Headlines

Ashwa Surya

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.!

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.! news.ashwasurya.in ಕೃಷಿ ಕಲ್ಯಾಣ ವರ್ಷ-2026 ರ ಅದ್ಧೂರಿ ಉದ್ಘಾಟನೆಯನ್ನು ಜಂಬೂರಿ ಮೈದಾನದಲ್ಲಿ ನಡೆಸಲಾಯಿತು. ಕೃಷಿ ಪ್ರದರ್ಶನದಲ್ಲಿ 65 ಸುಧಾರಿತ ಕೃಷಿ ಉಪಕರಣಗಳು ಮತ್ತು ಅಪರೂಪದ ಪುಂಗನೂರು ಹಸು ರೈತರನ್ನು ಮಂತ್ರಮುಗ್ಧಗೊಳಿಸಿತು….. ಅಶ್ವಸೂರ್ಯ/ಭೋಪಾಲ್: ರೈತ ಕಲ್ಯಾಣ ವರ್ಷ 2026ಕ್ಕೆ ಚಾಲನೆ ನೀಡುವ ಸಲುವಾಗಿ ಜಂಬೋರಿ ಮೈದಾನದಲ್ಲಿ ಕೃಷಿ ಅಭಿವೃದ್ಧಿ ಪ್ರದರ್ಶನವನ್ನು ನಡೆಸಲಾಯಿತು. ಇದು ರೈತರಿಗೆ…

Read More

ದೆಹಲಿ : ಅಪ್ಪ ಅಪ್ಪ ಮಾತಾಡು ಅಪ್ಪ.! ಅಪ್ಪನ ಮೃತದೇಹವನ್ನು ಬಡಿದು ಮಾತಾಡಿಸಲು ಯತ್ನಿಸಿದ ಮಗಳು.! ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಶವದೆದುರು ಮಗಳ ಆಕ್ರಂದನ.!

ಇಂಡಿಯನ್‌ ಐಡಲ್‌ ಸೀಸನ್‌ 3’ರ ವಿನ್ನರ್‌, ನಟ-ಗಾಯಕ ಪ್ರಶಾಂತ್‌ ತಮಾಂಗ್‌ 43ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತದಿಂದ ನವದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ದೆಹಲಿ : ಅಪ್ಪ ಅಪ್ಪ ಮಾತಾಡು ಅಪ್ಪ.! ಅಪ್ಪನ ಮೃತದೇಹವನ್ನು ಬಡಿದು ಮಾತಾಡಿಸಲು ಯತ್ನಿಸಿದ ಮಗಳು.! ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಶವದೆದುರು ಮಗಳ ಆಕ್ರಂದನ.! news.ashwasuryain ಅಶ್ವಸೂರ್ಯ/ದೆಹಲಿ : ಅಪ್ಪ ಮಾತಾಡು ಅಪ್ಪ ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಪಾರ್ಥಿವ ಶರೀರದ ಮುಂದೆ ಮಗಳ ಆಕ್ರಂದನ ಮುಗಿಲು ಮುಟ್ಟಿದೆ.ಪ್ರಶಾಂತ್ ಗೆ ಮಗಳೆಂದರೆ‌ ಪ್ರಾಣ…

Read More

ದಾವಣಗೆರೆ : ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮಾಜಿ ಕಾರ್ಪೊರೇಟರ್.! ಸುಟ್ಟು ಕರಕಲಾಯ್ತು ದೇಹ.! ತಂದೆಯ ಸಾವಿನ ಸುದ್ದಿ ತಿಳಿದು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನ.!

ದಾವಣಗೆರೆ : ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮಾಜಿ ಕಾರ್ಪೊರೇಟರ್.! ಸುಟ್ಟು ಕರಕಲಾಯ್ತು ದೇಹ.! ತಂದೆಯ ಸಾವಿನ ಸುದ್ದಿ ತಿಳಿದು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನ.! news.ashwasurya.in ಅಶ್ವಸೂರ್ಯ/ದಾವಣಗೆರೆ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆಯಾಗಿದ್ದು, ದಾವಣಗೆರೆ ಹೊರವಲಯದಲ್ಲಿ ಕಾರಿನಲ್ಲಿ ಕಾರ್ಪೋರೇಟ್‌ರ್ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ, ಮಾಹಿತಿ ತಿಳಿದ ಕೂಡಲೆ ಇಬ್ಬರು ಮಕ್ಕಳು ದುಡುಕಿನ ನಿರ್ಧಾರಕ್ಕೆ ಯತ್ನಿಸಿದ್ದಾರೆ.ದಾವಣೆಗೆರೆ ನಗರದ 43ನೇ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಸಂಕೋಳ್ ಚಂದ್ರಶೇಖರ ಶವ ಕಾರಿನಲ್ಲಿ ಸುಟ್ಟು…

Read More

ಶಿವಮೊಗ್ಗ : ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ” ಅಕ್ಕ ಪಡೆ “

ಸಮಾಜಘಾತುಕ ಶಕ್ತಿಗಳು ಮಹಿಳೆಯರು ಮತ್ತು ಮಕ್ಳಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಯಾವುದೇ ರೀತಿಯ ದೌರ್ಜನ್ಯವೆಸಗುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ‘ಅಕ್ಕ’ ಪಡೆ ರಚಿಸಲಾಗಿದೆ ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೆಸರಲ್ಲಿ ಈ ಪಡೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಶಾಲಾ ಕಾಲೇಜು ಹೆಣ್ಣುಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ಮಾನಸಿಕ ಧೈರ್ಯ ನೀಡಲು ಪಡೆ ರಚನೆಯಾಗಿದೆ. ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದೆ….

Read More

ಆನೇಕಲ್‌: ಡೆಂಟಲ್‌ ಕಾಲೇಜು ಪ್ರಾಧ್ಯಾಪಕನ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.!

ಆನೇಕಲ್‌: ಡೆಂಟಲ್‌ ಕಾಲೇಜು ಪ್ರಾಧ್ಯಾಪಕನ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.! news.ashwasurya.in ಅಶ್ವಸೂರ್ಯ/ಆನೇಕಲ್‌ : ಡೆಂಟಲ್‌ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕನ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆನೆಕಲ್‌ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.ಯಶಸ್ವಿನಿ(23) ಆತ್ಮಹತ್ಯೆಗೆ ಶರಣಾದ ಮೃತ ವಿದ್ಯಾರ್ಥಿನಿ. ಈಕೆ ಬೊಮ್ಮನಹಳ್ಳಿಯ ಪ್ರತಿಷ್ಠಿತ ಖಾಸಗಿ ಡೆಂಟಲ್​​ ಕಾಲೇಜಿನಲ್ಲಿ Oral Medicine and Radiology ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು.ಕಾಲೇಜಿನಲ್ಲಿ ಒಂದು ದಿನ ಕಾಲೇಜಿಗೆ ರಜೆ ಹಾಕಿದ ಕಾರಣಕ್ಕೆ…

Read More

ಬೆಂಗಳೂರು : “ಟಾಕ್ಸಿಕ್” ನಿರ್ದೇಶಕಿ ಗೀತು ಮೋಹನ್ ದಾಸ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೀಗೆ ಹೇಳಿದ್ರು.!?..

TOXIC ಬೆಂಗಳೂರು : “ಟಾಕ್ಸಿಕ್” ನಿರ್ದೇಶಕಿ ಗೀತು ಮೋಹನ್ ದಾಸ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೀಗೆ ಹೇಳಿದ್ರು.!? ಅಶ್ವಸೂರ್ಯ/ಬೆಂಗಳೂರು : “ಟಾಕ್ಸಿಕ್” ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಮಾರ್ಚ್ 19 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ದಕ್ಷಿಣ ಮತ್ತು ಬಾಲಿವುಡ್‌ನ ದೊಡ್ಡ ತಾರಾಗಣವೇ ಇದೆ.ಪ್ರಮುಖವಾಗಿ ಐವರು ನಾಯಕಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಯಶ್ ಹುಟ್ಟುಹಬ್ಬದ ಈ ಸಮಯದಲ್ಲಿ “ಟಾಕ್ಸಿಕ್” ನಿರ್ದೇಶಕಿ ಗೀತೂ ಮೋಹನ್‌ದಾಸ್ ಹೇಳಿದ್ದೇನು? ಇಂಟರೆಸ್ಟಿಂಗ್ ಸ್ಟೋರಿ…

Read More
Optimized by Optimole
error: Content is protected !!