Headlines

ವಾಷಿಂಗ್ ಪೌಡರ್ ನಿರ್ಮಾ ಯಶೋಗಾಥೆ : ಸೈಕಲ್‌ನಲ್ಲಿ ವ್ಯಾಪರ ಆರಂಭಿಸಿದ ವಾಷಿಂಗ್ ಪೌಡರ್ “ನಿರ್ಮಾ’ ಉದ್ಯಮ ಇಂದು ಬರೋಬ್ಬರಿ ₹75,000 ಕೋಟಿ ವಹಿವಾಟು.!! ದಾಖಲೆ ನಿರ್ಮಿಸಿದ ಜಾಹೀರಾತು ವಿಡಿಯೋ ನೊಡಿ.

ವಾಷಿಂಗ್ ಪೌಡರ್ ನಿರ್ಮಾ ಯಶೋಗಾಥೆ : ಸೈಕಲ್‌ನಲ್ಲಿ ವ್ಯಾಪರ ಆರಂಭಿಸಿದ ವಾಷಿಂಗ್ ಪೌಡರ್ “ನಿರ್ಮಾ’ ಉದ್ಯಮ ಇಂದು ಬರೋಬ್ಬರಿ ₹75,000 ಕೋಟಿ ವಹಿವಾಟು.!! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಭಾರತದಲ್ಲಿ ಪ್ರಾರಂಭವಾದ ಉದ್ಯಮಗಳಿಗೆ ಲೆಕ್ಕವೇ ಇಲ್ಲ. ಅದರಲ್ಲೂ ವಾಷಿಂಗ್ ಪೌಡರ್ ನಿರ್ಮಾ (Nirma) ದೇಶದ ಕೋಟ್ಯಾಂತರ ಜನರ ಅಚ್ಚುಮೆಚ್ಚಿನ ಬ್ರ್ಯಾಂಡ್. 90 ರ ಇಸವಿಯ ಮಕ್ಕಳಿಗಂತೂ ಈ ಪ್ರಾಡೆಕ್ಟ್‌ನ ಜಾಹೀರಾತು ಮತ್ತು ಅದರಲ್ಲಿನ ಹಾಡು ಇವತ್ತಿಗೂ ನೆನಪಿನಲ್ಲಿ ಉಳಿದಿದೆ.ಅ ಮಟ್ಡದ ಜನಪ್ರಿಯತೆಯನ್ನು ಗಳಿಸಿತ್ತು. ಒಂದು ಮಟ್ಟಕ್ಕಿಂತಲೂ ನಿರ್ಮಾ ಜಾಹೀರಾತುವಿನ…

Read More

ಶಿವಮೊಗ್ಗ : ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇ ಮಾಡಿ.! ಅನಧಿಕೃತ ಮರಳು ಗಣಿಗಾರಿಕೆ ವಿರುದ್ಧ ಗಸ್ತು ತಂಡ : ಜಿಲ್ಲಾಧಿಕಾರಿ, ಪ್ರಭುಲಿಂಗ ಕವಳಿಕಟ್ಟಿ.

ಶಿವಮೊಗ್ಗ : ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇ ಮಾಡಿ.! ಅನಧಿಕೃತ ಮರಳು ಗಣಿಗಾರಿಕೆ ವಿರುದ್ಧ ಗಸ್ತು ತಂಡ : ಜಿಲ್ಲಾಧಿಕಾರಿ, ಪ್ರಭುಲಿಂಗ ಕವಳಿಕಟ್ಟಿ. news.ashwasurya.in ಅಶ್ವಸೂರ್ಯ/ಶಿವಮೊಗ್ಗ , ಸೆಪ್ಟಂಬರ್‌,02 : ಜಿಲ್ಲೆಯ ಮರಳು ಸಮಿತಿಗಳ ನೇತೃತ್ವದಲ್ಲಿ ಜಪ್ತಿಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಆವರಣ, ಫ್ರೀಡಂ ಪಾರ್ಕ್, ಹೊಸನಗರ ಪೊಲೀಸ್‌ ಠಾಣೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಂಗ್ರಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ನಿಯಮಾನುಸಾರ ಹರಾಜು ಮೂಲಕ ವಿಲೇ ಮಾಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ…

Read More

ಶಿವಮೊಗ್ಗ : ಗ್ಯಾರಂಟಿ ಯೋಜನೆಗಳಿಂದ ಈ ಕ್ಷೇತ್ರಕ್ಕೆ ₹400 ಕೋಟಿ ರೂ., ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ ಅನುದಾನ: ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ : ಗ್ಯಾರಂಟಿ ಯೋಜನೆಗಳಿಂದ ಈ ಕ್ಷೇತ್ರಕ್ಕೆ ₹400 ಕೋಟಿ ರೂ., ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ ಅನುದಾನ: ಸಚಿವ ಮಧು ಬಂಗಾರಪ್ಪ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಸುಮಾರು ₹400 ಕೋಟಿ ರೂ. ಹರಿದುಬಂದಿದ್ದು, ಇದು ಒಂದು ರೀತಿಯಲ್ಲಿ ಜನತಾ ಅಭಿವೃದ್ಧಿಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.ಗ್ಯಾರಂಟಿ ಯೋಜನೆಗಳು…

Read More

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ : ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಸೇಲ್.! ಬಿಜೆಪಿ ಮುಖಂಡನ ಬಂಧನ.!.

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ : ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಸೇಲ್.! ಬಿಜೆಪಿ ಮುಖಂಡನ ಬಂಧನ.!. news.ashwasurya.in ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಹಗರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಈ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಹಗರಣದ ಬೆನ್ನುಬಿದ್ದಿರುವ ಅಪರಾಧ ತನಿಖಾ ದಳ ಅಧಿಕಾರಿಗಳು, ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿಯಾಗಿ ಕೆಲಸ…

Read More

ಶಿವಮೊಗ್ಗ : Old OC Bidder ‘ಮಟ್ಕಾ ದೊರೆ’ ನಾನು ದಂಧೆ ಬಿಟ್ಟಿದ್ದೇನೆ ಎಂದು ತೋರಿಸಿದ‌ ಅಸಲಿ ಆಟವೇನು?

ಶಿವಮೊಗ್ಗ : Old OC Bidder ‘ಮಟ್ಕಾ ದೊರೆ’ ನಾನು ದಂಧೆ ಬಿಟ್ಟಿದ್ದೇನೆ ಎಂದು ತೋರಿಸಿದ‌ ಅಸಲಿ ಆಟವೇನು? news.ashwasurya.in Old ಬೆಡ್ಡರ್ ತನ್ನ ದಂಧೆಯನ್ನು ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಪ್ತವಾಗಿ ವಿಸ್ತರಿಸಿದ್ದಾನೆ..! ಏಜೆಂಟರ್‌ಗಳು ಯಾರು? ದಂಧೆ ಬಿಟ್ಟೆ ಎನ್ನುವ ಮಾತಿನ ಹಿಂದೆ ಮತ್ತೊಂದು ಅಸಲಿ ಆಟವೇನು.?…. ಶಿವಮೊಗ್ಗ/ಚಿಕ್ಕಮಗಳೂರು: ಒಂದು ಕಾಲದಲ್ಲಿ OC ಬಡ್ಡಿಂಗ್‌ ವಲಯದಲ್ಲಿ ಗುರುತಿಸಿಕೊಂಡಿದ್ದ ಮಹಾನ್ ಮಟ್ಕಾ ದೊರೆ ಒಂದು ವರ್ಷದಿಂದ ನಾನು ದಂಧೆ ಬಿಟ್ಟಿದ್ದೇನೆ ನಾನು ದಂಧೆ ಬಿಟ್ಟಿದ್ದೇನೆ ಎಂದು ತೆರೆಮರೆಗೆ ಸರಿದಂತೆ‌ ನಾಟಕವಾಡಿ…

Read More

ದಕ್ಷ ಅಧಿಕಾರಿ ಪೂರ್ವ ವಲಯ ಐಜಿಪಿ ಡಾ.ಬಿ.ಆರ್‌. ರವಿಕಾಂತೇಗೌಡ ಇಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ದಕ್ಷ ಅಧಿಕಾರಿ, ಪೂರ್ವ ವಲಯ ಐಜಿಪಿ ಡಾ.ಬಿ.ಆರ್‌. ರವಿಕಾಂತೇಗೌಡ ಇಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. news.ashwasurya.in ಅಶ್ವಸೂರ್ಯ/ಬೆಂಗಳೂರು ಆಗಸ್ಟ್ 31 : ಪೂರ್ವ ವಲಯದ ಐಜಿಪಿ ಡಾ. ಬಿ.ಆರ್‌. ರವಿಕಾಂತೇಗೌಡ ಅವರು ಇಂದು ಪೊಲೀಸ್‌ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಯವರಾದ ರವಿಕಾಂತೇಗೌಡ ಅವರು 1997ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಿ, ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿವೈಎಸ್‌ಪಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ನಂಜನಗೂಡು ಉಪವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು.ಹುಬ್ಬಳ್ಳಿ-ಧಾರವಾಡ ಹಾಗೂ ಮೈಸೂರು ನಗರದಲ್ಲಿ…

Read More
Optimized by Optimole
error: Content is protected !!