ಕೊಪ್ಪ :ಜಾತಿ ಪ್ರಮಾಣ ಪತ್ರ ತಿರಸ್ಕಾರ.! ಪ್ರಜಾಸೇವಾ ಸಭೆಯಲ್ಲಿ ಅಧಿಕಾರಿಗೆ ಗ್ರಹಚಾರ ಬಿಡಿಸಿದ ಶಾಸಕರು.
ಕೊಪ್ಪ :ಜಾತಿ ಪ್ರಮಾಣ ಪತ್ರ ತಿರಸ್ಕಾರ.! ಪ್ರಜಾಸೇವಾ ಸಭೆಯಲ್ಲಿ ಅಧಿಕಾರಿಗೆ ಗ್ರಹಚಾರ ಬಿಡಿಸಿದ ಶಾಸಕರು. news.ashwasurya.in ಅಶ್ವಸೂರ್ಯ/ಕೊಪ್ಪ: ನಿವೃತ್ತ ಯೋಧರೊಬ್ಬರ ಜಾತಿ ದೃಢೀಕರಣ ಪ್ರಮಾಣ ಪತ್ರದ ಅರ್ಜಿಯನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಕೊಪ್ಪ ಪಟ್ಟಣದ ಪುರಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಹೈಡ್ರಾಮಾ ನಡೆಯಿತು.ಹರಂದೂರು ಗ್ರಾಮ ಲೆಕ್ಕಾಧಿಕಾರಿ ನೇಸರ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಕಾರಣವೇನು ಎಂದು ಶಾಸಕ ರಾಜೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳ್ಳಿ…
