Headlines

ನೇಪಾಳ : ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ 1643 ವಿದ್ಯಾರ್ಥಿಗಳು! ಶಿಕ್ಷಕ ಮಾಡಿದ್ದಾದರು ಎನು.?

ನೇಪಾಳ : ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ 1643 ವಿದ್ಯಾರ್ಥಿಗಳು! ಶಿಕ್ಷಕ ಮಾಡಿದ್ದಾದರು ಎನು.? news.ashwasurya.in ಅಶ್ವಸೂರ್ಯ/ನೇಪಾಳ : ನೇಪಾಳ ಪ್ರವಾಹದ ನೀರು ಎಲ್ಲವನ್ನು ಕೊಚ್ಚಿಕೊಂಡು ಹೋಗಿತ್ತಿತ್ತು,ಅದೆ‌ ಸಮಯದಲ್ಲಿ ಶಿಕ್ಷಕರೊಬ್ಬರು ತೆಗೆದುಕೊಂಡು ನಿರ್ಧಾರದಿಂದ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ. ಇದೀಗ ಶಾಲೆ ಎಲ್ಲಿತ್ತು ಅನ್ನೋ ಕುರುಹೂ ಕೂಡ ಈಗ ಅಲ್ಲಿ ಕಾಣುತ್ತಿಲ್ಲ.!ನೇಪಾಳ ಪ್ರವಾಹದ ದುರಂತ ಕತೆಗಳು ಒಂದೊಂದಾಗಿ ಹೊರಬರುತ್ತಿದೆ.ಒಂದೊಂದು ಘಟನೆಯು ಮನಕಲುಕುವಂತಿದೆ ಇನ್ನೂ ಕೇಲವು ಘಟನೆಗಳು ರೊಚಕವಾಗಿದೆ, ಇದೇ ವೇಳೆ ಹಲವರು ಪ್ರಾಣ ಉಳಿಸಿದ ಹಿರೋಗಳಿಗೆ ಎಲ್ಲೆಡೆ…

Read More

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ” ಮಲೆನಾಡು ಸಿರಿ” ಸಹಕಾರಿ ಸಂಘದ ಅದ್ದೂರಿ ಆರಂಭ — ಆಗಸ್ಟ್ 31ರಂದು ಭವ್ಯ ಉದ್ಘಾಟನೆ.

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ” ಮಲೆನಾಡು ಸಿರಿ” ಸಹಕಾರಿ ಸಂಘದ ಅದ್ದೂರಿ ಆರಂಭ — ಆಗಸ್ಟ್ 31ರಂದು ಭವ್ಯ ಉದ್ಘಾಟನೆ. news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಮಲೆನಾಡಿನ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದೊಂದಿಗೆ ತೀರ್ಥಹಳ್ಳಿಯಲ್ಲಿ “ಮಲೆನಾಡು ಸಿರಿ” ಸೌಹಾರ್ದ ಸಹಕಾರಿ ಸಂಘ ನಿಯಮಿತ’ವು ತನ್ನ ಕಾರ್ಯಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲು ಸಜ್ಜಾಗಿದೆ. ಸಂಘದ ಉದ್ಘಾಟನಾ ಸಮಾರಂಭವು ಆಗಸ್ಟ್ 31, 2026ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ…

Read More

ಅ ಬಿರಿಯಾನಿ ಪಾತ್ರೆಯಲ್ಲಿತ್ತು ಮಹಿಳೆಯ ದೇಹದ ತುಂಡರಿಸಿದ ಭಾಗಗಳು.! ಬೆನ್ನತ್ತಿ ಹೋದ ಪೊಲೀಸರಿ ಸಿಕ್ಕಿದ್ದು ಎನು.?

ಆಗ್ರಾ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಹಿಳೆಯ ತುಂಡರಿಸಿದ ಶವ ಪತ್ತೆಯಾದ ಪ್ರಕರಣದಲ್ಲಿ, ತಮಿಳುನಾಡು ಪೊಲೀಸರು ಚೆನ್ನೈನ ಗುಡುವಾಂಚೇರಿಯಲ್ಲಿರುವ ಶಂಕಿತರ ಮನೆಗೆ ತೆರಳಿದರು. ಅಲ್ಲಿ ಬಾಡಿಗೆ ಮನೆಯ ದೊಡ್ಡ ಬಿರಿಯಾನಿ ಪಾತ್ರೆಯಲ್ಲಿ (ದಬರಾ) ಮೈದಾ ಹಾಗೂ ತರಕಾರಿಗಳೊಂದಿಗೆ ದೇಹದ ಉಳಿದ ಭಾಗಗಳನ್ನು ಬೇಯಿಸಿ ನಾಶಪಡಿಸಲು ಯತ್ನಿಸಿರುವುದು ಕಂಡುಬಂದಿತು. ಆದರೆ ಕೊಲೆಗೀಡಾದ ಮಹಿಳೆಯ ತಲೆ ಹಾಗೂ ಇನ್ನುನ್ಮು ಕೆಲವು ಭಾಗಗಳು ಅಲ್ಲಿ ಸಿಗಲಿಲ್ಲ, ಮತ್ತು ತನಿಖೆ ಮುಂದುವರಿದಿದೆ…. ಅ ಬಿರಿಯಾನಿ ಪಾತ್ರೆಯಲ್ಲಿತ್ತು ಮಹಿಳೆಯ ದೇಹದ ತುಂಡರಿಸಿದ ಭಾಗಗಳು.! ಬೆನ್ನತ್ತಿ ಹೋದ…

Read More

ಬೆಂಗಳೂರು : ಮಡಿವಾಳದ ನಡುರಸ್ತೆಯಲ್ಲೇ‌ ಹರಿಯಿತು ‌ನೆತ್ತರು.! ರೌಡಿಶೀಟರ್‌ಗಳ ಸಹೋದರನ ಹತ್ಯೆಗೆ ಪ್ರತೀಕಾರದ ಶಂಕೆ.?

ಬೆಂಗಳೂರು : ಮಡಿವಾಳದ ನಡುರಸ್ತೆಯಲ್ಲೇ‌ ಹರಿಯಿತು ‌ನೆತ್ತರು.! ರೌಡಿಶೀಟರ್‌ಗಳ ಸಹೋದರನ ಹತ್ಯೆಗೆ ಪ್ರತೀಕಾರದ ಶಂಕೆ.? ಬೆಂಗಳೂರಿನ ಮಡಿವಾಳ ಅಂಡರ್‌ಪಾಸ್ ಬಳಿ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿದ್ದ ಮೆಡಿಕಲ್ ಶಾಪ್ ಮಾಲೀಕ ಸುಹೇಲ್ ಎಂಬಾತನನ್ನು ಶನಿವಾರ (ಆಗಸ್ಟ್ 22, 2026) ರಾತ್ರಿ ನಾಲ್ವರು ದುಷ್ಕರ್ಮಿಗಳು ತಲ್ವಾರ್‌ನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.ಇತನ ಸಹೋದರ ಮೇಲಿನ ದ್ವೇಷಕ್ಕೆ ಅಮಾಯಕ ಸುಹೇಲ್ ನನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಡಿವಾಳದ ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ…

Read More

ಬೆಂಗಳೂರು : ಮೆಜೆಸ್ಟಿಕ್ ‌ನಲ್ಲಿ 200 ರೂಪಾಯಿಗಾಗಿ ಮಂಗಳಮುಖಿಯ ಮರ್ಡರ್.! ಆರೋಪಿ ಬಂಧನ.!

ಬೆಂಗಳೂರು : ಮೆಜೆಸ್ಟಿಕ್ ‌ನಲ್ಲಿ 200 ರೂಪಾಯಿಗಾಗಿ ಮಂಗಳಮುಖಿಯ ಮರ್ಡರ್.! ಆರೋಪಿ ಬಂಧನ.! news.ashwasurya.in ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕೊಲೆ ನಡೆದಿದೆ. ಮದ್ಯಪಾನ ಮಾಡಿದ್ದ ಆರೋಪಿ ರಾತ್ರಿ ವೇಳೆಯಲ್ಲಿ ಜನರ ಬಳಿ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದ.​ ಸ್ಥಳದಲ್ಲಿದ್ದ ಮಂಗಳಮುಖಿ ಬಳಿ 200 ರೂಪಾಯಿ ಹಣ ನೀಡುವಂತೆ ಪಟ್ಟುಹಿಡಿದಿದ್ದ. ಆದರೆ, ಹಣ ನೀಡಲು ನಿರಾಕರಿಸಿದಾಗ ಆರೋಪಿಯು ಡ್ರ್ಯಾಗರ್‌ನಿಂದ ಇರಿದು ಮಂಗಳಮುಖಿಯನ್ನು ಕೊಲೆ ಮಾಡಿದ್ದಾನೆ… ಅಶ್ವಸೂರ್ಯ/ಬೆಂಗಳೂರು : ಕೇವಲ 200 ರೂಪಾಯಿಗಾಗಿ ಮಂಗಳಮುಖಿಯನ್ನು ಬರ್ಬರವಾಗಿ…

Read More
Optimized by Optimole
error: Content is protected !!