ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ತೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.!
ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ಯೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಕೂಗಳತೆ ದೂರದಲ್ಲಿರುವ ರಾಮೇನಕೊಪ್ಪದಲ್ಲಿ ನೆತ್ತರು ಹರಿದಿದೆ.! ಈ ಅಟ್ಯಾಕ್ ನಲ್ಲಿ ಸೀಗೆಹಟ್ಟಿ ಮೂಲದ ಕಿರಣ್ ಅಲಿಯಾಸ್ ಕುಳ್ಳಿ ಕಿರಣ ಉಸಿರು ಚಲ್ಲಿದ್ದಾನೆ, ರಾಮೇನಕೊಪ್ಪದ ಸರಹದ್ದಿನಲ್ಲಿ ಕುಳ್ಳಿ ಕಿರಣ್ ಎಂಬಾತನ ಹತ್ಯೆಗೆ ಹಣಕಾಸು ವಿಚಾರವೆ ಕಾರಣ ಎಂದು ಎಂದು ಹೇಳುತ್ತಿದ್ದರು ಆತನ ಮೇಲೆ ನೆಡೆದ ಅಟ್ಯಾಕ್ ನ ಗಮನಿಸಿದರೆ ಇದು…
