
ಸುರತ್ಕಲ್ : ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ( ರಿ.) ಮತ್ತು ಸುರತ್ಕಲ್ ಸ್ಪೋರ್ಟ್ & ಕಲ್ಚರಲ್ ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ಸೀಸನ್ – 5 ಲೆಜೆಂಡ್ಸ್ ಕ್ರಿಕೆಟ್ ಲೀಗ್ ರಾಜ್ಯ ಮಟ್ಟದ ಪಂದ್ಯಾಕೂಟ.

news.ashwasurya.in
ಅಶ್ವಸೂರ್ಯ/ಸುರತ್ಕಲ್ : ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ( ರಿ.) ಮತ್ತು ಸುರತ್ಕಲ್ ಸ್ಪೋರ್ಟ್ & ಕಲ್ಚರಲ್ ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ನಡೆಯುತ್ತಿದೆ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್- 5 ರ ರಾಜ್ಯ ಮಟ್ಟದ ಪಂದ್ಯಾಕೂಟ.
ಈ ಪ್ರತಿಷ್ಠಿತ ಲೆಜೆಂಡ್ಸ್ ಕ್ರಿಕೆಟ್ ಕೂಟವನ್ನು ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ( ರಿ.) ಮತ್ತು ಸುರತ್ಕಲ್ ಸ್ಪೋರ್ಟ್ & ಕಲ್ಚರಲ್ ಸೇವಾ ಟ್ರಸ್ಟ್ ನವರು ಕಳೆದ ನಾಲ್ಕು ವರ್ಷಗಳಿಂದ ಅದ್ದೂರಿಯಾಗಿ ಕ್ರೀಡಾ ಪಟುಗಳು ಮತ್ತು ಕ್ರಿಕೆಟ್ ಅಭಿಮಾನಿಗಳು ಹೆಮ್ಮೆಪಡುವಂತೆ ಆಯೋಜಿಸಿಕೊಂಡು ಬಂದಿದ್ದಾರೆ,ಈ ಬಾರಿ ಕೂಡ 5 ನೇ ವರ್ಷದ ಸೀಸನ್ 5 ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯನ್ನು ಎಂದಿನಂತೆ ಸುರತ್ಕಲ್ ನ ಗೋವಿಂದದಾಸ ಕಾಲೇಜು ಕ್ರೀಡಾಂಗಣದಲ್ಲಿ ಮೇ 9 ಮತ್ತು 10 ಆಯೋಜಿಸಿಲಾಗಿದ್ದು ಕಳೆದ ಸಾಲಿನಂತೆ ಈ ಬಾರಿಯು ರಾಜ್ಯದ ಬೆಂಗಳೂರು, ಮೈಸೂರು,ಹಾಸನ,ಶಿವಮೊಗ್ಗ ಮತ್ತು ಮಂಗಳೂರು ಹಾಗೂ ಸ್ಥಳೀಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿದ್ದು ಎರಡು ದಿನಗಳ ಕಾಲ ಸುರತ್ಕಲ್ನ ಗೋವಿಂದದಾಸ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬವೆ ನೆಡೆಯಲಿದೆ. ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 100005 ರೂಪಾಯಿ ನಗದು ಜೋತೆಗೆ ಆಕರ್ಷಕ ಟ್ರೋಫಿ, ಮತ್ತು ದ್ವೀತಿಯ ಸ್ಥಾನ ಪಡೆದ ತಂಡಕ್ಕೆ 50005 ರೂಪಾಯಿ ನಗದು ಜೋತೆಗೆ ಆಕರ್ಷಕ ಟ್ರೋಫಿ ಹಾಗೂ ಸೆಮಿಫೈನಲ್ಸ್ ಪಂದ್ಯದಲ್ಲಿ ಸೋತು ತೃತೀಯ ಸ್ಥಾನ ಗಳಿಸಿದ ಎರಡು ತಂಡಗಳಿಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಉದ್ಘಾಟನಾ ಸಮಾರಂಭ :
09.05.2026 ರಂದು ಬೆಳಿಗ್ಗೆ 8.00 ಗಂಟೆಗೆ
ಅಧ್ಯಕ್ಷತೆ :
ಡಾ| ಪಿ. ವಿ. ಶೆಟ್ಟಿ ಮುಂಬಯಿ ಮಾಜಿ ಅಧ್ಯಕ್ಷರು, ಬಂಟರ ಸಂಘ (ರಿ.) ಮುಂಬಯಿ
ಆಶೀರ್ವಚನ :
ಶ್ರೀ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಏಕಮಾತ್ರ ಅನುವಂಶಿಕ ಆಡಳಿತ ಮೋಕ್ತೇಸರರು. ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಮಠ
ದೀಪ ಪ್ರಜ್ವಲನೆ :
ವೇದಮೂರ್ತಿ ಶ್ರೀ ಐ. ರಮಾನಂದ ಭಟ್ ಅನುವಂಶಿಕ ಆಡಳಿತ ಮೋಕ್ತಸರರು.ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ನಲ್
ಶ್ರೀ ನಾಗೇಂದ್ರ ಭಾರಧ್ವಾಜ್ ಜ್ಯೋತಿಷ್ಯರು, ಶ್ರೀ ಮೂಕಾಂಬಿಕಾ ತಡಂಬೈಲ್ ಸುರತ್ಕಲ್.
ಶ್ರೀ ಅಶೋಕ್ ಪೈವ ಹೆಗ್ಡೆ ಅರಸುಮನೆ ಮಿತ್ತೋಡಿ.
ಪಂದ್ಯಾಟ ಉದ್ಘಾಟನೆ :
ಶ್ರೀ ಲಾಂಚುಲಾಲ್ ಆಡಳಿತ ನಿರ್ದೇಶಕರು, ಅಸ್ತ್ರ ಸಮೂಹ ಸಂಸ್ಥೆಗಳು ಮತ್ತು ಚಲನಚಿತ್ರ ನಿರ್ಮಾಪಕರು
ಮುಖ್ಯ ಅತಿಥಿಗಳು:
ಕ್ಯಾ! ಬೃಜೇಶ್ ಚೌಟ ಲೋಕಸಭಾ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲೆ
ಡಾ| ವೈ. ಭರತ್ ಶೆಟ್ಟಿ ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ
ಶ್ರೀ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಆಡಳಿತ ನಿರ್ದೇಶಕರು ವಿ. ಕೆ ಸಮೂಹ ಸಂಸ್ಥೆಗಳು
ಶ್ರೀ ಸಂತೋಷ್ ಪೈ ಸೀನಿಯರ್ ಮ್ಯಾನೇಜರ್ HR & PR BASF INDIA LTD ಮಂಗಳೂರು
ಶ್ರೀ ಶ್ರೀಕಾಂತ್ ಕೆ. ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಉತ್ತರ ಉಪವಿಭಾಗ ಪಣಂಬೂರು
ಶ್ರೀ ಬಿ. ಎ ಮೊಯಿದೀನ್ ಬಾವಾ ಮಾಜಿ ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ
ಶ್ರೀ ಪ್ರದ್ಯುಮ್ನ ರಾವ್ ಶಿಬರೂರು,
ಕಾರ್ಯಾಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು
ಶ್ರೀ ವಿನಯಕುಮಾರ್ ಸೂರಿಂಜೆ ಉಪಾಧ್ಯಕ್ಷರು. SCDCC ಬ್ಯಾಂಕ್ ಮಂಗಳೂರು
ಶ್ರೀ ನಿತಿನ್ ಹೆಗ್ಡೆ ತಿಮ್ಮ ಕಾವ ಕಾವರ ಮನೆ
ಶ್ರೀ ಅನಿಲ್ ಸಾಲ್ಯಾನ್ ಕಿನ್ನಿಗೋಳಿ ಚಲನಚಿತ್ರ ನಿರ್ಮಾಪಕರು
ಶ್ರೀ ಅಶೋಕ್ ಶೆಟ್ಟಿ ತಡಂಬೈಲ್ ಅಧ್ಯಕ್ಷರು, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ.
ಶ್ರೀ ಗುರುರಾಜ್ ಮಲ್ಲಿಗೆಯಂಗಡಿ ಅಧ್ಯಕ್ಷರು, ಕಿನ್ನಿಗೋಳಿ ಪಟ್ಟಣ ಪಂಚಾಯತ್
ಶ್ರೀ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷರು, ಬಂಟರ ಸಂಘ (ರಿ.) ಸುರತ್ಕಲ್
ಶ್ರೀ ಅಶೋಕ್ ತೌರೋ ಅಷೆಲ್ ಟ್ರಾವೆಲ್ಸ್ ಮಂಗಳೂರು
ಶ್ರೀ ಮೊಹಮ್ಮದ್ ಹ್ಯಾರಿಸ್ ಮುಕ್ಕ ಪ್ರೋಟೀನ್ಸ್ ಅಮಿಟೆಡ್. ಮುಕ್ಕ
ಶ್ರೀ ರಿಯಾಜ್ ಬಾವಾ ಬಾವಾ ಫಿಶ್ ಮೀಲ್ ಮುಕ್ಕ
ಶ್ರೀ ರಮಾನಂದ ಶೆಟ್ಟಿ ಅಬುದಾಬಿ ಉದ್ಯಮಿ
ಶ್ರೀ ಶ್ರೀರಂಗ ಎಚ್ ಕಾರ್ಯದರ್ಶಿ, ಹಿಂದೂ ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್
ಶ್ರೀ ವರುಣ್ ಚೌಟ ನಿಕಟಪೂರ್ವ ಸದಸ್ಯರು. ಮಂಗಳೂರು ಮಹಾನಗರ ಪಾಲಿಕೆ.
ಪಂದ್ಯಾಕೂಟದಲ್ಲಿ ಉಪಸ್ಥಿತರಿರುವ ಗಣ್ಯರು.
ಶ್ರೀಮತಿ ಸರಿತಾ ಶಶಿಧರ್ ನಿಕಟಪೂರ್ವ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ.
ಶ್ರೀ ಧನಪಾಲ್ ಎಚ್ ಶೆಟ್ಟಿಗಾರ್ ಲಲಿತಕಲಾ ಆರ್ಟ್ಸ್, ಮಂಗಳೂರು.
ಶ್ರೀ ಶಶಿಧರ ಸುವರ್ಣ ಕೊಡಿಕಲ್ ಸಿನಿ ಗ್ಯಾಲಕ್ಸಿ ಸುರತ್ಕಲ್.
ಶ್ರೀ ನವೀನ್ ಕುಳಾಯಿ ಗುವನ್ ಎಂಟರ್ ಪ್ರೈಸಸ್.
ಶ್ರೀ ಸುಧಾಕರ ಪೂಂಜಾ ಗೌರವಾಧ್ಯಕ್ಷರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ (ರಿ.) ಸುರತ್ಕಲ್ ಘಟಕ.
ಶ್ರೀ ಹರೀಶ್ ಮುಡಾಯಿಕೋಡಿ HPCL ಅಧ್ಯಕ್ಷರು, ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ.
ಶ್ರೀಕಾಂತ್ ಶೆಟ್ಟಿ ಬಾಳ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ (ರಿ.) ಮಂಗಳೂರು.
ಶ್ರೀ ಪ್ರಶಾಂತ್ ಮೂಡಾಯಿಕೋಡಿ ಉದ್ಯಮಿ.
ಶ್ರೀ ಲೀಲಾಧರ ಶೆಟ್ಟಿ ಕಟ್ಟ ಅಧ್ಯಕ್ಷರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ (ರಿ.) ಸುರತ್ಕಲ್ ಘಟಕ.
ಶ್ರೀ ಭರತ್ ರಾಜ್ ಕೃಷ್ಣಾಪುರ ಪ್ರಧಾನ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ.
ಶ್ರೀಮತಿ ಶಶಿಕಲಾ ಶೆಟ್ಟಿ ಅಧ್ಯಕ್ಷರು, ಲಯನ್ಸ್ ಕ್ಲಬ್ ಸುರತ್ಕಲ್.

ಸಮಾರೋಪ ಸಮಾರಂಭ
ತಾ. 10.05.2026 ಅದಿತ್ಯವಾರ ಸಂಜೆ ಗಂಟೆ 5.00
ಅಧ್ಯಕ್ಷತೆ :
ಶ್ರೀ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷರು, ಸುರತ್ಕಲ್ ಸ್ಪೋರ್ಟ್ಸ್ & ಕಲ್ಬರಲ್ ಕ್ಲಬ್ (ರಿ.)
ಬಹುಮಾನ ವಿತರಣೆ :
ಶ್ರೀ ಅರ್ಜುನ್ ಭಂಡಾರ್ಕರ್ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.)
ಮುಖ್ಯ ಅತಿಥಿಗಳು :
ಶ್ರೀ ಉಮಾನಾಥ ಕೋಟ್ಯಾನ್ ಶಾಸಕರು, ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರ.
ಶ್ರೀ ನಳಿನ್ ಕುಮಾರ್ ಕಟೀಲ್ ಮಾಜಿ ಲೋಕಸಭಾ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲೆ.
ಶ್ರೀ ಕೃಷ್ಣ ಜೆ. ಪಾಲೇಮಾರ್ ಮಾಜಿ ಸಚಿವರು, ಕರ್ನಾಟಕ ಸರಕಾರ.
ಶ್ರೀ ಶ್ಯಾಮ್ ದಾಸ್ ಪಿಳ್ಳೆ ಸೈಟ್ ನಿರ್ದೇಶಕ BASF INDIA LTD ಮಂಗಳೂರು.
ಶ್ರೀ ಇನಾಯತ್ ಆಲಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.
ಶ್ರೀ ಪ್ರಮೋದ್ ಕುಮಾರ್ ಪೊಲೀಸ್ ನಿರೀಕ್ಷಕರು, ಸುರತ್ಕಲ್ ಪೊಲೀಸ್ ಠಾಣೆ.
ಶ್ರೀ ಆರ್. ಪಿ ಗವಿರಾಜ್ ಪೋಲೀಸ್ ನಿರೀಕ್ಷಕರು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ.
ಶ್ರೀ ಯಾದವ ಕೋಟ್ಯಾನ್ ಪೆರ್ಮುದೆ ದಿವ್ಯರೂಪ ಕನ್ ಸ್ಟ್ರಕ್ಷನ್ ಪೆರ್ಮುದೆ.
ಶ್ರೀ ದಿನೇಶ್ ಪೂಜಾರಿ ಕುಂದಾಪುರ ಉದ್ಯಮಿ.
ಶ್ರೀ ಸಂದೇಶ್ ಕುಮಾರ್ ಶೆಟ್ಟಿ ಅಗ್ರಜ ಬಿಲ್ಡರ್ಸ್ & ಡೆವಲಪ್ಪರ್ಸ್.
ಶ್ರೀ ರಾಮಮೋಹನ್ ಎಣ್ಮಕಜೆ ಮಾಜಿ ಜಂಟಿ ಕುಲಸಚಿವರು. ಎನ್ಐಟಿಕ
ಮೋಹನದಾಸ ಶೆಟ್ಟಿ (ಅತ್ತಾವರ) ಬೆಳ್ಳಾರಗುತ್ತು ಸೂರಿಂಜೆ ಉದ್ಯಮಿ.
ಅಜೀಜ್ ಪರ್ತಿಪಾಡಿ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘ (ರಿ.) ಮಂಗಳೂರು.
ಪದ್ಮನಾಭ ಬಂಗೇರ ಯೆಯ್ಯಾಡಿ ಸಿವಿಲ್ ಕಂಟ್ರಾಕ್ಟರ್.
ಶ್ರೀ ಚರಣ್ ಶೆಟ್ಟಿ ಕುಳಾಯಿಗುತ್ತು THIRUMALA ADDS.
ಶ್ರೀ ರೂಪೇಶ್ ರೈ ತಡಂಬೈಲ್ ಅಧ್ಯಕ್ಷರು, ಯುವ ಕಾಂಗ್ರೆಸ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ.
ಶ್ರೀ ಜೀವನ್ ಕೆ. ಶೆಟ್ಟಿ ಮುಲ್ಕಿ ಶಾರದಾ ಇನ್ಯಾ ಡಿಸೈನ್ ಇಂಡಿಯಾ ಪ್ರೈ. ಲಿ. ಮುಲ್ಕಿ.
ಶ್ರೀಮತಿ ಮಲ್ಲಿಕಾ ಯಶವಂತ ಶೆಟ್ಟಿ ಬಲ್ಲುಂಜೆ ಅಧ್ಯಕ್ಷರು, ಬಳ್ಳುಂಜೆ ಕಂಬಳ ಸಮಿತಿ.
ಶ್ರೀಮತಿ ಕಸ್ತೂರಿ ಪಂಜ ಮಾಜಿ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್.
ಶ್ರೀ ಶ್ರೀಕಾಂತ್ ಕಾಮತ್ ಸಿಟಿ ರಿಯಲ್ ಎಸ್ಟೇಟ್ ಬಿಲ್ಡರ್ಸ್ & ಡೆವಲಪರ್ಸ್.
ಶ್ರೀ ಮನೋಜ್ ಕುಳಾಯಿ ಅರಸು ಟ್ರಾವೆಲ್ಸ್.
ಶ್ರೀ ರತ್ನಾಕರ ಶೆಟ್ಟಿ ಅಧ್ಯಕ್ಷರು, ಬಂಟರ ಸಂಘ (ರಿ.) ಎಕ್ಕಾರು.
ಶ್ರೀ ಡೆನ್ನಿಸ್ ಡಿ’ ಸೋಜಾ ಅಧ್ಯಕ್ಷರು, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ.
ಶ್ರೀ ರಾಮಚಂದ್ರ ಪಿಲಾರು ಪ್ರಧಾನ ಕಾರ್ಯದರ್ಶಿ.
ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘ (ರಿ.) ಮಂಗಳೂರು.
ಶ್ರೀ ನರೇಶ್ ಪೂಜಾರಿ ರಾಜಲಕ್ಷ್ಮಿ ಟ್ರಾವೆಲ್ಸ್ ಮಂಗಳೂರು.
ಶ್ರೀ ರಾಜೇಶ್ ಶೆಟ್ಟಿ AGM, SCDCC ಬ್ಯಾಂಕ್, ಮಂಗಳೂರು.
ಶ್ರೀ ಜಯಚಂದ್ರ ಹತ್ವಾರ್ ಅಧ್ಯಕ್ಷರು. ಹಿಂದೂ ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್.
ಪಂದ್ಯಾಕೂಟದಲ್ಲಿ ಉಪಸ್ಥಿತರಿರುವ ಗಣ್ಯರು.
ಶ್ರೀ ಶಂಕರನಾರಾಯಣ ಭಟ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ಕಲ್.
ಡಾ ಅರವಿಂದ ಭಟ್ ಡೆಂಟಲ್ ಸರ್ಜನ್.
ಶ್ರೀ ಡಿ. ಕೆ ಶೆಟ್ಟಿ ಮಾಲಕರು ಚಾವಡಿ ಬ್ಯಾಂಕ್ವೆಟ್ ಹಾಲ್, ಸುರತ್ಕಲ್.
ಶ್ರೀ ಶಿವರಾಮ ಕೋಟ್ಯಾನ್ ಸಿವಿಲ್ ಕಂಟ್ರಾಕ್ಟರ್.
ಶ್ರೀ ವಿನೀತ್ ಶೆಟ್ಟಿ ಪರ್ಲಬೈಲು ಉದ್ಯಮಿ, ಶಿಬರೂರು.
ಶ್ರೀ ದೇವೇಂದ್ರ ಕೆ. ಡಿ.ಕೆ ಎಸೋಸಿಯೆಟ್ಸ್ ಸುರತ್ಕಲ್.
ಶ್ರೀ ಪೀಟರ್ ಡಿ’ ಸೋಜಾ ಅನುಗ್ರಹ ಇಂಜಿನಿಯರಿಂಗ್ ವರ್ಕ್ಸ್. ಶ್ರೀ ಜಯಪ್ರಕಾಶ್ ಕೋಟೆ ಸೂರಿಂಜೆ ಮಾಜಿ ಅಧ್ಯಕ್ಷರು, ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ.
ಶ್ರೀ ಮಹೇಶ್ ಮೂರ್ತಿ ಸುರತ್ಕಲ್ ಜ್ಯೋತಿಷ್ಯರು. ಶ್ರೀ ಲೋಕೇಶ್ ಬೊಳ್ಳಾಜೆ ನಿಕಟಪೂರ್ವ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ.
ಶ್ರೀ ಧನಪಾಲ್ ಶೆಟ್ಟಿ ತಾಳಿಪಾಡಿ ಗುತ್ತು.
ಶ್ರೀ ಜಯಶೀಲ ಪೊನ್ನಗಿರಿ, ಅಧ್ಯಕ್ಷರು ಕೇಶವ ಶಿಶು ಮಂದಿರ ಕಾಟಿಪಳ್ಳ.
ಸರ್ವರಿಗೂ ಹಾರ್ದಿಕ ಸ್ವಾಗತ ಬಯಸುವವರು
ಶ್ರೀ ಮಹೇಶ್ ಕುಮಾರ್ ಎಸ್. DYSP
ಮಹಾಪೋಷಕರು.
ಮಹಾಬಲ ಪೂಜಾರಿ ಕಡಂಬೋಡಿ
ಅಧ್ಯಕ್ಷರು.
ಮನೋಹರ ಶೆಟ್ಟಿ ಸೂರಿಂಜೆ,
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಸೇವಾ ಟ್ರಸ್ಟ್
ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು :
ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಸುರತ್ಕಲ್


