Headlines

Ashwa Surya

BREAKING :ಗೋವಾ ಅಗ್ನಿ ದುರಂತ 25 ಮಂದಿ ಬಲಿ : “ನೈಟ್ ಕ್ಲಬ್’ ಕಟ್ಟಡ ಧ್ವಂಸಗೊಳಿಸಲು ಸಿಎಂ ಪ್ರಮೋದ್ ಸಾವಂತ್ ಆದೇಶ.

BREAKING :ಗೋವಾ ಅಗ್ನಿ ದುರಂತ 25 ಮಂದಿ ಬಲಿ : “ನೈಟ್ ಕ್ಲಬ್’ ಕಟ್ಟಡ ಧ್ವಂಸಗೊಳಿಸಲು ಸಿಎಂ ಪ್ರಮೋದ್ ಸಾವಂತ್ ಆದೇಶ. news.ashwasurya.in ಅಶ್ವಸೂರ್ಯ/ಗೋವಾ : ಅಗ್ನಿ ದುರಂತದಲ್ಲಿ 25 ಮಂದಿ ಬಲಿ ತೆಗೆದುಕೊಂಡ ಬೆನ್ನಲ್ಲೇ ‘ನೈಟ್ ಕ್ಲಬ್’ ಕಟ್ಟಡ ಧ್ವಂಸಗೊಳಿಸಲು ಗೋವಾ ಸಿಎಂ ಪ್ರಮೋದ್ ಸಾವಂತ್ ಆದೇಶ ಹೊರಡಿಸಿದ್ದಾರೆ. ಕೆಲವೇ ಕ್ಷಣದಲ್ಲಿ ಕಟ್ಟಡ ಧ್ವಂಸಗೊಳ್ಳುವ ಸಾಧ್ಯತೆಯಿದೆ.ಗೋವಾದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವನ್ನಪ್ಪಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ…

Read More

BIG NEWS : ಸಾರ್ವಜನಿಕರ “ವಾಹನ ತಪಾಸಣೆ” ವೇಳೆ ದುರ್ನಡತೆ ತೋರುವ ರಾಜ್ಯದ ಪೊಲೀಸರಿಗೆ ಖಡಕ್ ಸೂಚನೆ.!

BIG NEWS : ಸಾರ್ವಜನಿಕರ “ವಾಹನ ತಪಾಸಣೆ” ವೇಳೆ ದುರ್ನಡತೆ ತೋರುವ ರಾಜ್ಯದ ಪೊಲೀಸರಿಗೆ ಖಡಕ್ ಸೂಚನೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : ವಾಹನ ತಪಾಸಣಾ/ಪರೀಶೀಲನೆ ಸಮಯದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವಾಹನ ಚಾಲಕರಿಗೆ ಕಿರುಕುಳ ಹಲ್ಲೆ. ಅವಾಚ್ಯ ಶಬ್ದಗಳ ಬಳಕೆ ಮಾಡಿ ದುರ್ನಡತೆ ತೋರುತ್ತಿರುವುದಕ್ಕೆ ಕಡಿವಾಣ ಹಾಕಲು ಸೂಕ್ತ ಸುತ್ತೋಲೆ/ಆದೇಶ ನೀಡುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ರಾಜ್ಯ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು ಕೆಲವು ಅಧಿಕಾರಿ ಸಿಬ್ಬಂದಿಗಳು ತೋರುತ್ತಿರುವ ದುರ್ನಡತೆ, ಅಧಿಕಾರ…

Read More

ಬೆಂಕಿ ದುರಂತ : ಗೋವಾ ಬೆಂಕಿ ದುರಂತ 25 ಮಂದಿ ಜೀವಂತ ಸಮಾಧಿ.! ನೈಟ್‌ಕ್ಲಬ್‌ ಮಾಲೀಕರು ವಿದೇಶಕ್ಕೆ ಎಸ್ಕೇಪ್.!

ಬೆಂಕಿ ದುರಂತ : ಗೋವಾ ಬೆಂಕಿ ದುರಂತ 25 ಮಂದಿ ಜೀವಂತ ಸಮಾಧಿ.! ನೈಟ್‌ಕ್ಲಬ್‌ ಮಾಲೀಕರು ವಿದೇಶಕ್ಕೆ ಎಸ್ಕೇಪ್.! news.ashwasurya.in ಅಶ್ವಸೂರ್ಯ/ಗೋವಾ : ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿಯ ಅವಘಡದಲ್ಲಿ 25 ಮಂದಿಯನ್ನು ಜೀವಂತವಾಗಿ ಬಲಿಪಡೆದ ನೈಟ್ ಕ್ಲಬ್ಬಿನ ಇಬ್ಬರು ಮಾಲಿಕರು ದುರಂತವಾದ ಕೆಲವೇ ಗಂಟೆಗಳ ನಂತರ ಇಬ್ಬರೂ ( ಸಹೋದರು) ಪರಾರಿಯಾಗಿದ್ದಾರೆ. ಡಿಸೆಂಬರ್ 7ರಂದು ಗೋವಾ ಪೊಲೀಸರ ಕೋರಿಕೆಯ ಮೇರೆಗೆ ಇಬ್ಬರೂ ಮಾಲೀಕರು ದೇಶವನ್ನು ತೊರೆಯದಂತೆ ತಡೆಯಲು ಲುಕ್ ಔಟ್ ಸುತ್ತೋಲೆ (LOC) ಹೊರಡಿಸಲಾಗಿತ್ತು. ಆದರೆ,…

Read More

ರಾಮನಗರ: ಸಾಧ್ಯವಾದರೆ ನನ್ನನ್ನು ಕ್ಷಮಿಸು ಬಿಡೆ ಅಮ್ಮ.! ಈ ದೇಹ ಮಣ್ಣಾಗಲಿ…ಎಂದು ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಶರಣು.!

ರಾಮನಗರ: ಸಾಧ್ಯವಾದರೆ ನನ್ನನ್ನು ಕ್ಷಮಿಸು ಬಿಡೆ ಅಮ್ಮ.! ಈ ದೇಹ ಮಣ್ಣಾಗಲಿ…ಎಂದು ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಶರಣು.! ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆತ ಆಕೆಯ ಮನಸ್ಸೊ ಇಚ್ಚೆ ಬಳಸಿಕೊಂಡು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಸಾಯುವ ಮುನ್ನ ಯುವತಿ ಬರೆದ ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ದೇವರದೊಡ್ಡಿ ಗ್ರಾಮದ ಅಭಿ ಎಂಬ ಯುವಕ ಕಾರಣ ಎಂದು ಬರೆದಿದ್ದಾಳೆ. ಅಭಿ ಪ್ರೀತಿ ಹೆಸರಲ್ಲಿ…

Read More

ಆಂಧ್ರಪ್ರದೇಶ : ತೆಲುಗಿನ “ಗುಮ್ಮಡಿ ನರಸಯ್ಯ” ಚಲನಚಿತ್ರದಲ್ಲಿ ‌‌‌‌‌ನಾಯಕನಟನಾಗಿ ಅಬ್ಬರಿಸಲಿದ್ದಾರೆ ಕನ್ನಡದ ಮೇರು ನಟ ಶಿವರಾಜ್ ಕುಮಾರ್.

ಆಂಧ್ರಪ್ರದೇಶ : ತೆಲುಗಿನ ಗುಮ್ಮಡಿ ನರಸಯ್ಯ ಚಲನಚಿತ್ರದಲ್ಲಿ ನಾಯಕನಟನಾಗಿ ಅಬ್ಬರಿಸಲಿದ್ದಾರೆ ಕನ್ನಡದ ಮೇರು ಶಿವಕುಮಾರ್ news.ashwasurya.in ಅಶ್ವಸೂರ್ಯ/ಆಂಧ್ರಪ್ರದೇಶ : ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದಂತವರು. ಅವರು ಯಾವಾಗಲೂ ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು ಎಂದು ನಟ ಶಿವರಾಜ್‌ಕುಮಾರ್‌ ತಿಳಿಸಿದರು.ನಟ ಶಿವರಾಜ್‌ಕುಮಾರ್‌ ಅವರು ಮೊದಲ ಬಾರಿಗೆ ನೇರವಾಗಿ ತೆಲುಗಿನಲ್ಲಿ ನಾಯಕನಾಗಿ ನಟಿಸುತ್ತಿರುವ ‘ಗುಮ್ಮಡಿ ನರಸಯ್ಯ’ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆದಿದೆ. ಸಾವಿರಾರು ಮಂದಿ ಅಭಿಮಾನಿಗಳು ಶಿವಣ್ಣ ಅವರಿಗೆ ಕ್ರೈನ್‌ನಲ್ಲಿ…

Read More

ಹಾಸನ : ನನ್ನ ಶ್ರಮ, ನನ್ನ ಸಂಪಾದನೆ, ನನಗಿಷ್ಟವಾದ ವಾಚ್‌, ಶೂ ಧರಿಸ್ತೀನಿ: ಡಿಕೆ ಶಿವಕುಮಾರ್ ಖಡಕ್ ಪಂಚ್‌.

ಹಾಸನ : ನನ್ನ ಶ್ರಮ, ನನ್ನ ಸಂಪಾದನೆ, ನನಗಿಷ್ಟವಾದ ವಾಚ್‌, ಶೂ ಧರಿಸ್ತೀನಿ: ಡಿಕೆ ಶಿವಕುಮಾರ್ ಖಡಕ್ ಪಂಚ್‌. news.ashwasurya.in ಅಶ್ವಸೂರ್ಯ/ಹಾಸನ : ಯಾರು ಯಾವ ಪ್ಯಾಂಟ್‌ ಎನು ಧರಿಸುತ್ತಾರೆ ಅಂತ ಕೇಳಲ್ಲ, ವಿಪಕ್ಷ ನಾಯಕರಿಗೆ ಅನುಭವದ ಕೊರತೆ ಇದರ ಅಂತ ವ್ಯಂಗ್ಯವಾಗಿ ಡಿಕೆ ಹೇಳಿದ್ದಾರೆ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುತ್ತೇನೆ ಎಂದು ವಿಪಕ್ಷಗಳ ಆರೋಪಗಳಿಗೆ ಮತ್ತೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ…

Read More
Optimized by Optimole
error: Content is protected !!