Headlines

ಮುಂಬಯಿ : ಹೂಡಿದ್ದು 2 ಕೋಟಿ ಬಂಡವಾಳ, ಗಳಿಕೆ ಇಂದಿಗೆ 236 ಕೋಟಿ ಗಡಿ ದಾಟಿದೆ.!! ಹನುಮಾನ್ ಅಂಶ್ ಚಲನಚಿತ್ರ.!ಗಳಿಸಿದ ಹಣವನ್ನು ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದ 21ರ ಹರೆಯದ ನಿರ್ಮಾಪಕಿ.

ಮುಂಬಯಿ : ಹೂಡಿದ್ದು 2 ಕೋಟಿ ಬಂಡವಾಳ, ಗಳಿಕೆ ಇಂದಿಗೆ 236 ಕೋಟಿ ಗಡಿ ದಾಟಿದೆ.!! ಹನುಮಾನ್ ಅಂಶ್ ಚಲನಚಿತ್ರ.!ಗಳಿಸಿದ ಹಣವನ್ನು ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದ 21ರ ಹರೆಯದ ನಿರ್ಮಾಪಕಿ. ”Hanuman Ansh” earns Rs 236 crore at box office. ಜಾಗತಿಕವಾಗಿ ಈ ಚಿತ್ರದ ಒಟ್ಟು ಸಂಗ್ರಹವು 236 ಕೋಟಿ ರೂಪಾಯಿ ಗಡಿ ದಾಟಿದೆ. ತೀರ ಕಡಿಮೆ ವೆಚ್ಚದಲ್ಲಿ ಮೂಡಿಬಂದ ಚಿತ್ರವೊಂದು ಇಡೀ ದೇಶದ ಗಮನ ಸೆಳೆದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಿಟ್…

Read More

ಬೆಂಗಳೂರು : ಅಂದು ಸೈಕಲ್‌ನಲ್ಲಿ ಬೆಣ್ಣೆ ಮಾರಟ ಮಾಡಿದ ಹುಡುಗ.! ಇಂದು 1000 ಕೋಟಿ ಒಡೆಯ.!! GRB ತುಪ್ಪದ ಯಶೋಗಾಥೆ.

ಬೆಂಗಳೂರು : ಅಂದು ಸೈಕಲ್‌ನಲ್ಲಿ ಬೆಣ್ಣೆ ಮಾರಟ ಮಾಡಿದ ಹುಡುಗ.! ಇಂದು 1000 ಕೋಟಿ ಒಡೆಯ.!! GRB ತುಪ್ಪದ ಯಶೋಗಾಥೆ. ಜಿಆರ್‌ಬಿ ತುಪ್ಪ (GRB Ghee) ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ಮನೆಮಾತಾಗಿರುವ ಪ್ರಮುಖ ತುಪ್ಪದ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. 1984ರಲ್ಲಿ ಜಿ.ಆರ್. ಬಾಲಸುಬ್ರಮಣ್ಯಂ ಅವರಿಂದ ಆರಂಭವಾದ ಜಿಆರ್‌ಬಿ ಡೈರಿ ಫುಡ್ಸ್ ಸಂಸ್ಥೆಯು, ಇಂದು ದೇಶದಾದ್ಯಂತ ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ… GRB Ghee is one of the leading and most popular ghee brands…

Read More

ಕೊಪ್ಪ :ಜಾತಿ ಪ್ರಮಾಣ ಪತ್ರ ತಿರಸ್ಕಾರ.! ಪ್ರಜಾಸೇವಾ ಸಭೆಯಲ್ಲಿ ಅಧಿಕಾರಿಗೆ ಗ್ರಹಚಾರ ಬಿಡಿಸಿದ ಶಾಸಕರು.

ಕೊಪ್ಪ :ಜಾತಿ ಪ್ರಮಾಣ ಪತ್ರ ತಿರಸ್ಕಾರ.! ಪ್ರಜಾಸೇವಾ ಸಭೆಯಲ್ಲಿ ಅಧಿಕಾರಿಗೆ ಗ್ರಹಚಾರ ಬಿಡಿಸಿದ ಶಾಸಕರು. news.ashwasurya.in ಅಶ್ವಸೂರ್ಯ/ಕೊಪ್ಪ: ನಿವೃತ್ತ ಯೋಧರೊಬ್ಬರ ಜಾತಿ ದೃಢೀಕರಣ ಪ್ರಮಾಣ ಪತ್ರದ ಅರ್ಜಿಯನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಕೊಪ್ಪ ಪಟ್ಟಣದ ಪುರಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಹೈಡ್ರಾಮಾ ನಡೆಯಿತು.ಹರಂದೂರು ಗ್ರಾಮ ಲೆಕ್ಕಾಧಿಕಾರಿ ನೇಸರ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಕಾರಣವೇನು ಎಂದು ಶಾಸಕ ರಾಜೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳ್ಳಿ…

Read More

ಅಪ್ಪ- ಮಕ್ಕಳ ಪಕ್ಷಕ್ಕೆ ಗುಡ್ ಬೈ ; ಮಾಜಿ ಬಿಜೆಪಿ ಶಾಸಕ ನರೇಂದ್ರ ಬಾಬು ನಾಳೆ ಕಾಂಗ್ರೆಸ್ ಸೇರ್ಪಡೆ.

ಅಪ್ಪ- ಮಕ್ಕಳ ಪಕ್ಷಕ್ಕೆ ಗುಡ್ ಬೈ ; ಮಾಜಿ ಬಿಜೆಪಿ ಶಾಸಕ ನರೇಂದ್ರ ಬಾಬು ನಾಳೆ ಕಾಂಗ್ರೆಸ್ ಸೇರ್ಪಡೆ. ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯನಾಗಿ ಮೂರು ಬಾರಿ ಮತ್ತು ಎರಡು ಬಾರಿ ಶಾಸಕನಾಗಿ 40 ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ… news.ashwasurya.in ಅಶ್ವಸೂರ್ಯ/ಬೆಂಗಳೂರು : ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದ್ದು, ಅಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ನೆಲ ಇಲ್ಲದ ಕಾರಣ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಸೆ.13ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ…

Read More

ಶಿವಮೊಗ್ಗ : ಇಲ್ಲಿಯ ಸಂಸದರು ತುಟಿ ಬಿಚ್ಚುತ್ತಿಲ್ಲ.? ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ; ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ : ಇಲ್ಲಿಯ ಸಂಸದರು ತುಟಿ ಬಿಚ್ಚುತ್ತಿಲ್ಲ.? ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ : ಸಚಿವ ಮಧು ಬಂಗಾರಪ್ಪ. ಯಾವುದೇ ಕಾರಣಕ್ಕೂ ನಾವು ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಜನರ ಪರವಾಗಿ ನಿಲ್ಲುವುದು ನನ್ನ ಕರ್ತವ್ಯವೆಂದು ಭಾವಿಸಿ ನಾನು ಶಿಕಾರಿಪುರಕ್ಕೆ ಬಂದಿದ್ದೇನೆ ಎಂದು ಹೇಳಿದರು… news.ashwasurya.in ಅಶ್ವಸೂರ್ಯ/ಶಿಕಾರಿಪುರ : ಅಧಿಕಾರ ಇದ್ದಾಗ ರೈತರ ಹಿತ ಕಾಯದೆ ಇದೀಗ ನಕಲಿ ಹೋರಾಟದ ಮೂಲಕ ಪುನಃ ಅಧಿಕಾರ ಹಿಡಿಯುತ್ತೇವೆ ಎನ್ನುವ ಬಿ.ವೈ. ವಿಜಯೇಂದ್ರ…

Read More

ಬೀದಿ ದೀಪದಡಿ ಓದು, ಅರ್ಧ ವಡಾಪಾವ್ ನಿಂದ ನಾಸಾ ಅಂಗಳದ ವರೆಗೆ.! ಸ್ಲಂ ಜಯಕುಮಾರ್ ನಾಸಾ ವಿಜ್ಞಾನಿಯ ಯಶೋಗಾಥೆ..

ಬೀದಿ ದೀಪದಡಿ ಓದು, ಅರ್ಧ ವಡಾಪಾವ್ ನಿಂದ ನಾಸಾ ಅಂಗಳದ ವರೆಗೆ.! ಸ್ಲಂ ಜಯಕುಮಾರ್ ನಾಸಾ ವಿಜ್ಞಾನಿಯ ಯಶೋಗಾಥೆ.. news.ashwasurya.in ಅಶ್ವಸೂರ್ಯ/ಮುಂಬೈ: ಈ ಯಶಸ್ಸು ಮತ್ತು ವಿದ್ಯೆ ಎನ್ನುವುದು ಶ್ರೀಮಂತರ ಅಥವಾ ಹಣವಂತರ ಸ್ವತ್ತು ಎನ್ನುವ ಕಲ್ಪನೆ ಅನೇಕರಿಗೆ ಇರುತ್ತದೆ. ಆದರೆ ಇದು ಜನರಲ್ಲಿರುವ ತಪ್ಪು ತಿಳುವಳಿಕೆ ಮತ್ತು ಕಲ್ಪನೆ ಎನ್ನುವುದನ್ನು ಮುಂಬೈನ ಯುವಕ ಜಯಕುಮಾರ್ ವೈದ್ಯ ಸಾಧನೆ ಮಾಡಿ ಸಾಬೀತುಪಡಿಸಿದ್ದಾರೆ. ಮುಂಬೈನ ಕುರ್ಲಾದ ಕೊಳೆಗೇರಿಯ 8×10 ಅಡಿ ವಿಸ್ತೀರ್ಣದ ಸಣ್ಣ ಮನೆಯಿಂದ ಆರಂಭವಾದ ಇವರ ಬದುಕಿನ…

Read More
Optimized by Optimole
error: Content is protected !!