Headlines

Ashwa Surya

ಉಡುಪಿ : ಅಪ್ರಾಪ್ತ ಬಾಲಕಿ ಜೊತೆ ಲಾಡ್ಜ್ ನಲ್ಲಿ ಇದ್ದ ಯುವಕ.! ಪೋಕ್ಸೊ ಕೇಸ್ ದಾಖಲು.

ಉಡುಪಿ : ಅಪ್ರಾಪ್ತ ಬಾಲಕಿ ಜೊತೆ ಲಾಡ್ಜ್ ನಲ್ಲಿ ಇದ್ದ ಯುವಕ.! ಪೋಕ್ಸೊ ಕೇಸ್ ದಾಖಲು. news.ashwasurya.in ಅಶ್ವಸೂರ್ಯ/ಉಡುಪಿ : ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಮಣಿಪಾಲಿನ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.ಲಾಡ್ಜ್ ನಲ್ಲಿ ಸಿಕ್ಕಿ ಬಿದ್ದ ಯುವಕನನ್ನು ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ (20) ಎಂದು ಗುರುತಿಸಲಾಗಿದ್ದು ಈತ ಸ್ಥಳೀಯ ಬಿಜೆಪಿ ನಾಯಕರೋರ್ವರ ಪುತ್ರ ಎಂದು ತಿಳಿದುಬಂದಿದೆ.ಶ್ರೀಶಾಂತ್ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದ…

Read More

ಬೆಂಗಳೂರು : ರಾಜ್ಯದಲ್ಲಿ “SSLC” ಮತ್ತು ದ್ವಿತೀಯ “PUC” ವಿದ್ಯಾರ್ಥಿಗಳೇ ಗಮನಿಸಿ : ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ.!

ಬೆಂಗಳೂರು : ರಾಜ್ಯದಲ್ಲಿ “SSLC” ಮತ್ತು ದ್ವಿತೀಯ “PUC” ವಿದ್ಯಾರ್ಥಿಗಳೇ ಗಮನಿಸಿ : ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ.! SSLC-1 exams are scheduled from March 18 to April 2, 2025, while PUC-1 exams will run from February 28 to March 17, 2025. SSLC-2 exams will take place in May 2025, and PUC-2 exams are set for April and May 2025….

Read More

ಬೆಂಗಳೂರು : “ಓಂ” ಚಿತ್ರದ “ಆಯಿಲ್ ರಾಜ” ಕೆಜಿಎಫ್ ನ “ಚಾಚಾ” ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ.

ಬೆಂಗಳೂರು : “ಓಂ” ಚಿತ್ರದ “ಆಯಿಲ್ ರಾಜ” ಕೆಜಿಎಫ್ ನ “ಚಾಚಾ” ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ. ಖಳನಟ ಹರೀಶ್ ರಾಯ್ ಇನ್ನಿಲ್ಲ ಅಶ್ವಸೂರ್ಯ/ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಇತಿಹಾಸ ಸೃಷ್ಟಿಸಿದ್ದ ಶಿವರಾಜ್ ಕುಮಾರ್ ಅಭಿನಯದ “ಓಂ” ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದ ಹರೀಶ್ ರಾಯ್, ಜೋಡಿ ಹಕ್ಕಿ, ಚಕ್ರವರ್ತಿ, ಕಾಶಿ, ಸಂಜು ವೆಡ್ಸ್ ಗೀತ, ನಲ್ಲ,ತಾಯವ್ವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಜಿಎಫ್ ಚಿತ್ರದ ನಂತರ ಕ್ಯಾನ್ಸರ್…

Read More

ಬೆಂಗಳೂರು : 25 ವರ್ಷಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಮತ್ತೆ 150 ಚಿತ್ರಮಂದಿರಗಳಲ್ಲಿ ವಿಜ್ರಂಭಿಸಲಿದೆ ವಿಷ್ಣುವರ್ಧನ್ ಅಭಿನಯದ ಯಜಮಾನ.!

ಬೆಂಗಳೂರು : 25 ವರ್ಷಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಮತ್ತೆ 150 ಚಿತ್ರ ಮಂದಿರಗಳಲ್ಲಿ ವಿಜ್ರಂಭಿಸಲಿದೆ ವಿಷ್ಣುವರ್ಧನ್ ಅಭಿನಯದ ಯಜಮಾನ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಯಜಮಾನ ಚಿತ್ರ 25 ವರ್ಷಗಳ ನಂತರ ನವೆಂಬರ್ 7 ರಂದು ಹೊಸ ತಂತ್ರಜ್ಞಾನ 4k ಡಿಜೆಟಲ್ ಪ್ರೊಜೆಕ್ಷನ್ ನಲ್ಲಿ ಮರು ಬಿಡುಗಡೆಯಾಗುತ್ತಿದೆ.ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಹೊಸ ತಂತ್ರಜ್ಞಾನದ ಯಜಮಾನ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ವಿಷ್ಣುವರ್ಧನ್ ಸರಿಯಾಗಿ 25 ವರ್ಷಗಳ ಹಿಂದೆ 2000 ದ ಇಸವಿಯಲ್ಲಿ ತೆರೆಕಂಡ ಕರ್ನಾಟಕ ರತ್ನ,ಸಾಹಸ…

Read More

ಬೆಂಗಳೂರು : EPFO ಸ್ಟಾಫ್ ಕೊ-ಅಪರೇಟೀವ್ ಸೊಸೈಟಿಯಲ್ಲಿ ಗೋಲ್ಮಾಲ್ – 70 ಕೋಟಿ ಹಣ ತಿಂದು ತೆಗಿದ ಸಿಬ್ಬಂದಿ.! ಇಬ್ಬರ ಬಂಧನ.

ಬೆಂಗಳೂರು : EPFO ಸ್ಟಾಫ್ ಕೊ-ಅಪರೇಟೀವ್ ಸೊಸೈಟಿಯಲ್ಲಿ ಗೋಲ್ಮಾಲ್ – 70 ಕೋಟಿ ಹಣ ತಿಂದು ತೆಗಿದ ಸಿಬ್ಬಂದಿ.! ಇಬ್ಬರ ಬಂಧನ. news.ashwasurya.in ಅಶ್ವಸೂರ್ಯ/ ಬೆಂಗಳೂರು : ಕಷ್ಟಪಟ್ಟು ಜೀವನವೆಲ್ಲಾ ದುಡಿದು ಕೂಡಿಟ್ಟ ಹಣ ಬ್ಯಾಂಕ್ ಗಳಲ್ಲಿ ಸೇಫಾ ಅನ್ನೊ ಪ್ರಶ್ನೆಗೆ ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಇಲ್ಲದಂತಾಗಿದೆ.ಸರಿ ಸುಮಾರು 300 ಖಾತೆದಾರರ 70 ಕೋಟಿ ಹಣವನ್ನು ಕೊ-ಆಪರೇಟೀವ್ ಬ್ಯಾಂಕ್ ಸಿಬ್ಬಂದಿಗಳೇ ತಿಂದು ತೇಗಿದ್ದಾರೆ.!ಇಪಿಎಫ್‌ಒ ಸಿಬ್ಬಂದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ (EPFO Staff Cooperative Society) ನಡೆದ ಬಾರಿ…

Read More

ಶಿವಮೊಗ್ಗ : ಮಹಿಳಾ ವಿದ್ಯಾರ್ಥಿ ನಿಲಯದ ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿ ವನಿಷಾ ಮರಳಿ ಬರಲಿಲ್ಲ.! ವನಿಷಾಗೆ ಏನಾಯ್ತು.!? ಸಾವಿನ ಸುತ್ತ ಅನುಮಾನದ ಹುತ್ತಾ.?

ಶಿವಮೊಗ್ಗ : ಮಹಿಳಾ ವಿಧ್ಯಾರ್ಥಿ ನಿಲಯದ ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲಿಲ್ಲ.! ವನಿಷಾಗೆ ಏನಾಯ್ತು.!? ಸಾವಿನ ಸುತ್ತ ಅನುಮಾನದ ಹುತ್ತಾ.? news.ashwasurya.in ಮಹಿಳಾ ವಿದ್ಯಾರ್ಥಿ ನಿಲಯದ ಟರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲಿಲ್ಲ.! ಹಾಗಾದರೆ ವನಿಷಾಗೆ ಏನಾಯ್ತು.? ಸರ್ಕಾರಿ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ದುರಂತ ಘಟನೆಯೊಂದು ನಡೆದು ಹೋಗಿದೆ. ಅಷ್ಟಕ್ಕೂ 21ರ ಹರೆಯದ ವನಿಷಾಗೆ ಏನಾಯ್ತು…..!? ಅಶ್ವಸೂರ್ಯ/ಶಿವಮೊಗ್ಗ,ನ.05 : ಸರ್ಕಾರಿ ಕಾಲೇಜಿನ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ದುರಂತ ಘಟನೆಯೊಂದು ನಡೆದಿದೆ. ವಸತಿ ನಿಲಯದ…

Read More
Optimized by Optimole
error: Content is protected !!