Headlines

Ashwa Surya

ಬೆಂಗಳೂರು : 25 ವರ್ಷಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಮತ್ತೆ 150 ಚಿತ್ರಮಂದಿರಗಳಲ್ಲಿ ವಿಜ್ರಂಭಿಸಲಿದೆ ವಿಷ್ಣುವರ್ಧನ್ ಅಭಿನಯದ ಯಜಮಾನ.!

ಬೆಂಗಳೂರು : 25 ವರ್ಷಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಮತ್ತೆ 150 ಚಿತ್ರ ಮಂದಿರಗಳಲ್ಲಿ ವಿಜ್ರಂಭಿಸಲಿದೆ ವಿಷ್ಣುವರ್ಧನ್ ಅಭಿನಯದ ಯಜಮಾನ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಯಜಮಾನ ಚಿತ್ರ 25 ವರ್ಷಗಳ ನಂತರ ನವೆಂಬರ್ 7 ರಂದು ಹೊಸ ತಂತ್ರಜ್ಞಾನ 4k ಡಿಜೆಟಲ್ ಪ್ರೊಜೆಕ್ಷನ್ ನಲ್ಲಿ ಮರು ಬಿಡುಗಡೆಯಾಗುತ್ತಿದೆ.ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಹೊಸ ತಂತ್ರಜ್ಞಾನದ ಯಜಮಾನ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ವಿಷ್ಣುವರ್ಧನ್ ಸರಿಯಾಗಿ 25 ವರ್ಷಗಳ ಹಿಂದೆ 2000 ದ ಇಸವಿಯಲ್ಲಿ ತೆರೆಕಂಡ ಕರ್ನಾಟಕ ರತ್ನ,ಸಾಹಸ…

Read More

ಬೆಂಗಳೂರು : EPFO ಸ್ಟಾಫ್ ಕೊ-ಅಪರೇಟೀವ್ ಸೊಸೈಟಿಯಲ್ಲಿ ಗೋಲ್ಮಾಲ್ – 70 ಕೋಟಿ ಹಣ ತಿಂದು ತೆಗಿದ ಸಿಬ್ಬಂದಿ.! ಇಬ್ಬರ ಬಂಧನ.

ಬೆಂಗಳೂರು : EPFO ಸ್ಟಾಫ್ ಕೊ-ಅಪರೇಟೀವ್ ಸೊಸೈಟಿಯಲ್ಲಿ ಗೋಲ್ಮಾಲ್ – 70 ಕೋಟಿ ಹಣ ತಿಂದು ತೆಗಿದ ಸಿಬ್ಬಂದಿ.! ಇಬ್ಬರ ಬಂಧನ. news.ashwasurya.in ಅಶ್ವಸೂರ್ಯ/ ಬೆಂಗಳೂರು : ಕಷ್ಟಪಟ್ಟು ಜೀವನವೆಲ್ಲಾ ದುಡಿದು ಕೂಡಿಟ್ಟ ಹಣ ಬ್ಯಾಂಕ್ ಗಳಲ್ಲಿ ಸೇಫಾ ಅನ್ನೊ ಪ್ರಶ್ನೆಗೆ ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಇಲ್ಲದಂತಾಗಿದೆ.ಸರಿ ಸುಮಾರು 300 ಖಾತೆದಾರರ 70 ಕೋಟಿ ಹಣವನ್ನು ಕೊ-ಆಪರೇಟೀವ್ ಬ್ಯಾಂಕ್ ಸಿಬ್ಬಂದಿಗಳೇ ತಿಂದು ತೇಗಿದ್ದಾರೆ.!ಇಪಿಎಫ್‌ಒ ಸಿಬ್ಬಂದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ (EPFO Staff Cooperative Society) ನಡೆದ ಬಾರಿ…

Read More

ಶಿವಮೊಗ್ಗ : ಮಹಿಳಾ ವಿದ್ಯಾರ್ಥಿ ನಿಲಯದ ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿ ವನಿಷಾ ಮರಳಿ ಬರಲಿಲ್ಲ.! ವನಿಷಾಗೆ ಏನಾಯ್ತು.!? ಸಾವಿನ ಸುತ್ತ ಅನುಮಾನದ ಹುತ್ತಾ.?

ಶಿವಮೊಗ್ಗ : ಮಹಿಳಾ ವಿಧ್ಯಾರ್ಥಿ ನಿಲಯದ ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲಿಲ್ಲ.! ವನಿಷಾಗೆ ಏನಾಯ್ತು.!? ಸಾವಿನ ಸುತ್ತ ಅನುಮಾನದ ಹುತ್ತಾ.? news.ashwasurya.in ಮಹಿಳಾ ವಿದ್ಯಾರ್ಥಿ ನಿಲಯದ ಟರೇಸ್ ಮೇಲೆ ಹೋದ ವಿದ್ಯಾರ್ಥಿನಿ ಮರಳಿ ಬರಲಿಲ್ಲ.! ಹಾಗಾದರೆ ವನಿಷಾಗೆ ಏನಾಯ್ತು.? ಸರ್ಕಾರಿ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ದುರಂತ ಘಟನೆಯೊಂದು ನಡೆದು ಹೋಗಿದೆ. ಅಷ್ಟಕ್ಕೂ 21ರ ಹರೆಯದ ವನಿಷಾಗೆ ಏನಾಯ್ತು…..!? ಅಶ್ವಸೂರ್ಯ/ಶಿವಮೊಗ್ಗ,ನ.05 : ಸರ್ಕಾರಿ ಕಾಲೇಜಿನ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ದುರಂತ ಘಟನೆಯೊಂದು ನಡೆದಿದೆ. ವಸತಿ ನಿಲಯದ…

Read More

ಬೆಂಗಳೂರು : ಲಂಚದ ಹಣಕ್ಕೆ ಬೇಡಿಕೆ ಇಟ್ಟ ಇನ್ಸ್‌ಪೆಕ್ಟರ್ ಅಮಾನತು.! ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ಆದೇಶ.

ಬೆಂಗಳೂರು : ಲಂಚದ ಹಣಕ್ಕೆ ಬೇಡಿಕೆ ಇಟ್ಟ ಇನ್ಸ್‌ಪೆಕ್ಟರ್ ಅಮಾನತು.! ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ಆದೇಶ. news.ashwasurya.in ಅಶ್ವಸೂರ್ಯ/ಬೆಂಗಳೂರು : ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ಆದೇಶ ನೀಡಿದ್ದಾರೆ.ಮಗಳು ಸತ್ತ ನಂತರದಲ್ಲಿ ತಂದೆಗೆ ಲಂಚದ ಹಣ ಕೇಳಿದ್ದ ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ರಮೇಶ್ ರೊಟ್ಟಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ರಮೇಶ್ ರೊಟ್ಟಿ ಲಂಚ ಕೇಳಿದ…

Read More

ಆಂಧ್ರಪ್ರದೇಶ : ವಸತಿಗೃಹದ ಕೋಣೆಯೊಂದರಲ್ಲಿ ಒಬ್ಬಳೆ ಯುವತಿ ಇಬ್ಬರು ಯುವಕರು…! ದಾಳಿಮಾಡಿದ ಪೋಲಿಸರೆ ಬೆಚ್ಚಿ ಬಿದ್ದಿದ್ದು ಯಾಕೆ.!?

ಆಂಧ್ರಪ್ರದೇಶ : ವಸತಿಗೃಹದ ಕೋಣೆಯೊಂದರಲ್ಲಿ ಒಬ್ಬಳೆ ಯುವತಿ ಇಬ್ಬರು ಯುವಕರು…! ದಾಳಿಮಾಡಿದ ಪೋಲಿಸರೆ ಬೆಚ್ಚಿ ಬಿದ್ದಿದ್ದು ಯಾಕೆ.!? news.ashwasurya.in ಅಶ್ವಸೂರ್ಯ/ಆಂಧ್ರಪ್ರದೇಶ : ಆಂಧ್ರಪ್ರದೇಶದ ಕಾಕಿನಾಡದಿಂದ ಹೈದರಾಬಾದಿಗೆ ಒಬ್ಬ ಯುವತಿ ಮತ್ತು ಇಬ್ಬರು ಯುವಕರು ಬಂದಿದ್ದರು. ಅವರ ಬಳಿ ಕೆಲವು ಬ್ಯಾಗ್ ಗಳಿದ್ದವು. ಅವರು ಕುಕತ್ಪಲ್ಲಿ ಹೌಸಿಂಗ್ ಬೋರ್ಡ್ (ಕೆಪಿಎಚ್ಬಿ) ನಲ್ಲಿರುವ ಹೋಟೆಲ್ಲಿಗೆ ಭೇಟಿ ನೀಡಿದರು.ಯಾರೋ ನೀಡಿದ ಖಚಿತ ಮಾಹಿತಿ ಅಧಾರದ ಮೇಲೆ ಪೊಲೀಸರ ತಂಡ ಲಾಡ್ಜ್ ಗೆ ಬಂದಿದ್ದಾರೆ. ಯುವತಿ ಮತ್ತು ಇಬ್ಬರು ಯುವಕರಿದ್ದ ಕೋಣೆಗೆ ಹೋಗಿ…

Read More

ಕ್ರಿಶ್ಚಿಯನ್ ಸಮುದಾಯದವರಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ.

ಕ್ರಿಶ್ಚಿಯನ್ ಸಮುದಾಯದವರಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಜಿಲ್ಲಾ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಆಭಿವೃದ್ದಿ ನಿಗಮ ವತಿಯಿಂದ 2025-26 ನೇ ಸಾಲಿನ ಕ್ರಿಶ್ಚಿಯನ್ ಸಮುದಾಯದವರಿಗೆ ವಿವಿಧ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಿಇಟಿ/ನೀಟ್ ಮೂಲಕ ಆಯ್ಕೆಯಾಗುವ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳು, ವೃತ್ತಿಪರ ಶಿಕ್ಷಣಗಳಾದ ಎಂಬಿಬಿಎಸ್, ಎಂಡಿ, ಎಂಎಸ್, ಬಿಇ, ಬಿಟೆಕ್, ಎಂಇ, ಎಂ-ಟೆಕ್, ಬಿಡಿಎಸ್, ಎಂಡಿಎಸ್, ಬಿ-ಆಯುಷ್, ಎಂ-ಆಯುಷ್, ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್,…

Read More
Optimized by Optimole
error: Content is protected !!