Headlines

Ashwa Surya

ಮಧುರೈ : ಲಾಕ್ ಡೌನ್ ವೇಳೆ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಠಾಣೆಗೆ ಕರೆತಂದ ತಂದೆ ಮಗನ ಲಾಕಪ್ ಡೆತ್.! 9 ಮಂದಿ ಪೊಲೀಸರು ಅಪರಾಧಿ ಎಂದು ಘೋಷಿಸಿದ ಮಧುರೈ ನ್ಯಾಯಾಲಯ.

ಮಧುರೈ : ಲಾಕ್ ಡೌನ್ ವೇಳೆ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಠಾಣೆಗೆ ಕರೆತಂದ ತಂದೆ ಮಗನ ಲಾಕಪ್ ಡೆತ್.! 9 ಮಂದಿ ಪೊಲೀಸರು ಅಪರಾಧಿ ಎಂದು ಘೋಷಿಸಿದ ಮಧುರೈ ನ್ಯಾಯಾಲಯ. ಲಾಕ್ ಡೌನ್ ವೇಳೆ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಂದೆ ಮಗನ ಲಾಕಪ್ ಡೆತ್.! ಒಂಬತ್ತು ಮಂದಿ ಪೊಲೀಸರು ಅಪರಾಧಿ ಎಂದು ಘೋಷಿಸಿದ ಮಧುರೈ ನ್ಯಾಯಾಲಯ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತ್ತಾನಕುಲಂ ತಂದೆ-ಮಗನ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ…

Read More

ಮೂಡುಬಿದಿರೆ :ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆರೋಪ, ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ CID ಗೆ ಹಸ್ತಾಂತರ.! ಗೃಹ ಸಚಿವ ಸಚಿವ ಜಿ. ಪರಮೇಶ್ವರ್.

ಮೂಡುಬಿದಿರೆ : ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆರೋಪ, ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ CID ಗೆ ಹಸ್ತಾಂತರ.! ಗೃಹ ಸಚಿವ ಸಚಿವ ಜಿ. ಪರಮೇಶ್ವರ್. ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಜಿ. ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಕರ್ತವ್ಯ ಲೋಪದ ಆರೋಪಗಳ ತನಿಖೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಿಐಡಿ (CID)ಗೆ ಹಸ್ತಾಂತರಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರ ವರದಿ ಮತ್ತು ಹೆಚ್ಚುವರಿ ಆರೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಲಾಗಿದೆ…. news.ashwasurya.in…

Read More

ತೀರ್ಥಹಳ್ಳಿ : ಆಗುಂಬೆ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆ.! ಬ್ರೇಕ್ ಹಾಕಿದ ದಕ್ಷ ಪಿಎಸ್ಐ ಶಿವನಗೌಡ.

ತೀರ್ಥಹಳ್ಳಿ : ಆಗುಂಬೆ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆ. ಬ್ರೇಕ್ ಹಾಕಿದ ದಕ್ಷ ಪಿಎಸ್ಐ ಶಿವನಗೌಡ. news.ashwasurya.in ಅಶ್ವಸೂರ್ಯ/ಆಗುಂಬೆ : ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರು ಕೇಳುವವರೆ ಇಲ್ಲದಂತಾಗಿದೆ, ಇಂತಹ ಭ್ರಷ್ಟರ ನಡುವೆಯೂ ದಕ್ಷ ಪೋಲಿಸ್ ಅಧಿಕಾರಿಯೊಬ್ಬರು ಅಕ್ರಮ ಮರಳು ದಂಧೆಕೋರರ ವಿರುದ್ಧ ಸಮರ ಸಾರಿದ್ದಾರೆ.ಆಗುಂಬೆ ಪೋಲಿಸ್ ಠಾಣೆಯ ದಕ್ಷ ಠಾಣಾ ಅಧಿಕಾರಿಯಾಗಿರುವ ಪಿಎಸ್ಐ ಶಿವನಗೌಡ ಅವರು ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ಬಿದ್ದಿದ್ದಾರೆ.ದಕ್ಷ ಪಿಎಸ್ಐ ಶಿವನಗೌಡ ಪಾಟೀಲ್ ಅವರು ತಮ್ಮ ಠಾಣಾ ಸರಹದ್ದಿನಲ್ಲಿ…

Read More

ಶಿವಮೊಗ್ಗ : ತೀರ್ಥಹಳ್ಳಿ ಮಡಿಲಲ್ಲಿ ಮರಳು ಲೂಟಿ ಕೋರರು,ಕೇಲವು ಜನ ಪ್ರತಿನಿಧಿಗಳು , ಅಧಿಕಾರಿಗಳ ಪಾಲೆಷ್ಟು.? ಅಕ್ರಮ ಮರಳು ಧಂದೆಕೋರರ ಆರ್ಭಟಕ್ಕೆ ಬೆತ್ತಲಾದಳೆ ತುಂಗೆ.!!? – ಭಾಗ – 1

Episode -1 ಶಿವಮೊಗ್ಗ : ತೀರ್ಥಹಳ್ಳಿ ಮಡಿಲಲ್ಲಿ ಮರಳು ಲೂಟಿ ಕೋರರು.! ಕೆಲವು ಜನ ಪ್ರತಿನಿಧಿಗಳು , ಅಧಿಕಾರಿಗಳ ಪಾಲೆಷ್ಟು.? ಅಕ್ರಮ ಮರಳು ಧಂದೆಕೋರರ ಆರ್ಭಟಕ್ಕೆ ಬೆತ್ತಲಾದಳೆ ತುಂಗೆ.!!? ಅಕ್ರಮ ಮರಳು ಗಣಿಗಾರಿಕೆ ಎನ್ನುವುದು ತೀರ್ಥಹಳ್ಳಿ ತಾಲ್ಲೂಕನ್ನೆ ನುಂಗಿ ನೇಣಿಯುತ್ತಿದೆ.!ಇದು ಸಣ್ಣ ಅಪರಾಧವೇನಲ್ಲ. ಇದು ಸುತ್ತಲಿನಪರಿಸರ ಹಾಗೂ ಆರ್ಥಿಕತೆಗೆ ಸಂಬಂಧಿಸಿದಂತೆ ದೊಡ್ಡ ಅಪರಾಧವಾಗಿದೆ. ಈ ಅಕ್ರಮ ಮರಳು ದಂಧೆಯಿಂದ ಶಿವಮೊಗ್ಗ ಜಿಲ್ಲೆಯ ಜೀವನದಿಗಳಾದ ತುಂಗಾ ಮತ್ತು ಭದ್ರಾ ಹಾಗೂ ಶರವಾತಿ ನದಿಗಳ ಇಕ್ಕೆಲಗಳೂ ಬೆತ್ತಲಾಗಿ ಹೋಗಿದೆ.! ಇನ್ನೂ…

Read More

ಮಂಗಳೂರು : ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! ಪೊಲೀಸ್‌ ವರದಿ ಹೊರಬಿದ್ದೊಡನೆ ಬೆಚ್ಚಿಬಿದ್ದ ಸಂತ್ರಸ್ಥೆಯರು!

ಮಂಗಳೂರು : ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! ಪೊಲೀಸ್‌ ವರದಿ ಹೊರಬಿದ್ದೊಡನೆ ಬೆಚ್ಚಿಬಿದ್ದ ಸಂತ್ರಸ್ಥೆಯರು! news.ashwasurya.in ಅಶ್ವಸೂರ್ಯ/ಮಂಗಳೂರು : ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಮೇಲಿನ ಲೈಂಗಿಕ ಕಿರುಕುಳ ಆರೋಪವು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಪ್ರಾಥಮಿಕ ತನಿಖೆ ಹೇಳಿದೆ. ಆದರೆ, ಈ ವರದಿಯನ್ನು ತಿರಸ್ಕರಿಸಿರುವ ದೂರುದಾರ ಮಹಿಳೆ, ಇದು ಹಿರಿಯ ಅಧಿಕಾರಿಗಳ ಶಾಮೀಲಿನಿಂದ ಕೂಡಿದ ವರದಿ ಎಂದು ಆರೋಪಿಸಿದ್ದಾರೆ.ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಮತ್ತು…

Read More

ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ನಾಮಪತ್ರ ಸಲ್ಲಿಕೆ ಅವಧಿ ವಿಸ್ತರಣೆ?

ಉಪಚುನಾವಣೆ : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ನಾಮಪತ್ರ ಸಲ್ಲಿಕೆ ಅವಧಿ ವಿಸ್ತರಣೆ? news.ashwasurya.in ಅಶ್ವಸೂರ್ಯ/ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 24 ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ.ಬಿಜೆಪಿ ಉಪ ಚುನಾವಣೆಗೆ ಬಾಗಲಕೋಟೆಯಿಂದ ವೀರಣ್ಣ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ್‌ ದಾಸಕರಿಯಪ್ಪ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ಇಬ್ಬರೂ ಸಹ ಶುಕ್ರವಾರ ಸಾಂಕೇತಿಕವಾಗಿ…

Read More
Optimized by Optimole
error: Content is protected !!