Headlines

ಶಿವಮೊಗ್ಗ : ಇಲ್ಲಿಯ ಸಂಸದರು ತುಟಿ ಬಿಚ್ಚುತ್ತಿಲ್ಲ.? ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ; ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ : ಇಲ್ಲಿಯ ಸಂಸದರು ತುಟಿ ಬಿಚ್ಚುತ್ತಿಲ್ಲ.? ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ : ಸಚಿವ ಮಧು ಬಂಗಾರಪ್ಪ. ಯಾವುದೇ ಕಾರಣಕ್ಕೂ ನಾವು ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಜನರ ಪರವಾಗಿ ನಿಲ್ಲುವುದು ನನ್ನ ಕರ್ತವ್ಯವೆಂದು ಭಾವಿಸಿ ನಾನು ಶಿಕಾರಿಪುರಕ್ಕೆ ಬಂದಿದ್ದೇನೆ ಎಂದು ಹೇಳಿದರು… news.ashwasurya.in ಅಶ್ವಸೂರ್ಯ/ಶಿಕಾರಿಪುರ : ಅಧಿಕಾರ ಇದ್ದಾಗ ರೈತರ ಹಿತ ಕಾಯದೆ ಇದೀಗ ನಕಲಿ ಹೋರಾಟದ ಮೂಲಕ ಪುನಃ ಅಧಿಕಾರ ಹಿಡಿಯುತ್ತೇವೆ ಎನ್ನುವ ಬಿ.ವೈ. ವಿಜಯೇಂದ್ರ…

Read More

ಬೀದಿ ದೀಪದಡಿ ಓದು, ಅರ್ಧ ವಡಾಪಾವ್ ನಿಂದ ನಾಸಾ ಅಂಗಳದ ವರೆಗೆ.! ಸ್ಲಂ ಜಯಕುಮಾರ್ ನಾಸಾ ವಿಜ್ಞಾನಿಯ ಯಶೋಗಾಥೆ..

ಬೀದಿ ದೀಪದಡಿ ಓದು, ಅರ್ಧ ವಡಾಪಾವ್ ನಿಂದ ನಾಸಾ ಅಂಗಳದ ವರೆಗೆ.! ಸ್ಲಂ ಜಯಕುಮಾರ್ ನಾಸಾ ವಿಜ್ಞಾನಿಯ ಯಶೋಗಾಥೆ.. news.ashwasurya.in ಅಶ್ವಸೂರ್ಯ/ಮುಂಬೈ: ಈ ಯಶಸ್ಸು ಮತ್ತು ವಿದ್ಯೆ ಎನ್ನುವುದು ಶ್ರೀಮಂತರ ಅಥವಾ ಹಣವಂತರ ಸ್ವತ್ತು ಎನ್ನುವ ಕಲ್ಪನೆ ಅನೇಕರಿಗೆ ಇರುತ್ತದೆ. ಆದರೆ ಇದು ಜನರಲ್ಲಿರುವ ತಪ್ಪು ತಿಳುವಳಿಕೆ ಮತ್ತು ಕಲ್ಪನೆ ಎನ್ನುವುದನ್ನು ಮುಂಬೈನ ಯುವಕ ಜಯಕುಮಾರ್ ವೈದ್ಯ ಸಾಧನೆ ಮಾಡಿ ಸಾಬೀತುಪಡಿಸಿದ್ದಾರೆ. ಮುಂಬೈನ ಕುರ್ಲಾದ ಕೊಳೆಗೇರಿಯ 8×10 ಅಡಿ ವಿಸ್ತೀರ್ಣದ ಸಣ್ಣ ಮನೆಯಿಂದ ಆರಂಭವಾದ ಇವರ ಬದುಕಿನ…

Read More

ಪರಪ್ಪನ ಅಗ್ರಹಾರ ಜೈಲ್ : ಬಾಯಲ್ಲಿ ಅಡಗಿಸಿಕೊಂಡು ಬಂದು ಪ್ರಜ್ವಲ್‌ ರೇವಣ್ಣನಿಗೆ ಸೀಮ್ ತಂದು ನೀಡಿದ್ದ ಡಿಜೆ ಹಳ್ಳಿ ಆರೋಪಿ.! ಪೊಲೀಸರ ವಿಚಾರಣೆ ವೇಳೆ ಬಯಲು.

ಪರಪ್ಪನ ಅಗ್ರಹಾರ ಜೈಲ್ : ಬಾಯಲ್ಲಿ ಅಡಗಿಸಿಕೊಂಡು ಬಂದು ಪ್ರಜ್ವಲ್‌ ರೇವಣ್ಣನಿಗೆ ಸೀಮ್ ತಂದು ನೀಡಿದ್ದ ಡಿಜೆ ಹಳ್ಳಿ ಆರೋಪಿ.! ಪೊಲೀಸರ ವಿಚಾರಣೆ ವೇಳೆ ಬಯಲು. news.ashwasurya.in ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಚಾರ ಪ್ರಕರಣದ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊಬೈಲ್ ಮತ್ತು ಸಿಮ್ ಕಾರ್ಡ್ ಬಳಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳು ತಮ್ಮ ಬಾಯಲ್ಲಿ ಸಿಮ್…

Read More

Karnataka State Government: ಸರ್ಕಾರದ ಪರವಾಗಿ ಇನ್ನು ಇವರದ್ದೇ ಮಾತು; 8 ಸಚಿವರಿಗೆ ಅಧಿಕೃತ ವಕ್ತಾರರ ಪಟ್ಟ! ಹೊರಬಿತ್ತು ಅಧಿಕೃತ ಆದೇಶ.

Karnataka State Government: ಸರ್ಕಾರದ ಪರವಾಗಿ ಇನ್ನು ಇವರದ್ದೇ ಮಾತು; 8 ಸಚಿವರಿಗೆ ಅಧಿಕೃತ ವಕ್ತಾರರ ಪಟ್ಟ! ಹೊರಬಿತ್ತು ಅಧಿಕೃತ ಆದೇಶ. ಕರ್ನಾಟಕ ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಮೂಲಕ ಅಧಿಕೃತ ಆದೇಶ ಹೊರಡಿಸಿದ್ದು, ಸರ್ಕಾರದ ಪರವಾಗಿ ಮಾಧ್ಯಮಗಳ ಮುಂದೆ ಅಧಿಕೃತ ನಿಲುವುಗಳನ್ನು ಹಂಚಿಕೊಳ್ಳಲು 8 ಸಚಿವರನ್ನು ವಕ್ತಾರರನ್ನಾಗಿ ನೇಮಕ ಮಾಡಿದೆ.ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ವಕ್ತಾರರ ಸಮಿತಿಯನ್ನು ರಚಿಸಲಾಗಿದೆ. ಇನ್ಮುಂದೆ ಮಾಧ್ಯಮಗಳು ಎತ್ತುವ…

Read More

ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ಹೆಚ್ ಸಿ ಯೋಗೇಶ್ ಅವರಿಂದ ಬಸವಣ್ಣನ ಪುತ್ತಳಿಗೆ ಮಾಲಾರ್ಪಣೆ.

ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ಹೆಚ್ ಸಿ ಯೋಗೇಶ್ ಅವರಿಂದ ಬಸವಣ್ಣನ ಪುತ್ತಳಿಗೆ ಮಾಲಾರ್ಪಣೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಇಂದು ಶಿವಮೊಗ್ಗ ಜಿಲ್ಲಾ NSUI ಹಾಗೂ ಯುವ ಕಾಂಗ್ರೆಸ್ ವತಿಯಿಂದ ನೂತನವಾಗಿ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್ ಸಿ ಯೋಗೇಶ್ ಅವರಿಗೆ ಶುಭ ಕೋರಿ ಡಿವಿಎಸ್ ವೃತ್ತದಲ್ಲಿರುವ ಬಸವಣ್ಣನ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರಮೇಶ್ ಹೆಗ್ಡೆ, ಎಸ್ ಪಿ…

Read More

ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ : ದಕ್ಷಿಣಕನ್ನಡ ಜಿಲ್ಲೆ ನೂತನ ಕಾಂಗ್ರೆಸ್ ಅಧ್ಯಕ್ಷ, ಪದ್ಮರಾಜ್ ಆರ್ ಪೂಜಾರಿ.

ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ : ದಕ್ಷಿಣಕನ್ನಡ ಜಿಲ್ಲೆ ನೂತನ ಕಾಂಗ್ರೆಸ್ ಅಧ್ಯಕ್ಷ, ಪದ್ಮರಾಜ್ ಆರ್ ಪೂಜಾರಿ. news.ashwasurya.in ಅಶ್ವಸೂರ್ಯ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪದ್ಮರಾಜ್ ಆರ್. ಪೂಜಾರಿ ಅವರು ತನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.ಇಂದು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ತಾನು 1992 ರಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಬಳಿಕ ದಕ್ಷಿಣಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಳೆದ…

Read More
Optimized by Optimole
error: Content is protected !!