Headlines

ಶಿವಮೊಗ್ಗ : ಕುಳ್ಳಿ ಕಿರಣನ ಹತ್ಯೆಮಾಡಿದ ಆರೋಪಿಗೆ ಗುಂಡು ತೂರಿಸಿದ ಪೊಲೀಸರು.

ಶಿವಮೊಗ್ಗ : ಕುಳ್ಳಿ ಕಿರಣನ ಹತ್ಯೆಮಾಡಿದ ಆರೋಪಿಗೆ ಗುಂಡು ತೂರಿಸಿದ ಪೊಲೀಸರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಭಾನುವಾರ ರಾಮೇನಕೊಪ್ಪದ ಇಸ್ಪೀಟ್ ಅಡ್ಡದಲ್ಲಿ ನೆಡೆದ ಸೀಗೆಹಟ್ಟಿಯ ಕುಳ್ಳಿ ಕಿರಣನ ಹತ್ಯೆಗೆ ಸಂಭಂದಿಸಿದಂತೆ ಆರೋಪಿಗಳ ಹೆಡೆಮುರಿಕಟ್ಟಲು ಕಾರ್ಯಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಲು‌ ಮುಂದಾಗಿದ್ದಾರೆ. ಮುಂದಾಗುವ ಅನಾಹುತ ಅರಿತ ಪೊಲೀಸರರು ಆರೋಪಿಯೊಬ್ಬನ ಮೇಲೆ ಗುಂಡು ಹಾರಿಸಿದ್ದಾರೆ‌ ಎಂದು ತಿಳಿದುಬಂದಿದೆ.ಪೊಲೀಸ್ ಇಲಾಖೆಯ ಹೇಳಿಕೆಯ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದ್ದು ಮುಂದಿನ ಸಂಚಿಕೆಯಲ್ಲಿ…

Read More

ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ತೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.!

ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ಯೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ‌ ಕೂಗಳತೆ ದೂರದಲ್ಲಿರುವ ರಾಮೇನಕೊಪ್ಪದಲ್ಲಿ ನೆತ್ತರು ಹರಿದಿದೆ.! ಈ ಅಟ್ಯಾಕ್ ನಲ್ಲಿ ಸೀಗೆಹಟ್ಟಿ ಮೂಲದ ಕಿರಣ್​ ಅಲಿಯಾಸ್ ಕುಳ್ಳಿ ಕಿರಣ ಉಸಿರು ಚಲ್ಲಿದ್ದಾನೆ, ರಾಮೇನಕೊಪ್ಪದ ಸರಹದ್ದಿನಲ್ಲಿ ಕುಳ್ಳಿ ಕಿರಣ್ ಎಂಬಾತನ ಹತ್ಯೆಗೆ ಹಣಕಾಸು ವಿಚಾರವೆ ಕಾರಣ ಎಂದು ಎಂದು ಹೇಳುತ್ತಿದ್ದರು ಆತನ ಮೇಲೆ ನೆಡೆದ ಅಟ್ಯಾಕ್ ನ ಗಮನಿಸಿದರೆ ಇದು…

Read More

ಶಿವಮೊಗ್ಗ : ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ.! ರಿಪ್ಪನ್‌ಪೇಟೆ ಹತ್ತಿರದ ಕಾಡಿನಲ್ಲಿ ಕಾರು ಪತ್ತೆ.!?

ಶಿವಮೊಗ್ಗ : ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ.! ರಿಪ್ಪನ್‌ಪೇಟೆ ಹತ್ತಿರದ ಕಾಡಿನಲ್ಲಿ ಕಾರು ಪತ್ತೆ.!? news.ashwasurya.in ಅಶ್ವಸೂರ್ಯ/ಶಿವಮೊಗ್ಗ: ರಿಪ್ಪನ್‌ಪೇಟೆಯ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಅನಾಮಧೇಯ ಕಾರೊಂದು ನಿಗೂಢವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪರಿಶೀಲನೆ ನಡೆಸಿದಾಗ ಈ ಕಾರು ಕುಡುಮಲ್ಲಿಗೆ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮದನ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ.​ಪತ್ತೆಯಾದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕೀ ಬಿಡಲಾಗಿದೆ. ಕಾರಿನ ಒಳಭಾಗದಲ್ಲಿ ಮದನ್ ಅವರ ಮೊಬೈಲ್…

Read More

ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪಟ್ಟಕ್ಕೆ ಹೆಚ್.ಎಸ್. ಸುಂದರೇಶ್ ಹೆಸರು ಅಂತಿಮವಾಗತ್ತಾ.?

ಶಿವಮೊಗ್ಗ : ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪಟ್ಟಕ್ಕೆ ಹೆಚ್.ಎಸ್. ಸುಂದರೇಶ್ ಹೆಸರು ಅಂತಿಮವಾಗತ್ತಾ.? news.ashwasurya.in ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮತ್ತೆ ಹಬ್ಬದ ವಾತಾವರಣದ ನಿರೀಕ್ಷೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು…. ಅಶ್ವಸೂರ್ಯ/ಶಿವಮೊಗ್ಗ: ಕರ್ನಾಟಕ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ, ಸಂಘಟನಾ ಚತುರ ಹಾಗೂ ಪಕ್ಷದ ಸಂಘಟನಾ ಶಕ್ತಿಯನ್ನು ಬಲಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹೆಚ್.ಎಸ್. ಸುಂದರೇಶ್ ಅವರು ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರಾ ಎಂಬ ಚರ್ಚೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ…

Read More

ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ VS ಪಾಕಿಸ್ತಾನ ಪಂದ್ಯ, ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ.! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ?

ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ VS ಪಾಕಿಸ್ತಾನ ಪಂದ್ಯ, ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ.! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ? news.ashwasurya.in ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ. ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಭಾರತಕ್ಕೆ ಇದು ಪ್ರತಿಷ್ಠೆಯ ಪಂದ್ಯವಾದರೆ, ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ… ಅಶ್ವಸೂರ್ಯ/ದುಬೈ : ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಕ್ರಿಕೆಟ್‌ ಅಂಗಳದಲ್ಲಿ ಕಾದಾಟಕ್ಕೆ…

Read More
Optimized by Optimole
error: Content is protected !!