Headlines

ಶಿವಮೊಗ್ಗ : 2026-27 ನೇ ಸಾಲಿನ ರೆಪರ್ಟರಿ ತಾತ್ಕಾಲಿಕ ಕಲಾವಿದ/ತಂತ್ರಜ್ಞರ ನೇಮಕಕ್ಕೆ ಅರ್ಜಿ ಆಹ್ವಾನ.

ಶಿವಮೊಗ್ಗ : 2026-27 ನೇ ಸಾಲಿನ ರೆಪರ್ಟರಿ ತಾತ್ಕಾಲಿಕ ಕಲಾವಿದ/ತಂತ್ರಜ್ಞರ ನೇಮಕಕ್ಕೆ ಅರ್ಜಿ ಆಹ್ವಾನ. news ashwasurya.in ಅಶ್ವಸೂರ್ಯ/ಶಿವಮೊಗ್ಗ : ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 03 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿಯನ್ನು ಕರೆಯಲಾಗಿದೆ. ತಂತ್ರಜ್ಞ/ಕಲಾವಿದರ ನೇಮಕದ ನಿಬಂಧನೆಗಳು ಕೆಳಕಂಡಂತಿರುತ್ತವೆ. ತಂತ್ರಜ್ಞರ ನೇಮಕದ ನಿಬಂಧನೆಗಳು :- ಕಲಾವಿದರ ನೇಮಕದ ನಿಬಂಧನೆಗಳು:- 1) ರಂಗಾಯಣ, ಶಿವಮೊಗ್ಗದ ರೆಪರ್ಟರಿಗೆ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುವುದು.2)…

Read More

ಶಿವಮೊಗ್ಗ : ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ CL-7 ಸನ್ನದು ನಿಯಮಗಳನ್ನು ಗಾಳಿಗೆ ತೂರಿದ ಮಾಲೀಕರು.!ಹೊದ್ದು ಮಲಗಿದ ಅಬಕಾರಿ ಇಲಾಖೆಯ ಅಧಿಕಾರಿಗಳು.! ಭಾಗ-01

ಶಿವಮೊಗ್ಗ : ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ CL-7 ಸನ್ನದು ನಿಯಮಗಳನ್ನು ಗಾಳಿಗೆ ತೂರಿದ ಮಾಲೀಕರು.!ಹೊದ್ದು ಮಲಗಿದ ಅಬಕಾರಿ ಇಲಾಖೆಯ ಅಧಿಕಾರಿಗಳು.!ಭಾಗ-01. news.ashwasurya.in ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಸುತ್ತೋಲೆಯಂತೆ CL-7 ಸನ್ನದು (ಲೈಸೆನ್ಸ್) ಹೊಂದಿರುವವರು ವೈನ್ ಶಾಪ್ (CL-2) ರೀತಿ ಸಾರ್ವಜನಿಕವಾಗಿ ಮದ್ಯ ಮಾರಾಟ ಮಾಡಲು ಪ್ರತ್ಯೇಕ ಅಂಗಡಿ ಅಥವಾ ಕೌಂಟರ್ ತೆರೆಯುವಂತಿಲ್ಲ.ಕರ್ನಾಟಕ ಅಬಕಾರಿ ನಿಯಮಗಳು,1968ರ ಪ್ರಕಾರ ಪ್ರತಿಯೊಂದು ಸನ್ನದಿಗೂ ತನ್ನದೇ ಆದ ಪ್ರತ್ಯೇಕ ನಿಯಮಾವಳಿಗಳಿರುತ್ತವೆ. ಅವುಗಳ ವಿವರ ಇಲ್ಲಿದೆ:CL-7 ಮತ್ತು CL-2 ಸನ್ನದುಗಳ ನಡುವಿನ…

Read More

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಂಪುಟದ ಖಾತೆ ಹಂಚಿಕೆ ಪ್ರಕಟ: ಇಲ್ಲಿದೆ ಸಚಿವರ ಪೂರ್ಣ ಪಟ್ಟಿ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಂಪುಟದ ಖಾತೆ ಹಂಚಿಕೆ ಪ್ರಕಟ: ಇಲ್ಲಿದೆ ಸಚಿವರ ಪೂರ್ಣ ಪಟ್ಟಿ. news.ashwasurya.in ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಚಲುವರಾಯಸ್ವಾಮಿಗೆ ಕೃಷಿ, ಮಧು ಬಂಗಾರಪ್ಪಗೆ ಶಿಕ್ಷಣ,ಜಮೀರ್‌ಗೆ ವಸತಿ ಸೇರಿದಂತೆ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಯಾರಿಗೆ ವಹಿಸಲಾಗಿದೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ. ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ…. ಅಶ್ವಸೂರ್ಯ/ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ…

Read More

ಪರಪ್ಪನ ಅಗ್ರಹಾರ ಜೈಲ್ : ಸಿಸಿಬಿ ರೇಡ್‌ ಪ್ರಜ್ವಲ್‌ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಪತ್ತೆ.!

ಪರಪ್ಪನ ಅಗ್ರಹಾರ ಜೈಲ್ : ಸಿಸಿಬಿ ರೇಡ್‌, ಪ್ರಜ್ವಲ್‌ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಪತ್ತೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್‌ ಶೋಧ ಕಾರ್ಯಾಚರಣೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಫೋನ್‌ ಪತ್ತೆಯಾಗಿರುವುದಾಗಿ ವರದಿಯಾಗಿದೆ.ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಜಯ್‌ ಹಿಲೋರಿ ಹಾಗೂ ಡಿಸಿಪಿಗಳಾದ ಶ್ರೀಹರಿಬಾಬು ಮತ್ತು ರಾಜಾ ಇಮಾಮ್‌ ಕಾಸಿಂ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು…

Read More

ರವಿಚಂದ್ರನ್ ನಿರ್ದೆಶನದ “ಶಾಂತಿ ಕ್ರಾಂತಿ” ರೀ ರಿಲೀಸ್ ಆಗೋತ್ತಾ.? ಕನಸುಗಾರನ “ಕೈ ಹಿಡಿತಾರ” ಕನ್ನಡಿಗರು.?

ರವಿಚಂದ್ರನ್ ನಿರ್ದೆಶನದ “ಶಾಂತಿ ಕ್ರಾಂತಿ” ರೀ ರಿಲೀಸ್ ಆಗೋತ್ತಾ.? ಕನಸುಗಾರನ “ಕೈ ಹಿಡಿತಾರ” ಕನ್ನಡಿಗರು.? news.ashwasurya.in ಅಶ್ವಸೂರ್ಯ/ಬೆಂಗಳೂರು : ಅಂದು ಭಾರತದ ಚಿತ್ರೋದ್ಯಮವೇ ಹೆಮ್ಮೆ ಪಡುವಂಥ ಚಿತ್ರಕ್ಕೆ ಮುಂದಾಗಿದ್ದರು ಕನ್ನಡದ ಕನಸುಗಾರ ಶ್ರೇಷ್ಠ ನಿರ್ದೇಶಕ ರವಿಚಂದ್ರನ್.ಚಿತ್ರ ರಸಿಕರಿಗೆ ಶಾಂತಿ ಮತ್ತು ಕ್ರಾಂತಿಯ ಎರಡೂ ರೂಪವನ್ನ ತೋರಿಸಲು ಮುಂದಾಗಿದ್ದರು.ಆದರೆ ಅದೇನು ಗ್ರಹಚಾರವೋ ಸಿನಿಮಾವನ್ನ ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ರವಿಚಂದ್ರನ್ ಅವರು ದೊಡ್ಡಮಟ್ಟದ ಸೋಲನ್ನು ಸ್ವೀಕರಿಸುವಂತಾಗಿತ್ತು. ಈ ಸೋಲನ್ನು ಕೇವಲ ಪ್ರೇಕ್ಷಕರ ಮೇಲಷ್ಟೇ ಹೊರೆಸೋದು ಸರಿನೂ ಅಲ್ಲ. ಸ್ವತಃ ಸಿನಿಮಾ ರಂಗದವರೇ…

Read More

ಖ್ಯಾತ ಕಂಟೆಂಟ್ ಕ್ರಿಯೇಟರ್ ಹೆಂಡತಿ ಬಸ್ ಕಂಡೆಕ್ಟರ್ ಜೊತೆ ಎಸ್ಕೇಪ್.!

ಖ್ಯಾತ ಕಂಟೆಂಟ್ ಕ್ರಿಯೇಟರ್ ಹೆಂಡತಿ ಬಸ್ ಕಂಡೆಕ್ಟರ್ ಜೊತೆ ಎಸ್ಕೇಪ್.! news.ashwasurya.in ಅಶ್ವಸೂರ್ಯ/ಕೇರಳ : ಸೋಶಿಯಲ್ ಮೀಡಿಯಾ ಮೂಲಕ ರೀಲ್ಸ್ ಮಾಡಿ ಜನರ ಮನ ಗೆದ್ದವರು ಅದೇಷ್ಟೋ ಮಂದಿ ಇದ್ದಾರೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರರ್ಸ್’ಗಳು ಹೆಚ್ಚಾಗುತ್ತಿದ್ದು, ಕೆಲ ಕಂಟೆಂಟ್ ಕ್ರಿಯೆಟರ್ಸ್’ಗಳ ವಿವಾಹ ಜೀವನದಲ್ಲಿ ಬಿರುಕುಗಳು ಮಾಡುತ್ತಿರುವುದು ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ.ಇದೀಗ ಇಂತಹ ವರದಿಗಳ ಸಾಲಿಗೆ ಸಾಕ್ಷಿ ಎನ್ನುವಂತೆ ಕೇರಳದಲ್ಲೊಂದು ಘಟನೆ ನಡೆದು ಹೋಗಿದೆ. ಹೌದು… ಖ್ಯಾತ ಕಂಟೆಂಟ್ ಕ್ರಿಯೇಟರ್ ಹಾಗೂ ಮಾಲಿವುಡ್ ನಟನಾಗಿ ಗುರುತಿಸಿಕೊಂಡಿರುವ ಫೇಮಸ್ ಯೂಟ್ಯೂಬರ್…

Read More
Optimized by Optimole
error: Content is protected !!