ ಸಂತೆ”. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಸಹ್ಯಾದ್ರಿ ಕೃಷಿ ಸಂತೆಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಇವರಿಂದ ಸೆಪ್ಟೆಂಬರ್ 5 ಮತ್ತು 6ನೇ ತಾರೀಕು ಸಹ್ಯಾದ್ರಿ ಕೃಷಿ ಸಂತೆಯನ್ನು ಏರ್ಪಡಿಸಲಾಗಿದೆ. ಈ…

Read More

ಶಿವಮೊಗ್ಗ : ನಾಳಿನ ಸತ್ಪ್ರಜೆಗಳು ಮತ್ತು ನಾಯಕರನ್ನು‌ ರೂಪಿಸುವ ಶಿಲ್ಪಗಳು ಶಿಕ್ಷಕರು : ಬಿ.ವೈ.ರಾಘವೇಂದ್ರ,ಸಂಸದರು.

ಶಿವಮೊಗ್ಗ : ನಾಳಿನ ಸತ್ಪ್ರಜೆಗಳು ಮತ್ತು ನಾಯಕರನ್ನು‌ ರೂಪಿಸುವ ಶಿಲ್ಪಗಳು ಶಿಕ್ಷಕರು : ಬಿ.ವೈ.ರಾಘವೇಂದ್ರ,ಸಂಸದರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ, ಸೆ.05,: ಮನೆ ಮತ್ತು ಸಮಾಜ ಎರಡನ್ನೂ ನೋಡಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಅವರು ನಾಳಿನ ಸತ್ಪ್ರಜೆಗಳನ್ನು ಮತ್ತು ನಾಯಕರನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದುಸಂಸದರಾದ ಬಿ.ವೈ.ರಾಘವೇಂದ್ರ ಶ್ಲಾಘಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ…

Read More

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಮೇಲೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಮಾರಣಾಂತಿಕ ಹಲ್ಲೆ.!

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಮೇಲೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಮಾರಣಾಂತಿಕ ಹಲ್ಲೆ.! news.ashwasurya.in ಅಶ್ವಸೂರ್ಯ/ಬೆಂಗಳೂರಿನ : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ, ವಾರ್ಡನ್ ಮಂಜುನಾಥ್ ಹವೇಲಿ ಅವರ ಮೇಲೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಐವರು ವಿಚಾರಣಾಧೀನ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಿಷೇಧಿತ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳುವುದನ್ನು ತಡೆ ಹಿಡಿದದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದ್ದು, ಘಟನೆಯು ಜೈಲಿನ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಪರಪ್ಪನ ಅಗ್ರಹಾರ…

Read More
Optimized by Optimole
error: Content is protected !!