ಪರಪ್ಪನ ಅಗ್ರಹಾರ ಜೈಲ್ : ಸಿಸಿಬಿ ರೇಡ್‌ ಪ್ರಜ್ವಲ್‌ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಪತ್ತೆ.!

ಪರಪ್ಪನ ಅಗ್ರಹಾರ ಜೈಲ್ : ಸಿಸಿಬಿ ರೇಡ್‌, ಪ್ರಜ್ವಲ್‌ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಪತ್ತೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್‌ ಶೋಧ ಕಾರ್ಯಾಚರಣೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಫೋನ್‌ ಪತ್ತೆಯಾಗಿರುವುದಾಗಿ ವರದಿಯಾಗಿದೆ.ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಜಯ್‌ ಹಿಲೋರಿ ಹಾಗೂ ಡಿಸಿಪಿಗಳಾದ ಶ್ರೀಹರಿಬಾಬು ಮತ್ತು ರಾಜಾ ಇಮಾಮ್‌ ಕಾಸಿಂ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು…

Read More

ರವಿಚಂದ್ರನ್ ನಿರ್ದೆಶನದ “ಶಾಂತಿ ಕ್ರಾಂತಿ” ರೀ ರಿಲೀಸ್ ಆಗೋತ್ತಾ.? ಕನಸುಗಾರನ “ಕೈ ಹಿಡಿತಾರ” ಕನ್ನಡಿಗರು.?

ರವಿಚಂದ್ರನ್ ನಿರ್ದೆಶನದ “ಶಾಂತಿ ಕ್ರಾಂತಿ” ರೀ ರಿಲೀಸ್ ಆಗೋತ್ತಾ.? ಕನಸುಗಾರನ “ಕೈ ಹಿಡಿತಾರ” ಕನ್ನಡಿಗರು.? news.ashwasurya.in ಅಶ್ವಸೂರ್ಯ/ಬೆಂಗಳೂರು : ಅಂದು ಭಾರತದ ಚಿತ್ರೋದ್ಯಮವೇ ಹೆಮ್ಮೆ ಪಡುವಂಥ ಚಿತ್ರಕ್ಕೆ ಮುಂದಾಗಿದ್ದರು ಕನ್ನಡದ ಕನಸುಗಾರ ಶ್ರೇಷ್ಠ ನಿರ್ದೇಶಕ ರವಿಚಂದ್ರನ್.ಚಿತ್ರ ರಸಿಕರಿಗೆ ಶಾಂತಿ ಮತ್ತು ಕ್ರಾಂತಿಯ ಎರಡೂ ರೂಪವನ್ನ ತೋರಿಸಲು ಮುಂದಾಗಿದ್ದರು.ಆದರೆ ಅದೇನು ಗ್ರಹಚಾರವೋ ಸಿನಿಮಾವನ್ನ ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ.ವಿಧಿ ಇಲ್ಲದೆ ರವಿಚಂದ್ರನ್ ಅವರು ದೊಡ್ಡಮಟ್ಟದ ಸೋಲನ್ನು ಸ್ವೀಕರಿಸುವಂತಾಗಿತ್ತು. ಈ ಸೋಲನ್ನು ಕೇವಲ ಪ್ರೇಕ್ಷಕರ ಮೇಲಷ್ಟೇ ಹೊರೆಸೋದು ಸರಿನೂ ಅಲ್ಲ. ಸ್ವತಃ ಸಿನಿಮಾ…

Read More

ಖ್ಯಾತ ಕಂಟೆಂಟ್ ಕ್ರಿಯೇಟರ್ ಹೆಂಡತಿ ಬಸ್ ಕಂಡೆಕ್ಟರ್ ಜೊತೆ ಎಸ್ಕೇಪ್.!

ಖ್ಯಾತ ಕಂಟೆಂಟ್ ಕ್ರಿಯೇಟರ್ ಹೆಂಡತಿ ಬಸ್ ಕಂಡೆಕ್ಟರ್ ಜೊತೆ ಎಸ್ಕೇಪ್.! news.ashwasurya.in ಅಶ್ವಸೂರ್ಯ/ಕೇರಳ : ಸೋಶಿಯಲ್ ಮೀಡಿಯಾ ಮೂಲಕ ರೀಲ್ಸ್ ಮಾಡಿ ಜನರ ಮನ ಗೆದ್ದವರು ಅದೇಷ್ಟೋ ಮಂದಿ ಇದ್ದಾರೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರರ್ಸ್’ಗಳು ಹೆಚ್ಚಾಗುತ್ತಿದ್ದು, ಕೆಲ ಕಂಟೆಂಟ್ ಕ್ರಿಯೆಟರ್ಸ್’ಗಳ ವಿವಾಹ ಜೀವನದಲ್ಲಿ ಬಿರುಕುಗಳು ಮಾಡುತ್ತಿರುವುದು ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ.ಇದೀಗ ಇಂತಹ ವರದಿಗಳ ಸಾಲಿಗೆ ಸಾಕ್ಷಿ ಎನ್ನುವಂತೆ ಕೇರಳದಲ್ಲೊಂದು ಘಟನೆ ನಡೆದು ಹೋಗಿದೆ. ಹೌದು… ಖ್ಯಾತ ಕಂಟೆಂಟ್ ಕ್ರಿಯೇಟರ್ ಹಾಗೂ ಮಾಲಿವುಡ್ ನಟನಾಗಿ ಗುರುತಿಸಿಕೊಂಡಿರುವ ಫೇಮಸ್ ಯೂಟ್ಯೂಬರ್…

Read More

ರೇಣುಕಾ ಸ್ವಾಮಿ ಹತ್ಯೆ‌ ಪ್ರಕರಣ : ಪ್ರದೋಷ್‌ ಇನ್ನು ಮುಂದೆ ಮಾಫಿ ಸಾಕ್ಷಿ.! ಕೋರ್ಟ್‌ ಒಪ್ಪಿಗೆ.ದರ್ಶನ್ ಗೆ ಬಾರಿ ಹಿನ್ನಡೆ.

ರೇಣುಕಾ ಸ್ವಾಮಿ ಹತ್ಯೆ‌ ಪ್ರಕರಣ : ಪ್ರದೋಷ್‌ ಇನ್ನು ಮುಂದೆ ಮಾಫಿ ಸಾಕ್ಷಿ.! ಕೋರ್ಟ್‌ ಒಪ್ಪಿಗೆ.ದರ್ಶನ್ ಗೆ ಬಾರಿ ಹಿನ್ನಡೆ. news.ashwasurya.in ಅಶ್ವಸೂರ್ಯ/ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿ ಪ್ರದೋಷ್‌ನನ್ನು(Pradosh) ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್‌ ನ್ಯಾಯಾಲಯ ಅನುಮತಿ ನೀಡಿದೆ.ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಪ್ರದೋಷ್ ಮಾಫಿ ಸಾಕ್ಷಿಗೆ ಇತರ ಆರೋಪಿಗಳು ಆಕ್ಷೇಪಿಸುವಂತಿಲ್ಲ ಎಂದು ಮಹತ್ವದ ಆದೇಶ ಪ್ರಕಟಿಸಿದೆ.ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ. ಈ…

Read More

Shocking News : ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ.! ಗಲಾಟೆ ಬಿಡಿಸಲು ಹೋದ ಪೊಲೀಸರಿಗೆ ರೌಡಿಗಳಿಂದ ಚಾಕು ಇರಿತ.!

Shocking News : ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ.! ಗಲಾಟೆ ಬಿಡಿಸಲು ಹೋದ ಪೊಲೀಸರಿಗೆ ರೌಡಿಗಳಿಂದ ಚಾಕು ಇರಿತ.! news.ashwasurya.in ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರೌಡಿಶೀಟರ್‌ಗಳ ನಡುವೆ ಗಲಾಟೆ ನೆಡೆಯುತ್ತದ್ದ ಸಂಧರ್ಭದಲ್ಲಿ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ರೌಡಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.! ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದು, ಆರೋಪಿ ರೌಡಿಶೀಟರ್‌ಗಳ ವಿರುದ್ಧ ದೂರು ದಾಖಲಾಗಿದೆ, ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ… ಅಶ್ವಸೂರ್ಯ/ಕಾರವಾರ : ಕಾರವಾರದಲ್ಲಿ…

Read More

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರ ಜಿಲ್ಲಾ ಪ್ರವಾಸ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರ ಜಿಲ್ಲಾ ಪ್ರವಾಸ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ಸರ್ಕಾರದ ಸಚಿವರಾದ ಎಸ್.ಮಧು ಬಂಗಾರಪ್ಪ ರವರು ಆಗಸ್ಟ್ 07 ರಿಂದ 09 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅತಿವೃಷ್ಠಿ/ ಅನಾವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.ಆ. 07 ರಂದು ಬೆಳಗ್ಗೆ 10 ಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಬಂಗಾರಧಾಮಕ್ಕೆ ಭೇಟಿ ನೀಡಲಿದ್ದಾರೆ ಹಾಗೂ ಸೊರಬದ ರಂಗಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1.30 ಕ್ಕೆ ಸೊರಬ ತಾಲೂಕು…

Read More
Optimized by Optimole
error: Content is protected !!