ಶಿವಮೊಗ್ಗ : ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇ ಮಾಡಿ.! ಅನಧಿಕೃತ ಮರಳು ಗಣಿಗಾರಿಕೆ ವಿರುದ್ಧ ಗಸ್ತು ತಂಡ : ಜಿಲ್ಲಾಧಿಕಾರಿ, ಪ್ರಭುಲಿಂಗ ಕವಳಿಕಟ್ಟಿ.
ಶಿವಮೊಗ್ಗ : ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇ ಮಾಡಿ.! ಅನಧಿಕೃತ ಮರಳು ಗಣಿಗಾರಿಕೆ ವಿರುದ್ಧ ಗಸ್ತು ತಂಡ : ಜಿಲ್ಲಾಧಿಕಾರಿ, ಪ್ರಭುಲಿಂಗ ಕವಳಿಕಟ್ಟಿ. news.ashwasurya.in ಅಶ್ವಸೂರ್ಯ/ಶಿವಮೊಗ್ಗ , ಸೆಪ್ಟಂಬರ್,02 : ಜಿಲ್ಲೆಯ ಮರಳು ಸಮಿತಿಗಳ ನೇತೃತ್ವದಲ್ಲಿ ಜಪ್ತಿಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಆವರಣ, ಫ್ರೀಡಂ ಪಾರ್ಕ್, ಹೊಸನಗರ ಪೊಲೀಸ್ ಠಾಣೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ನಿಯಮಾನುಸಾರ ಹರಾಜು ಮೂಲಕ ವಿಲೇ ಮಾಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ…
