Headlines

BREAKING NEWS : ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ವೈರಲ್ ಪ್ರಕರಣ :ವಿಚಾರಣೆ ವೇಳೆ ವಿಜಯಲಕ್ಷ್ಮಿ ಹೆಸರು ಹೇಳಿದ ನಟ ಧನ್ವೀರ್.!

BREAKING NEWS : ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ವೈರಲ್ ಪ್ರಕರಣ :ವಿಚಾರಣೆ ವೇಳೆ ವಿಜಯಲಕ್ಷ್ಮಿ ಹೆಸರು ಹೇಳಿದ ನಟ ಧನ್ವೀರ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.ವಿಡಿಯೋ ಲೀಕ್ ಮಾಡಿದ ಆರೋಪ ಸದ್ಯ ದರ್ಶನ್ ಆಪ್ತ ನಟ ಧನ್ವೀರ್ ಹೇಗಲೆರಿದೆ. ಇದೀಗ ಪ್ರಕರಣದ ವಿಚಾರಣೆ ನಡೆಸುವ ವೇಳೆ ಧನ್ವೀರ್ ವಿಜಯಲಕ್ಷ್ಮಿ ಹೆಸರು ಹೇಳಿದ್ದಾರೆ.ಈ ಮೊದಲು ಪೊಲೀಸರು ಧನ್ವೀರ್ ವಿಚಾರಣೆ ನೆಡೆಸಿದ್ದರು. ಅವರ ಮೊಬೈಲ್ ತಪಾಸಣೆ…

Read More

ಶಿವಮೊಗ್ಗ: ರಾತ್ರಿ ಲಾಡ್ಜ್‌ನಲ್ಲಿ ಅಕ್ರಮ ಸಂಬಂಧದ ಜಗಳ.! ಹೊತ್ತಿ ಉರಿದ ಬೆಂಕಿ.! ಇಬ್ಬರು ಆಸ್ಪತ್ರೆಗೆ ದಾಖಲು.! ಮಹಿಳೆ ಸ್ಥಿತಿ ಗಂಭೀರ.

ಶಿವಮೊಗ್ಗ: ರಾತ್ರಿ ಲಾಡ್ಜ್‌ನಲ್ಲಿ ಅಕ್ರಮ ಸಂಬಂಧದ ಜಗಳ.! ಹೊತ್ತಿ ಉರಿದ ಬೆಂಕಿ.! ಇಬ್ಬರು ಆಸ್ಪತ್ರೆಗೆ ದಾಖಲು.! ಮಹಿಳೆ ಸ್ಥಿತಿ ಗಂಭೀರ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಖಾಸಗಿ ಲಾಡ್ಜ್ ಒಂದರಲ್ಲಿ ತಂಗಿದ್ದ, ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಜೋಡಿಯೊಂದು ತಡ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ.!ಜಗಳ ವಿಕೋಪಕ್ಕೆ ತಿರುಗಿ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದು, ಆಕೆಯ ಜೋತೆಗೆ ಪ್ರಿಯಕರನಿಗೂ ಸುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ರಾತ್ರೊ ರಾತ್ರಿ ಅಕ್ರಮ ಸಂಬಂಧದ ಜಗಳ ವಿಕೋಪಕ್ಕೆ ತಿರುಗಿ…

Read More

ಬೆಂಗಳೂರು :QPL season 2, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಶಿವಮೊಗ್ಗ ಕ್ವೀನ್ಸ್ ತಂಡ.!

ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಸೀಸನ್ 2 ರಲ್ಲಿ ಶಿವಮೊಗ್ಗ ಕ್ವೀನ್ಸ್ ತಂಡವು ಚಾಂಪಿಯನ್ ಪಟ್ಟವನ್ನು ಗೆದ್ದಿದೆ. ನಟಿ ಭಾವನಾ ರಾವ್ ನಾಯಕತ್ವದ ಈ ತಂಡವು 12 ವಿಭಾಗಗಳಲ್ಲಿ ಒಟ್ಟು 20 ಅಂಕಗಳನ್ನು ಗಳಿಸಿ ಗೆಲುವು ಸಾಧಿಸಿತು. ಶನಿವಾರ ಕೊರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಟಿ ರಮ್ಯಾ, ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಮತ್ತು ಕ್ಯೂಪಿಎಲ್ ಸಂಸ್ಥಾಪಕರು ವಿಜೇತ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು. ಬೆಂಗಳೂರು :QPL season 2, ಚಾಂಪಿಯನ್…

Read More

ತೀರ್ಪಿಗೂ ಮುನ್ನ ಬಾಂಗ್ಲಾ ಮಾಜಿ ಪ್ರಧಾನಿ “ಶೇಖ್ ಹಸೀನಾ” ಭಾವುಕ ನುಡಿ..

ತೀರ್ಪಿಗೂ ಮುನ್ನ ಬಾಂಗ್ಲಾ ಮಾಜಿ ಪ್ರಧಾನಿ “ಶೇಖ್ ಹಸೀನಾ” ಭಾವುಕ ನುಡಿ.. ಅಶ್ವಸೂರ್ಯ/: ಬಾಂಗ್ಲಾದೇಶದ ಮಾಜಿ ಪ್ರಧಾನಿ, ಶೇಖ್ ಹಸೀನಾ ಅವರ ಭವಿಷ್ಯವನ್ನು ನಿರ್ಧರಿಸಲಿರುವ ದೇಶದ್ರೋಹ ಪ್ರಕರಣದ ತೀರ್ಪು ಇಂದು ಪ್ರಕಟವಾಗುವ ಸಾಧ್ಯತೆ ಇದ್ದು ತೀರ್ಪಿಗೂ ಮುನ್ನ ಬಾಂಗ್ಲಾದೇಶದಲ್ಲಿ ದೇಶಾದ್ಯಂತ ಮತ್ತೆ ತೀವ್ರ ಮಟ್ಟದ ಹಿಂಸಾಚಾರ ಮತ್ತು ಅಸ್ಥಿರತೆ ತಲೆದೋರಿದೆ. ಕಳೆದ ವರ್ಷ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೇಶದಿಂದ ಪಲಾಯನ ಮಾಡಿದ್ದ ಹಸೀನಾ ಅವರು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ (ICT) ಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.ತೀರ್ಪು ಹೊರಬೀಳುವ ಕೆಲವೇ…

Read More

ದೆಹಲಿ : ಹಗಲು ರಾತ್ರಿ ಕಾಂಗ್ರೆಸ್ ಪಕ್ಷ ಕಟ್ಟಿದ್ದೇನೆ,ಪಕ್ಷಕ್ಕಾಗಿ ದುಡಿದಿದ್ದೀನಿ,ನನ್ನ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನು ನಾನಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್.

ದೆಹಲಿ : ಹಗಲು ರಾತ್ರಿ ಕಾಂಗ್ರೆಸ್ ಪಕ್ಷ ಕಟ್ಟಿದ್ದೇನೆ,ಪಕ್ಷಕ್ಕಾಗಿ ದುಡಿದಿದ್ದೀನಿ,ನನ್ನ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನು ನಾನಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್. news.ashwasurya.in ಅಶ್ವಸೂರ್ಯ/ದೆಹಲಿ : ಕಾಂಗ್ರೆಸ್ ಪಕ್ಷ ನನ್ನ ಪಕ್ಷ, ಹಗಲು ರಾತ್ರಿ ಪಕ್ಷ ಕಟ್ಟಿದ್ದೇನೆ,ಪಕ್ಷಕ್ಕಾಗಿ ದುಡಿದಿದ್ದೀನಿ, ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನು ನಾನಲ್ಲ..ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡುವ ಮನುಷ್ಯ ನಾನಲ್ಲ. ಮುಂದೆಯೂ ಪಕ್ಷ ಕಟ್ಟುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.ದಿಲ್ಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ…

Read More

ಬೆಂಗಳೂರು : ಸಂಪುಟ ಪುನಾರಚನೆಗೆ ಹೈಕಮಾಂಡ್‌ ಗ್ರೀನ್ ಸಿಗ್ನಲ್.! ಅಂದರ್ ಯಾರು.? ಬಾಹರ್ ಯಾರು .?

ಬೆಂಗಳೂರು : ಸಂಪುಟ ಪುನಾರಚನೆಗೆ ಹೈಕಮಾಂಡ್‌ ಗ್ರೀನ್ ಸಿಗ್ನಲ್.! ಅಂದರ್ ಯಾರು.? ಬಾಹರ್ ಯಾರು .? news.ashwasurya.in ಅಶ್ವಸೂರ್ಯ/ಬೆಂಗಳೂರು: ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬೆನ್ನಿಗೆ ಕರ್ನಾಟಕದಲ್ಲಿ ಸಂಪುಟ ಪುನಾರಚನೆಯ ಚರ್ಚೆ ಮುನ್ನಲೆಗೆ ಬಂದಿದೆ. ಸಂಪುಟ ಪುನಾರಚನೆಗೆ ರಾಹುಲ್‌ ಗಾಂಧಿ ಅಸ್ತು ಎಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ 12 ಸಚಿವರನ್ನು ಕೈ ಬಿಟ್ಟು ಖಾಲಿ ಇರುವ 2 ಸ್ಥಾನವನ್ನು ಸೇರಿ ಹೊಸಬರಿಗೆ ಹಂಚಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.ಈಗಾಗಲೇ 12 ಸಚಿವರ ಕೈ ಬಿಟ್ಟು ಸಂಪುಟ ಪುನಾರಚನೆಗೆ…

Read More
Optimized by Optimole
error: Content is protected !!