Headlines

SHOCKING NEWS : ಡಾನ್ ಆಗಬೇಕೆಂದು ಹೆತ್ತ ಅಮ್ಮನನ್ನೆ ಬರ್ಬರವಾಗಿ ಹತ್ಯೆಮಾಡಿದ 16 ವರ್ಷದ ಮಗ.!

SHOCKING NEWS : ಡಾನ್ ಆಗಬೇಕೆಂದು ಹೆತ್ತ ಅಮ್ಮನನ್ನೆ ಬರ್ಬರವಾಗಿ ಹತ್ಯೆಮಾಡಿದ 16 ವರ್ಷದ ಮಗ.! ನಾವು ಮುಂಬೈಗೆ ಹೋಗಿ ಮಾಫಿಯಾ ಡಾನ್‌ಗಳಾಗೋಣ ಎಂದು ಆರೋಪಿ ಮತ್ತೊಬ್ಬ ಬಾಲಕನಿಗೆ ಹೇಳಿದ್ದಾನೆ. ಡಾನ್ ಆಗಬೇಕಾದರೆ ಮೊದಲು ಅಪರಾಧದ ಹಿನ್ನೆಲೆ (ಕ್ರೈಮ್ ಹಿಸ್ಟರಿ) ಇರಬೇಕೆಂದು ಜಪಾನ್ ಸಿನಿಮಾಗಳನ್ನು ನೋಡಿ ಪ್ರೇರಣೆ ಪಡೆದಿದ್ದ. ಅದಕ್ಕಾಗಿ ತನ್ನ ತಾಯಿಯನ್ನೇ ಕೊಲೆ ಮಾಡಬೇಕೆಂದು ಸ್ನೇಹಿತನೊಂದಿಗೆ ಸೇರಿ ಪ್ಲಾನ್ ಮಾಡಿದ್ದಾನೆ. ಸ್ಪಂದನಾ ಹೊರಗೆ ಹೋಗಿದ್ದ ಸಮಯದಲ್ಲಿ ತನ್ನ ಮಿತ್ರನನ್ನು ಮನೆಗೆ ಕರೆಸಿ ಬಾರ್ಥ್ರೂಂನಲ್ಲಿ ಅಡಗಿರಲು ಹೇಳಿದ್ದಾನೆ….

Read More

ಗಮನಿಸಿ : ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್.!?

ಗಮನಿಸಿ : ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್.!? ಹೌದು, ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ. ಆನ್‌ಲೈನ್ ಔಷಧ ಮಾರಾಟ (ಇ-ಫಾರ್ಮಸಿ) ವ್ಯವಸ್ಥೆಯನ್ನು ವಿರೋಧಿಸಿ ಅಖಿಲ ಭಾರತ ಔಷಧ ಮಾರಾಟಗಾರರ ಸಂಘಟನೆ (AIOCD) ಈ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯದಾದ್ಯಂತ ಸ್ಥಳೀಯವಾಗಿ ಔಷಧ ವ್ಯಾಪಾರದ ಮೇಲೆ ಪರಿಣಾಮ ಬೀರುವ ಈ ಆನ್‌ಲೈನ್ ಡೆಲಿವರಿ ಆಪ್‌ಗಳನ್ನು ವಿರೋಧಿಸಿ, ಕರ್ನಾಟಕದಲ್ಲೂ ಸುಮಾರು 26,000 ಮೆಡಿಕಲ್ ಸ್ಟೋರ್‌ಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ… news.ashwasurya.in…

Read More

ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣು.! ಕೋಟಿ ಕನಸು ಕಂಡಿದ್ದ ಪೋಷಕರ ಕನಸು ಭಗ್ನ.

ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣು.! ಕೋಟಿ ಕನಸು ಕಂಡಿದ್ದ ಪೋಷಕರ ಕನಸು ಭಗ್ನ. news.ashwasurya.in ಅಶ್ವಸೂರ್ಯ/ಜೈಪುರ : ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್-ಯುಜಿ 2026’ ಪರೀಕ್ಷೆ ರದ್ದತಿ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದಾಗಿ ಮನನೊಂದು ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ವರದಿಯಾಗಿದೆ.!ಮೃತರನ್ನು ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ನಿವಾಸಿ ಪ್ರದೀಪ್ ಮಹಿಚ್ (20) ಎಂದು ಗುರುತಿಸಲಾಗಿದೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದ…

Read More

ಹನಿಟ್ರ್ಯಾಪ್ : ಶ್ರೀಮಂತ ಯುವಕರೇ ಟಾರ್ಗೆಟ್.! ಹನಿಟ್ರ್ಯಾಪ್ ಗ್ಯಾಂಗ್ ನ ಐವರು ಆರೋಪಿಗಳು ಅಂದರ್.

ಹನಿಟ್ರ್ಯಾಪ್ : ಶ್ರೀಮಂತ ಯುವಕರೇ ಟಾರ್ಗೆಟ್.! ಹನಿಟ್ರ್ಯಾಪ್ ಗ್ಯಾಂಗ್ ನ ಐವರು ಆರೋಪಿಗಳು ಅಂದರ್. news.ashwasurya.in ಅಶ್ವಸೂರ್ಯ/ದಾವಣಗೆರೆ: ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ಐವರು ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.ಶ್ರೀಮಂತ ಯುವಕರನ್ನು ಪರಿಚಯಿಸಿಕೊಂಡು ಅವರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಆರೋಪಿ ಯುವತಿಯರು, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನಾಭರಣಗಳನ್ನು ದೋಚುತ್ತಿದ್ದರು.ದೂರು ದಾಖಲಾಗುತ್ತಿದ್ದಂತೆಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ, ಪಂಚಮಿ (34), ಜಗದೀಶ…

Read More

ತೀರ್ಥಹಳ್ಳಿ:ಆಗುಂಬೆ ಠಾಣಾ ಸರಹದ್ದಿನ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ಮನೆ ರಾಬರಿ ಪ್ರಕರಣವನ್ನು ಭೇಧಿಸಿದ ಪೊಲೀಸರ ತಂಡ.

ತೀರ್ಥಹಳ್ಳಿ: ಲಕ್ಕುಂದ ಗ್ರಾಮದ ಒಂಟಿ ಮಹಿಳೆ ಮನೆ ರಾಬರಿ ಪ್ರಕರಣವನ್ನು ಭೇಧಿಸಿದ ಆಗುಂಬೆ ಪೊಲೀಸರ ತಂಡ. ತಕ್ಷಣವೇ ಕಾರ್ಯಚರಣೆಗೆ ಇಳಿದ ಪೊಲೀಸರ ತಂಡ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ನೇತ್ರುತ್ವದಲ್ಲಿ ಆಗುಂಬೆ ಠಾಣೆಯ ಖಡಕ್ ಪಿಎಸ್‌ಐ ಶಿವನಗೌಡ ಮಾಳೂರು ಪಿಎಸ್‌ಐ ಸುನೀಲ್ ಮತ್ತು ಪೊಲೀಸರ ತಂಡ ದರೋಡೆ ಕೋರರ ಬೆನ್ನಿಗೆ ಬಿದ್ದಿದ್ದರು…. news.ashwasurya.in ಅಶ್ವಸೂರ್ಯ/ಆಗುಂಬೆ : ಏಪ್ರಿಲ್ 21 ರಂದು ಆಗುಂಬೆ ಸಮೀಪದ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯೊಂದರಲ್ಲಿ…

Read More

ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ-ಕೊಲೆ ಪ್ರಕರಣ: ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್: ಸಿಎಂ ಸುವೆಂದು ಅಧಿಕಾರಿ ಆದೇಶ.

ಕೊಲ್ಕತ್ತಾ : ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ-ಕೊಲೆ ಪ್ರಕರಣ: ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್: ಸಿಎಂ ಸುವೆಂದು ಅಧಿಕಾರಿ ಆದೇಶ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ 2024ರ ಆಗಸ್ಟ್‌ನಲ್ಲಿ ನಡೆದ ಸ್ನಾತಕೋತ್ತರ ವೈದ್ಯೆಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಯು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಅಪರಾಧಿ ಸಂಜಯ್ ರಾಯ್‌ಗೆ ಸೆಷೆನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆದಾಗ್ಯೂ, ಹೆಚ್ಚಿನ ತನಿಖೆ ಹಾಗೂ ಇತರರ ಭಾಗಿದಾರಿಕೆಗಾಗಿ ಮೃತರ ಕುಟುಂಬ ಮತ್ತು ವೈದ್ಯರು ನಿರಂತರವಾಗಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ….ಈಗ…

Read More
Optimized by Optimole
error: Content is protected !!