ಬೆಂಗಳೂರು : ಮಡಿವಾಳದ ನಡುರಸ್ತೆಯಲ್ಲೇ ಹರಿಯಿತು ನೆತ್ತರು.! ರೌಡಿಶೀಟರ್ಗಳ ಸಹೋದರನ ಹತ್ಯೆಗೆ ಪ್ರತೀಕಾರದ ಶಂಕೆ.?
ಬೆಂಗಳೂರು : ಮಡಿವಾಳದ ನಡುರಸ್ತೆಯಲ್ಲೇ ಹರಿಯಿತು ನೆತ್ತರು.! ರೌಡಿಶೀಟರ್ಗಳ ಸಹೋದರನ ಹತ್ಯೆಗೆ ಪ್ರತೀಕಾರದ ಶಂಕೆ.? ಬೆಂಗಳೂರಿನ ಮಡಿವಾಳ ಅಂಡರ್ಪಾಸ್ ಬಳಿ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿದ್ದ ಮೆಡಿಕಲ್ ಶಾಪ್ ಮಾಲೀಕ ಸುಹೇಲ್ ಎಂಬಾತನನ್ನು ಶನಿವಾರ (ಆಗಸ್ಟ್ 22, 2026) ರಾತ್ರಿ ನಾಲ್ವರು ದುಷ್ಕರ್ಮಿಗಳು ತಲ್ವಾರ್ನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.ಇತನ ಸಹೋದರ ಮೇಲಿನ ದ್ವೇಷಕ್ಕೆ ಅಮಾಯಕ ಸುಹೇಲ್ ನನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಡಿವಾಳದ ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ…
